/newsfirstlive-kannada/media/post_attachments/wp-content/uploads/2023/12/tiger-4.jpg)
ಮೈಸೂರು: ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಬಂದಿದ್ದ ಪ್ರವಾಸಿಗರಿಗೆ ಹುಲಿರಾಯನ ದರ್ಶನ ಆಗಿದೆ.
ಜಿಲ್ಲೆಯ ಹುಣಸೂರು ತಾಲೂಕಿನ ನಾಂಚಿಗೇಟ್ ಬಳಿ ಹುಲಿ ಪ್ರತ್ಯಕ್ಷವಾಗಿದೆ. ಹುಲಿರಾಯ ಅರ್ಧ ತಾಸು ನಿಂತಲ್ಲೇ ನಿಂತಿದ್ದ. ಹುಲಿಯನ್ನು ನೋಡಿದ ಪ್ರವಾಸಿಗರು ಫುಖ್ ಖುಷ್ ಆಗಿದ್ದಾರೆ. ಪ್ರವಾಸಿಗರ ಕ್ಯಾಮೆರಾಗೆ ಪೋಸ್​​ ಕೊಟ್ಟಿರುವ ವಿಡಿಯೋ ಹಾಗಊ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
Nagarhole National Park : ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಂಚಿಗೇಟ್ ಬಳಿ ಹುಲಿರಾಯ ದರ್ಶನ ಕೊಟ್ಟಿದ್ದಾನೆ. ಅರ್ಧ ತಾಸು ನಿಂತಲ್ಲೆ ನಿಂತು ಸಫಾರಿಗೆ ತೆರಳಿದ ಪ್ರವಾಸಿಗರಿಗೆ ರಸದೌತಣ ನೀಡಿದ್ದು, ಹುಲಿಯ ಅಂದ ಕಂಡು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.#NagarholeNationalPark#Tiger#Mysore#NewsFirstKannadapic.twitter.com/LmJz98SPYW
— NewsFirst Kannada (@NewsFirstKan) December 27, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us