ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರ ಗೌಡ ಅರೆಸ್ಟ್
ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಆರೋಪಿಗಳ ವಿಚಾರಣೆ
ಪೊಲೀಸ್ ಕಸ್ಟಡಿಗೆ ಒಂದೇ ದಿನ ಭಾಕಿ, ತನಿಖೆ ತೀವ್ರ
ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಅವರನ್ನು ಇಂದು ತನಿಖಾಧಿಕಾರಿಗಳು ಮೈಸೂರಿಗೆ ಕರೆದುಕೊಂಡು ಹೋಗಲಿದ್ದಾರೆ. ಮೈಸೂರಿಗೆ ಹೋಗಿ ಸ್ಥಳ ಮಹಜರು ಮಾಡಲಿದ್ದಾರೆ.
ಅಂತೆಯೇ ಇವತ್ತು ಬೆಂಗಳೂರಿನಿಂದ ದರ್ಶನ್ ಅವರನ್ನು ಕರೆದುಕೊಂಡು ಪೊಲೀಸರು ಹೊರಡಲಿದ್ದಾರೆ. ದರ್ಶನ್ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ದರ್ಶನ್ ವಾಸ್ತವ್ಯ ಹೂಡಿದ್ದರು. ದರ್ಶನ್ ವರ್ಕೌಟ್ ಮಾಡ್ತಿದ್ದ ಗೋಲ್ಡ್ ಜಿಮ್, ಡೆವಿಲ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಲಲಿತಮಹಲ್ ಪ್ಯಾಲೇಸ್, ಕೊಲೆ ಬಳಿಕ ದರ್ಶನ್ ವಾಸ್ತವ್ಯ, ಓಡಾಡಿದ್ದ ಸ್ಥಳಗಳಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ:ಮಿಷನ್ ಅನ್ಸ್ಟಾಪಬಲ್.. ಟೀಂ ಇಂಡಿಯಾ ಟಾರ್ಗೆಟ್ 5.. ಇನ್ಮೇಲೆ ಬೇರೆಯದ್ದೇ ಲೆಕ್ಕ..!
ದರ್ಶನ್ ಜೊತೆ ಪವನ್, ನಾಗರಾಜ್, ನಂದೀಶ್, ಲಕ್ಷ್ಮಣ್, ದೀಪಕ್, ಕೇಶವ್, ಕಾರ್ತಿಕ್, ನಿಖಿಲ್ರನ್ನೂ ಕರೆದೊಯ್ದುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೊಲೆ ನಂತರ ಮೈಸೂರಿಗೆ ದರ್ಶನ್ ಬಂದಿದ್ದರು. ಅಲ್ಲಿ ಕೇಶವ್ ಕಾರ್ತಿಕ್, ನಿಖಿಲ್ ನಾಯಕ್ರನ್ನು ಭೇಟಿಯಾಗಿದ್ದರು. ದರ್ಶನ್ ಭೇಟಿಯಾದ ನಂತರ ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಸರೆಂಡರ್ ಆಗಿದ್ದರು. ದರ್ಶನ್ ಭೇಟಿ ನಂತರ ದೀಪಕ್ನಿಂದ ತಲಾ ಐದು ಲಕ್ಷ ಹಣ ಪಡೆದು ಪೊಲೀಸರ ಮುಂದೆ ಶರಣಾಗಿದ್ದರು. ಪೊಲೀಸ್ ಕಸ್ಟಡಿ ಅಂತ್ಯಕ್ಕೆ ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ.
ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್ಗೆ ಕೊಟ್ಟ ವಾರ್ನಿಂಗ್ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರ ಗೌಡ ಅರೆಸ್ಟ್
ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಆರೋಪಿಗಳ ವಿಚಾರಣೆ
ಪೊಲೀಸ್ ಕಸ್ಟಡಿಗೆ ಒಂದೇ ದಿನ ಭಾಕಿ, ತನಿಖೆ ತೀವ್ರ
ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಅವರನ್ನು ಇಂದು ತನಿಖಾಧಿಕಾರಿಗಳು ಮೈಸೂರಿಗೆ ಕರೆದುಕೊಂಡು ಹೋಗಲಿದ್ದಾರೆ. ಮೈಸೂರಿಗೆ ಹೋಗಿ ಸ್ಥಳ ಮಹಜರು ಮಾಡಲಿದ್ದಾರೆ.
ಅಂತೆಯೇ ಇವತ್ತು ಬೆಂಗಳೂರಿನಿಂದ ದರ್ಶನ್ ಅವರನ್ನು ಕರೆದುಕೊಂಡು ಪೊಲೀಸರು ಹೊರಡಲಿದ್ದಾರೆ. ದರ್ಶನ್ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ದರ್ಶನ್ ವಾಸ್ತವ್ಯ ಹೂಡಿದ್ದರು. ದರ್ಶನ್ ವರ್ಕೌಟ್ ಮಾಡ್ತಿದ್ದ ಗೋಲ್ಡ್ ಜಿಮ್, ಡೆವಿಲ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಲಲಿತಮಹಲ್ ಪ್ಯಾಲೇಸ್, ಕೊಲೆ ಬಳಿಕ ದರ್ಶನ್ ವಾಸ್ತವ್ಯ, ಓಡಾಡಿದ್ದ ಸ್ಥಳಗಳಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ:ಮಿಷನ್ ಅನ್ಸ್ಟಾಪಬಲ್.. ಟೀಂ ಇಂಡಿಯಾ ಟಾರ್ಗೆಟ್ 5.. ಇನ್ಮೇಲೆ ಬೇರೆಯದ್ದೇ ಲೆಕ್ಕ..!
ದರ್ಶನ್ ಜೊತೆ ಪವನ್, ನಾಗರಾಜ್, ನಂದೀಶ್, ಲಕ್ಷ್ಮಣ್, ದೀಪಕ್, ಕೇಶವ್, ಕಾರ್ತಿಕ್, ನಿಖಿಲ್ರನ್ನೂ ಕರೆದೊಯ್ದುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೊಲೆ ನಂತರ ಮೈಸೂರಿಗೆ ದರ್ಶನ್ ಬಂದಿದ್ದರು. ಅಲ್ಲಿ ಕೇಶವ್ ಕಾರ್ತಿಕ್, ನಿಖಿಲ್ ನಾಯಕ್ರನ್ನು ಭೇಟಿಯಾಗಿದ್ದರು. ದರ್ಶನ್ ಭೇಟಿಯಾದ ನಂತರ ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಸರೆಂಡರ್ ಆಗಿದ್ದರು. ದರ್ಶನ್ ಭೇಟಿ ನಂತರ ದೀಪಕ್ನಿಂದ ತಲಾ ಐದು ಲಕ್ಷ ಹಣ ಪಡೆದು ಪೊಲೀಸರ ಮುಂದೆ ಶರಣಾಗಿದ್ದರು. ಪೊಲೀಸ್ ಕಸ್ಟಡಿ ಅಂತ್ಯಕ್ಕೆ ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ.
ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್ಗೆ ಕೊಟ್ಟ ವಾರ್ನಿಂಗ್ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ