newsfirstkannada.com

ಉದ್ಯೋಗಿಗಳಿಗೆ ಕಾಡಲಿದೆ ಕೆಲ ಸಮಸ್ಯೆಗಳು; ಏನ್​​ ಹೇಳ್ತಿದೆ ಇಂದಿನ ಭವಿಷ್ಯ..?

Share :

Published June 17, 2023 at 6:07am

    ಸರಕಾರಿ ಕೆಲಸಗಳು ಸ್ಥಗಿತವಾಗಬಹುದು, ಆದಾಯದಲ್ಲಿ ಕೊರತೆ ಕಾಣಬಹುದು!

    ಪ್ರೇಮಿಗಳಿಗೆ ಅನುಕೂಲಕರವಾದ ದಿನ, ವ್ಯವಹಾರಿಕವಾಗಿ ಸ್ವಲ್ಪ ನೆಮ್ಮದಿ..!

    ಕೆಲಸದಲ್ಲಿ ನಿಷ್ಠೆ ಒಳ್ಳೆಯದು, ಕೆಲಸದ ಸ್ಥಳಗಳಲ್ಲಿ ಜಗಳದ ಸಂಭವವಿದೆ..!

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಶನಿವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ತುಂಬಾ ಒತ್ತಡದ ದಿನ ಬಹಳ ಎಚ್ಚರಿಕೆಯಿಂದ ಇರಬೇಕು
  • ಕುಟುಂಬದಿಂದ ದೂರವಿರುವ ಅಥವಾ ದೂರವಾಗುವ ಸಾಧ್ಯತೆಯಿದೆ
  • ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು
  • ವ್ಯಾಪಾರದಲ್ಲಿ ಲಾಭವಿದ್ದರು ಮನಶ್ಚಾಂಚಲ್ಯದಿಂದ ನಷ್ಟ ಸಾಧ್ಯತೆ
  • ಕೆಲಸದ ಸ್ಥಳಗಳಲ್ಲಿ ಜಗಳ ಸಂಭವವಿದೆ
  • ಯಾವ ವಿಚಾರದಲ್ಲೂ ನೆಮ್ಮದಿ ಇಲ್ಲದ ದಿನ
  • ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ಮನೆಯಲ್ಲಿ ಕೆಲವು ಶುಭ ಕಾರ್ಯಗಳ ಬಗ್ಗೆ ಚಿಂತನೆ ಮಾಡಬಹುದು
  • ಯೋಜನೆಗಳನ್ನ ರೂಪಿಸಲು ಸಕಾಲವಾದ ದಿನ
  • ಸಹೋದರ ವರ್ಗದವರು ಚೆನ್ನಾಗಿರುತ್ತಾರೆ
  • ಉನ್ನತ ಹುದ್ದೆಯಲ್ಲಿ ಇರುವವರಿಗೆ ಹೆಚ್ಚಿನ ಗೌರವ ಸಿಗಬಹುದು
  • ಎಲ್ಲಾ ವಿಚಾರಗಳಲ್ಲೂ ಸ್ಥಿರತೆ ಇರಲಿ
  • ಉತ್ತಮ ಸಮಯವನ್ನು ಆನಂದಿಸುತ್ತೀರಿ
  • ಕುಲದೇವತಾರಾಧನೆ ಮಾಡಿ

ಮಿಥುನ

 

  • ನಿಮ್ಮ ವ್ಯವಹಾರದಲ್ಲಿ ಕಾನೂನಿನ ತೊಡಕಾಗಬಹುದು
  • ಸರ್ಕಾರಿ ಉದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು
  • ಕಾಲೋಚಿತ ರೋಗಗಳಿಂದ ತೊಂದರೆ ಸಾಧ್ಯತೆ
  • ಕೆಲಸದಲ್ಲಿ ನಿಷ್ಠೆ ತೋರಿದರೆ ಒಳ್ಳೆಯದು
  • ಆಲಸ್ಯ ಭಾವನೆಯಿಂದ ಕೆಲವು ಸಮಸ್ಯೆಗಳಾಗಬಹುದು
  • ಹಣದ ಖರ್ಚು ಕೆಲಸವಾಗುವುದಿಲ್ಲ ಅದರಿಂದ ಬೇಸರ
  • ಸುಬ್ರಹ್ಮಣ್ಯಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ಬೆಳಗ್ಗೆ ಎದ್ದಾಗಿನಿಂದ ಒಂದು ರೀತಿಯ ಕಿರಿಕಿರಿ ಪ್ರಾರಂಭವಾಗಬಹುದು
  • ವ್ಯಾಪಾರದಲ್ಲಿ ಅನಿರೀಕ್ಷಿತವಾದ ನಷ್ಟದ ಸಾಧ್ಯತೆಯಿದೆ
  • ಕಠಿಣ ಪರಿಶ್ರಮಕ್ಕೆ ಅರ್ಥಪೂರ್ಣ ಫಲಿತಾಂಶವಿದೆ
  • ಧಾರ್ಮಿಕ ಕಾರ್ಯದಲ್ಲಿ ಬೇಸರವಾಗಬಹುದು
  • ತಂದೆಯ ನಿರ್ಧಾರದಿಂದ ಕೋಪ ಬರಬಹುದು ಆದರೆ ಮನಸ್ಸು ಸ್ಥಿರವಾಗಿರಲಿ
  • ಸಹೋದ್ಯೋಗಿಗಳಿಂದ ಕೆಲವು ಸಹಾಯವಾಗಬಹುದು
  • ಗಣೇಶನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಕುಟುಂಬದಲ್ಲಿ ಗೊಂದಲ ನಿವಾರಣೆಯಾಗಬಹುದು
  • ಸರಕಾರಿ ಕೆಲಸಗಳು ಸ್ಥಗಿತವಾಗಬಹುದು
  • ಆದಾಯ ಬರುವ ಕೆಲಸದಲ್ಲಿ ಆಸಕ್ತಿ ತೋರಿಸಬಹುದು
  • ವ್ಯವಹಾರ ನಿಧಾನವಾಗಿ ಮನಸ್ಸಿಗೆ ಚಿಂತೆ ಉಂಟಾಗಬಹುದು
  • ಹಳೆಯ ವಿಚಾರಗಳಿಂದ ಕೆಲವು ಅನುಕೂಲವಿದೆ
  • ಸಂಬಂಧಗಳ ನಡುವೆ ಅಹಂಕಾರ ಬೇಡ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಾನಸಿಕವಾಗಿ ಅಧೈರ್ಯ ನಿಮ್ಮನ್ನ ಕಾಡಬಹುದು
  • ಬೇರೆಯವರಿಂದ ಸಹಾಯ ಬಯಸಿ ವಿಫಲರಾಗುತ್ತೀರಿ
  • ಬೇರೆಯವರ ಹಣ ಖರ್ಚು ಮಾಡಿಸಲು ಪ್ರಯತ್ನ ಮಾಡಬಹುದು
  • ನವ ವಿವಾಹಿತರು ಪರಸ್ಪರ ಅರ್ಥಮಾಡಿಕೊಳ್ಳಬೇಕು
  • ಹಿರಿಯರ ಬೆಂಬಲ ಚೆನ್ನಾಗಿರುತ್ತದೆ ಅದರ ಸದ್ವಿನಿಯೋಗ ಮಾಡಿಕೊಳ್ಳಿ
  • ಆದಾಯದಲ್ಲಿ ಕೊರತೆ ಕಾಣಬಹುದು
  • ನಾಗರಾಧನೆ ಮಾಡಿ

ತುಲಾ

  • ನಿಮ್ಮ ವ್ಯಕ್ತಿತ್ವದಲ್ಲಿ ಧನಾತ್ಮಕವಾದ ಬದಲಾವಣೆ ಆಗಬಹುದು
  • ಉನ್ನತ ಸ್ಥಾನಮಾನ ಪಡೆಯುವ ಅವಕಾಶಗಳಿವೆ
  • ಸಾಲ ಮರುಪಾವತಿಯ ವಿಚಾರದಲ್ಲಿ ಬಹಳ ಅನುಕೂಲವಿದೆ
  • ವೃತ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ಜವಾಬ್ದಾರಿ ಪಡೆಯುತ್ತೀರಿ
  • ಪ್ರೀತಿಯ ಸಂಬಂಧದಲ್ಲಿ ಕಾನೂನು ಬೇಡ
  • ಇಂದು ಹೊಂದಿಕೊಂಡು ಹೋದರೆ ತುಂಬಾ ಲಾಭವಿದೆ
  • ನರಸಿಂಹನನ್ನು ಆರಾಧನೆ ಮಾಡಿ

ವೃಶ್ಚಿಕ

  • ಮಕ್ಕಳ ಪ್ರಗತಿಯಿಂದ ನಿಮಗೆ ತುಂಬಾ ಸಂತೋಷವಾಗಬಹುದು
  • ಪ್ರೇಮಿಗಳಿಗೆ ಅನುಕೂಲಕರವಾದ ದಿನ
  • ವ್ಯವಹಾರಿಕವಾಗಿ ಸ್ವಲ್ಪ ನೆಮ್ಮದಿ ಇರಲಿದೆ
  • ಜನರು ನಿಮ್ಮ ಸ್ವಾಭಿಮಾನವನ್ನು ಮೆಚ್ಚುತ್ತಾರೆ
  • ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸಿ ಜಯವಿದೆ
  • ಮಾನಸಿಕ ಕೊರಗನ್ನು ದೂರ ಮಾಡಿ
  • ಶಿವರಾಧನೆ ಮಾಡಿ

ಧನುಸ್ಸು

 

  • ಕೆಲವು ನಕಾರಾತ್ಮಕ ವಿಚಾರಗಳನ್ನು ಮನಸ್ಸಿನಿಂದ ದೂರಮಾಡಿ
  • ಮುಖ್ಯ ಕೆಲಸಗಳನ್ನು ಕಳೆದುಕೊಳ್ಳಬಹುದು
  • ಹೃದ್ರೋಗಿಗಳಿಗೆ ಸ್ವಲ್ಪ ತೊಂದರೆ ಇದೆ
  • ವಿನಾಕಾರಣ ಖರ್ಚು ಕಾಡಬಹುದು
  • ಇಂದು ಮಾನಸಿಕವಾದ ನಿಮ್ಮದೇ ಇರುವುದಿಲ್ಲ
  • ಪ್ರಯಾಣವನ್ನು ಇಷ್ಟಪಡುತ್ತೀರಿ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಮಕರ

  • ಮಕ್ಕಳ ಬಗ್ಗೆ ತುಂಬಾ ಯೋಚನೆ ಮಾಡಬಹುದು
  • ಸಾಂಸಾರಿಕವಾಗಿ ಇದ್ದ ಗೊಂದಲ ನಿವಾರಣೆ ಆಗಬಹುದು
  • ಸ್ನೇಹಿತರಿಂದ ಉತ್ತಮ ಸ್ಪಂದನೆ ಸಿಗಬಹುದು
  • ಪ್ರಮುಖ ನಿರ್ಧಾರಗಳನ್ನ ಮುಂದೂಡಬಹುದು
  • ಇಂದು ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು
  • ಹೊಸ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತೋರಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಆರ್ಥಿಕ ಪ್ರಗತಿಯಿಂದ ಸಂತೋಷವಾಗಬಹುದು
  • ತಾಯಿಯ ಆರೋಗ್ಯದ ಬಗ್ಗೆ ಗಮನ ಇರಲಿ
  • ನಿಮ್ಮ ನಾಯಕತ್ವದಲ್ಲಿ ಕೆಲವು ಕೆಲಸಗಳಾಗಬಹುದು
  • ಯಶಸ್ಸಿನ ಕಾಲ ಎಂದು ಮನಸ್ಸಿಗೆ ಅನಿಸಬಹುದು
  • ಮದುವೆಯ ವಿಚಾರ ಮುನ್ನೆಲೆಗೆ ಬರಬಹುದು
  • ಕೈ ಹಾಕಿದ ಕೆಲಸದಲ್ಲಿ ಲಾಭ, ಶುಭ ಎರಡು ಇದೆ
  • ಕುಬೇರಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ವ್ಯಾಪಾರಸ್ಥರಿಗೆ ಬಹಳ ಅನುಕೂಲಕರ ದಿನ
  • ಪ್ರೇಮಿಗಳಿಗೆ ಕೆಲವು ಸವಾಲುಗಳಿದ್ದರು ಜಯಸುವ ಸಾಮರ್ಥ್ಯವಿರುತ್ತದೆ
  • ಉದ್ಯೋಗಿಗಳಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು
  • ಮನೋರಂಜನೆಗೆ ಹಣವ್ಯಯ ಮಾಡಬಹುದು
  • ನಿಮ್ಮ ಪ್ರತಿಭೆಯನ್ನು ಸರಿಯಾಗಿ ವಿನಿಯೋಗ ಮಾಡಿಕೊಳ್ಳಿ
  • ಹಣದ ವಿಚಾರದಲ್ಲಿ ಗೊಂದಲ ವಿರುತ್ತದೆ ಸಾಲ ಮಾಡಬಹುದು
  • ಇಷ್ಟದೇವತಾ ಸ್ಮರಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗಿಗಳಿಗೆ ಕಾಡಲಿದೆ ಕೆಲ ಸಮಸ್ಯೆಗಳು; ಏನ್​​ ಹೇಳ್ತಿದೆ ಇಂದಿನ ಭವಿಷ್ಯ..?

    ಸರಕಾರಿ ಕೆಲಸಗಳು ಸ್ಥಗಿತವಾಗಬಹುದು, ಆದಾಯದಲ್ಲಿ ಕೊರತೆ ಕಾಣಬಹುದು!

    ಪ್ರೇಮಿಗಳಿಗೆ ಅನುಕೂಲಕರವಾದ ದಿನ, ವ್ಯವಹಾರಿಕವಾಗಿ ಸ್ವಲ್ಪ ನೆಮ್ಮದಿ..!

    ಕೆಲಸದಲ್ಲಿ ನಿಷ್ಠೆ ಒಳ್ಳೆಯದು, ಕೆಲಸದ ಸ್ಥಳಗಳಲ್ಲಿ ಜಗಳದ ಸಂಭವವಿದೆ..!

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಶನಿವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ತುಂಬಾ ಒತ್ತಡದ ದಿನ ಬಹಳ ಎಚ್ಚರಿಕೆಯಿಂದ ಇರಬೇಕು
  • ಕುಟುಂಬದಿಂದ ದೂರವಿರುವ ಅಥವಾ ದೂರವಾಗುವ ಸಾಧ್ಯತೆಯಿದೆ
  • ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು
  • ವ್ಯಾಪಾರದಲ್ಲಿ ಲಾಭವಿದ್ದರು ಮನಶ್ಚಾಂಚಲ್ಯದಿಂದ ನಷ್ಟ ಸಾಧ್ಯತೆ
  • ಕೆಲಸದ ಸ್ಥಳಗಳಲ್ಲಿ ಜಗಳ ಸಂಭವವಿದೆ
  • ಯಾವ ವಿಚಾರದಲ್ಲೂ ನೆಮ್ಮದಿ ಇಲ್ಲದ ದಿನ
  • ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ಮನೆಯಲ್ಲಿ ಕೆಲವು ಶುಭ ಕಾರ್ಯಗಳ ಬಗ್ಗೆ ಚಿಂತನೆ ಮಾಡಬಹುದು
  • ಯೋಜನೆಗಳನ್ನ ರೂಪಿಸಲು ಸಕಾಲವಾದ ದಿನ
  • ಸಹೋದರ ವರ್ಗದವರು ಚೆನ್ನಾಗಿರುತ್ತಾರೆ
  • ಉನ್ನತ ಹುದ್ದೆಯಲ್ಲಿ ಇರುವವರಿಗೆ ಹೆಚ್ಚಿನ ಗೌರವ ಸಿಗಬಹುದು
  • ಎಲ್ಲಾ ವಿಚಾರಗಳಲ್ಲೂ ಸ್ಥಿರತೆ ಇರಲಿ
  • ಉತ್ತಮ ಸಮಯವನ್ನು ಆನಂದಿಸುತ್ತೀರಿ
  • ಕುಲದೇವತಾರಾಧನೆ ಮಾಡಿ

ಮಿಥುನ

 

  • ನಿಮ್ಮ ವ್ಯವಹಾರದಲ್ಲಿ ಕಾನೂನಿನ ತೊಡಕಾಗಬಹುದು
  • ಸರ್ಕಾರಿ ಉದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು
  • ಕಾಲೋಚಿತ ರೋಗಗಳಿಂದ ತೊಂದರೆ ಸಾಧ್ಯತೆ
  • ಕೆಲಸದಲ್ಲಿ ನಿಷ್ಠೆ ತೋರಿದರೆ ಒಳ್ಳೆಯದು
  • ಆಲಸ್ಯ ಭಾವನೆಯಿಂದ ಕೆಲವು ಸಮಸ್ಯೆಗಳಾಗಬಹುದು
  • ಹಣದ ಖರ್ಚು ಕೆಲಸವಾಗುವುದಿಲ್ಲ ಅದರಿಂದ ಬೇಸರ
  • ಸುಬ್ರಹ್ಮಣ್ಯಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ಬೆಳಗ್ಗೆ ಎದ್ದಾಗಿನಿಂದ ಒಂದು ರೀತಿಯ ಕಿರಿಕಿರಿ ಪ್ರಾರಂಭವಾಗಬಹುದು
  • ವ್ಯಾಪಾರದಲ್ಲಿ ಅನಿರೀಕ್ಷಿತವಾದ ನಷ್ಟದ ಸಾಧ್ಯತೆಯಿದೆ
  • ಕಠಿಣ ಪರಿಶ್ರಮಕ್ಕೆ ಅರ್ಥಪೂರ್ಣ ಫಲಿತಾಂಶವಿದೆ
  • ಧಾರ್ಮಿಕ ಕಾರ್ಯದಲ್ಲಿ ಬೇಸರವಾಗಬಹುದು
  • ತಂದೆಯ ನಿರ್ಧಾರದಿಂದ ಕೋಪ ಬರಬಹುದು ಆದರೆ ಮನಸ್ಸು ಸ್ಥಿರವಾಗಿರಲಿ
  • ಸಹೋದ್ಯೋಗಿಗಳಿಂದ ಕೆಲವು ಸಹಾಯವಾಗಬಹುದು
  • ಗಣೇಶನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಕುಟುಂಬದಲ್ಲಿ ಗೊಂದಲ ನಿವಾರಣೆಯಾಗಬಹುದು
  • ಸರಕಾರಿ ಕೆಲಸಗಳು ಸ್ಥಗಿತವಾಗಬಹುದು
  • ಆದಾಯ ಬರುವ ಕೆಲಸದಲ್ಲಿ ಆಸಕ್ತಿ ತೋರಿಸಬಹುದು
  • ವ್ಯವಹಾರ ನಿಧಾನವಾಗಿ ಮನಸ್ಸಿಗೆ ಚಿಂತೆ ಉಂಟಾಗಬಹುದು
  • ಹಳೆಯ ವಿಚಾರಗಳಿಂದ ಕೆಲವು ಅನುಕೂಲವಿದೆ
  • ಸಂಬಂಧಗಳ ನಡುವೆ ಅಹಂಕಾರ ಬೇಡ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಾನಸಿಕವಾಗಿ ಅಧೈರ್ಯ ನಿಮ್ಮನ್ನ ಕಾಡಬಹುದು
  • ಬೇರೆಯವರಿಂದ ಸಹಾಯ ಬಯಸಿ ವಿಫಲರಾಗುತ್ತೀರಿ
  • ಬೇರೆಯವರ ಹಣ ಖರ್ಚು ಮಾಡಿಸಲು ಪ್ರಯತ್ನ ಮಾಡಬಹುದು
  • ನವ ವಿವಾಹಿತರು ಪರಸ್ಪರ ಅರ್ಥಮಾಡಿಕೊಳ್ಳಬೇಕು
  • ಹಿರಿಯರ ಬೆಂಬಲ ಚೆನ್ನಾಗಿರುತ್ತದೆ ಅದರ ಸದ್ವಿನಿಯೋಗ ಮಾಡಿಕೊಳ್ಳಿ
  • ಆದಾಯದಲ್ಲಿ ಕೊರತೆ ಕಾಣಬಹುದು
  • ನಾಗರಾಧನೆ ಮಾಡಿ

ತುಲಾ

  • ನಿಮ್ಮ ವ್ಯಕ್ತಿತ್ವದಲ್ಲಿ ಧನಾತ್ಮಕವಾದ ಬದಲಾವಣೆ ಆಗಬಹುದು
  • ಉನ್ನತ ಸ್ಥಾನಮಾನ ಪಡೆಯುವ ಅವಕಾಶಗಳಿವೆ
  • ಸಾಲ ಮರುಪಾವತಿಯ ವಿಚಾರದಲ್ಲಿ ಬಹಳ ಅನುಕೂಲವಿದೆ
  • ವೃತ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ಜವಾಬ್ದಾರಿ ಪಡೆಯುತ್ತೀರಿ
  • ಪ್ರೀತಿಯ ಸಂಬಂಧದಲ್ಲಿ ಕಾನೂನು ಬೇಡ
  • ಇಂದು ಹೊಂದಿಕೊಂಡು ಹೋದರೆ ತುಂಬಾ ಲಾಭವಿದೆ
  • ನರಸಿಂಹನನ್ನು ಆರಾಧನೆ ಮಾಡಿ

ವೃಶ್ಚಿಕ

  • ಮಕ್ಕಳ ಪ್ರಗತಿಯಿಂದ ನಿಮಗೆ ತುಂಬಾ ಸಂತೋಷವಾಗಬಹುದು
  • ಪ್ರೇಮಿಗಳಿಗೆ ಅನುಕೂಲಕರವಾದ ದಿನ
  • ವ್ಯವಹಾರಿಕವಾಗಿ ಸ್ವಲ್ಪ ನೆಮ್ಮದಿ ಇರಲಿದೆ
  • ಜನರು ನಿಮ್ಮ ಸ್ವಾಭಿಮಾನವನ್ನು ಮೆಚ್ಚುತ್ತಾರೆ
  • ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸಿ ಜಯವಿದೆ
  • ಮಾನಸಿಕ ಕೊರಗನ್ನು ದೂರ ಮಾಡಿ
  • ಶಿವರಾಧನೆ ಮಾಡಿ

ಧನುಸ್ಸು

 

  • ಕೆಲವು ನಕಾರಾತ್ಮಕ ವಿಚಾರಗಳನ್ನು ಮನಸ್ಸಿನಿಂದ ದೂರಮಾಡಿ
  • ಮುಖ್ಯ ಕೆಲಸಗಳನ್ನು ಕಳೆದುಕೊಳ್ಳಬಹುದು
  • ಹೃದ್ರೋಗಿಗಳಿಗೆ ಸ್ವಲ್ಪ ತೊಂದರೆ ಇದೆ
  • ವಿನಾಕಾರಣ ಖರ್ಚು ಕಾಡಬಹುದು
  • ಇಂದು ಮಾನಸಿಕವಾದ ನಿಮ್ಮದೇ ಇರುವುದಿಲ್ಲ
  • ಪ್ರಯಾಣವನ್ನು ಇಷ್ಟಪಡುತ್ತೀರಿ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಮಕರ

  • ಮಕ್ಕಳ ಬಗ್ಗೆ ತುಂಬಾ ಯೋಚನೆ ಮಾಡಬಹುದು
  • ಸಾಂಸಾರಿಕವಾಗಿ ಇದ್ದ ಗೊಂದಲ ನಿವಾರಣೆ ಆಗಬಹುದು
  • ಸ್ನೇಹಿತರಿಂದ ಉತ್ತಮ ಸ್ಪಂದನೆ ಸಿಗಬಹುದು
  • ಪ್ರಮುಖ ನಿರ್ಧಾರಗಳನ್ನ ಮುಂದೂಡಬಹುದು
  • ಇಂದು ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು
  • ಹೊಸ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತೋರಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಆರ್ಥಿಕ ಪ್ರಗತಿಯಿಂದ ಸಂತೋಷವಾಗಬಹುದು
  • ತಾಯಿಯ ಆರೋಗ್ಯದ ಬಗ್ಗೆ ಗಮನ ಇರಲಿ
  • ನಿಮ್ಮ ನಾಯಕತ್ವದಲ್ಲಿ ಕೆಲವು ಕೆಲಸಗಳಾಗಬಹುದು
  • ಯಶಸ್ಸಿನ ಕಾಲ ಎಂದು ಮನಸ್ಸಿಗೆ ಅನಿಸಬಹುದು
  • ಮದುವೆಯ ವಿಚಾರ ಮುನ್ನೆಲೆಗೆ ಬರಬಹುದು
  • ಕೈ ಹಾಕಿದ ಕೆಲಸದಲ್ಲಿ ಲಾಭ, ಶುಭ ಎರಡು ಇದೆ
  • ಕುಬೇರಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ವ್ಯಾಪಾರಸ್ಥರಿಗೆ ಬಹಳ ಅನುಕೂಲಕರ ದಿನ
  • ಪ್ರೇಮಿಗಳಿಗೆ ಕೆಲವು ಸವಾಲುಗಳಿದ್ದರು ಜಯಸುವ ಸಾಮರ್ಥ್ಯವಿರುತ್ತದೆ
  • ಉದ್ಯೋಗಿಗಳಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು
  • ಮನೋರಂಜನೆಗೆ ಹಣವ್ಯಯ ಮಾಡಬಹುದು
  • ನಿಮ್ಮ ಪ್ರತಿಭೆಯನ್ನು ಸರಿಯಾಗಿ ವಿನಿಯೋಗ ಮಾಡಿಕೊಳ್ಳಿ
  • ಹಣದ ವಿಚಾರದಲ್ಲಿ ಗೊಂದಲ ವಿರುತ್ತದೆ ಸಾಲ ಮಾಡಬಹುದು
  • ಇಷ್ಟದೇವತಾ ಸ್ಮರಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More