newsfirstkannada.com

ಈ ರಾಶಿಯವರಿಗೆ ನಿರುದ್ಯೋಗ ಸಮಸ್ಯೆ; ಕೆಲಸದಲ್ಲೂ ಭಾರೀ ಕಿರಿಕಿರಿ; ಇಲ್ಲಿದೆ ಇಂದಿನ ಭವಿಷ್ಯ!

Share :

Published July 22, 2023 at 6:07am

    ಬಹಳ ದಿನಗಳ ಆಸೆ ಇಂದು ಈಡೇರಬಹುದು

    ಬಂಧುಗಳಿಂದ ನಿಮಗೆ ನಷ್ಟ ಉಂಟಾಗಬಹುದು

    ಬೇರೆಯವರ ಪದಾರ್ಥಗಳನ್ನು ಬಳಸಬೇಡಿ..!

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9:00 ರಿಂದ 10:30 ರವರೆಗೆ ಇರಲಿದೆ.

ಮೇಷ ರಾಶಿ

  • ಬಹಳ ದಿನಗಳ ಆಸೆ ಇಂದು ಈಡೇರಬಹುದು
  • ಬಂಧುಗಳಿಂದ ನಷ್ಟ ಉಂಟಾಗಬಹುದು
  • ಬೇರೆಯವರ ಪದಾರ್ಥಗಳನ್ನು ಬಳಸಬೇಡಿ
  • ಹಣದ ವಿಚಾರದಲ್ಲಿ ಎಚ್ಚರಿಕೆವಹಿಸಿ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ಹಿರಿಯರ ಮಾತನ್ನು ಅನುಸರಿಸಿ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಪ್ರಯಾಣದ ಅನಿವಾರ್ಯತೆ ಬರಬಹುದು
  • ರಾಜಕೀಯ ವ್ಯಕ್ತಿಗಳ ಭೇಟಿ ಆಗಬಹುದು
  • ಉದ್ಯೋಗದಲ್ಲಿ ಅನುಕೂಲಕರವಾದ ದಿನ
  • ಮಕ್ಕಳಿಗೆ ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಇಂದು ವ್ಯವಹಾರದಲ್ಲಿ ಅನುಕೂಲವಿದೆ
  • ಸ್ಥಿರಾಸ್ತಿಯಿಂದ ಲಾಭ ಉಂಟಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಧನ ನಷ್ಟದಿಂದ ನೋವು ಉಂಟಾಗಬಹುದು
  • ಉದ್ಯೋಗದಲ್ಲಿ ಕ್ಷುಲ್ಲಕವಾದ ರಾಜಕೀಯದಿಂದ ಬೇಸರ ಆಗಲಿದೆ
  • ವಾದ-ವಿವಾದಗಳು ತಾರಕಕ್ಕೇರಬಹುದು
  • ಯತ್ನ ಕಾರ್ಯದಲ್ಲಿ ಹಿನ್ನಡೆ ಉಂಟಾಗಬಹುದು
  • ಬಂಧುಗಳಿಂದ ಸಹಾಯ ಸಿಗಬಹುದು
  • ಮಾನಸಿಕವಾದ ಚಂಚಲತೆ ಬೇಡ
  • ಗೋಪೂಜೆಯನ್ನು ಮಾಡಿ

ಕಟಕ

  • ಸ್ವಂತ ಉದ್ಯಮದವರಿಗೆ ಅನುಕೂಲವಿದೆ
  • ಅಧಿಕಾರಿಗಳಿಂದ ಹಣ ನಷ್ಟವಾಗಬಹುದು
  • ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮನಸ್ತಾಪ ಆಗಲಿದೆ
  • ಯತ್ನ ಕಾರ್ಯದಲ್ಲಿ ಜಯ ಆದರೆ ಸಮಾಧಾನ ಇರುವುದಿಲ್ಲ
  • ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತೀರಿ
  • ನಿಮ್ಮ ಧನಾತ್ಮಕವಾದ ಚಿಂತನೆ ನಿಮಗೆ ಬಲ ಆಗಲಿದೆ
  • ನಾಗಾರಾಧನೆ ಮಾಡಿ, ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು
  • ತಂದೆಯವರಿಂದ ಅನುಕೂಲವಿದೆ
  • ಸಮಾಜದಲ್ಲಿ ಪ್ರಶಂಸೆ ಸಿಗಬಹುದು
  • ಸ್ನೇಹಿತರ ಮಧ್ಯೆ ಜಗಳಕ್ಕೆ ಅವಕಾಶ ಬೇಡ
  • ಮನಸ್ಸನ್ನು ಕೇಂದ್ರೀಕರಿಸಿ ಅಭ್ಯಾಸ ಮಾಡಬೇಕು
  • ಮುಂಬರುವ ಯಾವುದೇ ಸವಾಲುಗಳಲ್ಲಿ ಹುಚ್ಚು ಧೈರ್ಯ ಮಾಡಬೇಡಿ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಆಸ್ತಿಗೆ ತೊಂದರೆ ಆಗುವ ಸೂಚನೆಗಳಿವೆ
  • ವ್ಯಾವಹಾರಿಕವಾಗಿ ಎಚ್ಚರಿಕೆವಹಿಸಿ
  • ಇಂದು ಅಧಿಕಾರಿಗಳಿಗೆ ನಿರಾಸೆಯ ದಿನ
  • ಸತಿ-ಪತಿ ಕಲಹ, ಸಮಸ್ಯೆಯಾಗಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ ಇರಬಹುದು
  • ಬೇರೆಯವರ ಜೊತೆಯಲ್ಲಿ ಮೃದುವಾಗಿ ವರ್ತಿಸಿ
  • ಗುರು ಪ್ರಾರ್ಥನೆಯನ್ನು ಮಾಡಿ

ತುಲಾ

  • ಇಂದು ಉದ್ಯೋಗದಲ್ಲಿ ಲಾಭವಿದೆ
  • ರಾಜಕಾರಣಿಗಳ ಭೇಟಿಯಾಗುವುದರಿಂದ ಸಹಾಯ ಸಿಗಬಹುದು
  • ಮನೆಯ ನವೀಕರಣಕ್ಕೆ ಖರ್ಚು
  • ಶತ್ರುಗಳು ನಿಮ್ಮ ಎದುರು ಸೋಲುತ್ತಾರೆ
  • ಋಣ ಬಾಧೆಯಿಂದ ಮುಕ್ತಿ ಸಿಗಬಹುದು
  • ಹೊಸ ವ್ಯವಹಾರದ ಆರಂಭವಾಗಬಹುದು
  • ಲಕ್ಷ್ಮಿನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು
  • ರಾಜಕಾರಣಿಗಳಿಗೆ ಇಲ್ಲಸಲ್ಲದ ಅಪವಾದ ಬರಬಹುದು
  • ಮನೆಯಲ್ಲಿ ಕಲುಷಿತ ವಾತಾವರಣ
  • ಆಕಸ್ಮಿಕವಾಗಿ ಅಗ್ನಿ ದುರಂತದ ಸಂಭವವಿದೆ
  • ಪರಸ್ಪರ ಹೊಂದಾಣಿಕೆ ಇರಲಿ
  • ಯಾವುದೇ ಕೆಲಸಗಳನ್ನು ಮುಂದೂಡದಿರಿ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಹಳೆಯ ಬಾಕಿ ಹಣ ಅಥವಾ ದ್ರವ್ಯ ಸಿಗಬಹುದು
  • ತಾಯಿಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು
  • ನೀವು ಬದಲಾಗದ ಹೊರತು ಯಾವುದರ ಬದಲಾವಣೆಯನ್ನು ನಿರೀಕ್ಷೆ ಮಾಡಬೇಡಿ
  • ನಕಾರಾತ್ಮಕ ಚಿಂತನೆ ಬೇಡ
  • ಅನಗತ್ಯ ವಿಚಾರಗಳಿಂದ ದೂರವಿದ್ದರೆ ಸಮಾಧಾನವಿದೆ
  • ಸಾಂಸಾರಿಕವಾಗಿ ಆಡಿದ ಮಾತುಗಳಿಂದ ಅವಮಾನ ಮಾಡಿಕೊಳ್ಳುತ್ತೀರಿ
  • ಈಶ್ವರನ ಆರಾಧನೆ ಮಾಡಿ

ಮಕರ

  • ಶುಭಕಾರ್ಯ ನಿಂತು ಹೋಗುವ ಸಾಧ್ಯತೆ ಇದೆ
  • ಸ್ನೇಹಿತರಿಂದ ನಿಮ್ಮ ತಪ್ಪಿನ ಅರಿವಾಗಬಹುದು
  • ಅಧಿಕಾರಿಗಳಿಂದ ಸಲಹೆ, ಸೂಚನೆ ಸಿಗಬಹುದು
  • ಯಾವುದೇ ಪರೋಕ್ಷವಾದ ತಪ್ಪುಗಳು ಬೇಡ
  • ಹಣ, ವಯಸ್ಸು, ಅಧಿಕಾರ ಎಲ್ಲವೂ ಕ್ಷಣಿಕ ಎಂದು ತಿಳಿದಿರಲಿ
  • ನಿಮ್ಮ ತೊಂದರೆಗೆ ನೀವೆ ಕಾರಣರಾಗುತ್ತೀರಿ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಕುಂಭ

  • ಹಣ ಹೂಡಿಕೆಯ ಆಸೆ ಆದರೆ ಸಾಲ ಮಾಡಬೇಕಾಗಬಹುದು
  • ದಾಂಪತ್ಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ
  • ಮಾತಿನಿಂದ ತೊಂದರೆ ಮಾಡಿಕೊಳ್ಳುತ್ತೀರಿ
  • ನಂಬಿದವರು ಸಹಕರಿಸುವುದಿಲ್ಲ
  • ಮನೆಯಲ್ಲಿ ಒಗ್ಗಟ್ಟಿಲ್ಲದೆ ಬರಬೇಕಾದ ಆದಾಯಕ್ಕೆ ತೊಂದರೆಯಾಗಬಹುದು
  • ಅನ್ಯೋನ್ಯತೆ ಇದ್ದರೆ ಮಾತ್ರ ಸಂಪಾದಿಸಬಹುದು
  • ಉಮಾಮಹೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನಾ

  • ಆರೋಗ್ಯದ ಬಗ್ಗೆ ಚಿಂತಿಸಬಹುದು
  • ಮನೋರೋಗ ಆರಂಭವಾಗಬಹುದು
  • ಜನರನ್ನ ಬಂಧುಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ
  • ಯಾರ ಸಹಾಯ, ಸಹಕಾರ ಇಲ್ಲದೆ ಬದುಕುವುದಕ್ಕೆ ಸಾಧ್ಯವಿಲ್ಲ
  • ಶತ್ರು ಕಾಟ ನಿಮಗೆ ಗೊತ್ತಿಲ್ಲದೆ ಪ್ರಾರಂಭ ಆಗಬಹುದು
  • ಹೋರಾಡಿ ಜಯಿಸಲು ಕಷ್ಟ ಸಾಧ್ಯವಿದೆ
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಈ ರಾಶಿಯವರಿಗೆ ನಿರುದ್ಯೋಗ ಸಮಸ್ಯೆ; ಕೆಲಸದಲ್ಲೂ ಭಾರೀ ಕಿರಿಕಿರಿ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/06/rashi-bhavishya-7.jpg

    ಬಹಳ ದಿನಗಳ ಆಸೆ ಇಂದು ಈಡೇರಬಹುದು

    ಬಂಧುಗಳಿಂದ ನಿಮಗೆ ನಷ್ಟ ಉಂಟಾಗಬಹುದು

    ಬೇರೆಯವರ ಪದಾರ್ಥಗಳನ್ನು ಬಳಸಬೇಡಿ..!

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9:00 ರಿಂದ 10:30 ರವರೆಗೆ ಇರಲಿದೆ.

ಮೇಷ ರಾಶಿ

  • ಬಹಳ ದಿನಗಳ ಆಸೆ ಇಂದು ಈಡೇರಬಹುದು
  • ಬಂಧುಗಳಿಂದ ನಷ್ಟ ಉಂಟಾಗಬಹುದು
  • ಬೇರೆಯವರ ಪದಾರ್ಥಗಳನ್ನು ಬಳಸಬೇಡಿ
  • ಹಣದ ವಿಚಾರದಲ್ಲಿ ಎಚ್ಚರಿಕೆವಹಿಸಿ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ಹಿರಿಯರ ಮಾತನ್ನು ಅನುಸರಿಸಿ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಪ್ರಯಾಣದ ಅನಿವಾರ್ಯತೆ ಬರಬಹುದು
  • ರಾಜಕೀಯ ವ್ಯಕ್ತಿಗಳ ಭೇಟಿ ಆಗಬಹುದು
  • ಉದ್ಯೋಗದಲ್ಲಿ ಅನುಕೂಲಕರವಾದ ದಿನ
  • ಮಕ್ಕಳಿಗೆ ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಇಂದು ವ್ಯವಹಾರದಲ್ಲಿ ಅನುಕೂಲವಿದೆ
  • ಸ್ಥಿರಾಸ್ತಿಯಿಂದ ಲಾಭ ಉಂಟಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಧನ ನಷ್ಟದಿಂದ ನೋವು ಉಂಟಾಗಬಹುದು
  • ಉದ್ಯೋಗದಲ್ಲಿ ಕ್ಷುಲ್ಲಕವಾದ ರಾಜಕೀಯದಿಂದ ಬೇಸರ ಆಗಲಿದೆ
  • ವಾದ-ವಿವಾದಗಳು ತಾರಕಕ್ಕೇರಬಹುದು
  • ಯತ್ನ ಕಾರ್ಯದಲ್ಲಿ ಹಿನ್ನಡೆ ಉಂಟಾಗಬಹುದು
  • ಬಂಧುಗಳಿಂದ ಸಹಾಯ ಸಿಗಬಹುದು
  • ಮಾನಸಿಕವಾದ ಚಂಚಲತೆ ಬೇಡ
  • ಗೋಪೂಜೆಯನ್ನು ಮಾಡಿ

ಕಟಕ

  • ಸ್ವಂತ ಉದ್ಯಮದವರಿಗೆ ಅನುಕೂಲವಿದೆ
  • ಅಧಿಕಾರಿಗಳಿಂದ ಹಣ ನಷ್ಟವಾಗಬಹುದು
  • ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮನಸ್ತಾಪ ಆಗಲಿದೆ
  • ಯತ್ನ ಕಾರ್ಯದಲ್ಲಿ ಜಯ ಆದರೆ ಸಮಾಧಾನ ಇರುವುದಿಲ್ಲ
  • ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತೀರಿ
  • ನಿಮ್ಮ ಧನಾತ್ಮಕವಾದ ಚಿಂತನೆ ನಿಮಗೆ ಬಲ ಆಗಲಿದೆ
  • ನಾಗಾರಾಧನೆ ಮಾಡಿ, ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು
  • ತಂದೆಯವರಿಂದ ಅನುಕೂಲವಿದೆ
  • ಸಮಾಜದಲ್ಲಿ ಪ್ರಶಂಸೆ ಸಿಗಬಹುದು
  • ಸ್ನೇಹಿತರ ಮಧ್ಯೆ ಜಗಳಕ್ಕೆ ಅವಕಾಶ ಬೇಡ
  • ಮನಸ್ಸನ್ನು ಕೇಂದ್ರೀಕರಿಸಿ ಅಭ್ಯಾಸ ಮಾಡಬೇಕು
  • ಮುಂಬರುವ ಯಾವುದೇ ಸವಾಲುಗಳಲ್ಲಿ ಹುಚ್ಚು ಧೈರ್ಯ ಮಾಡಬೇಡಿ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಆಸ್ತಿಗೆ ತೊಂದರೆ ಆಗುವ ಸೂಚನೆಗಳಿವೆ
  • ವ್ಯಾವಹಾರಿಕವಾಗಿ ಎಚ್ಚರಿಕೆವಹಿಸಿ
  • ಇಂದು ಅಧಿಕಾರಿಗಳಿಗೆ ನಿರಾಸೆಯ ದಿನ
  • ಸತಿ-ಪತಿ ಕಲಹ, ಸಮಸ್ಯೆಯಾಗಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ ಇರಬಹುದು
  • ಬೇರೆಯವರ ಜೊತೆಯಲ್ಲಿ ಮೃದುವಾಗಿ ವರ್ತಿಸಿ
  • ಗುರು ಪ್ರಾರ್ಥನೆಯನ್ನು ಮಾಡಿ

ತುಲಾ

  • ಇಂದು ಉದ್ಯೋಗದಲ್ಲಿ ಲಾಭವಿದೆ
  • ರಾಜಕಾರಣಿಗಳ ಭೇಟಿಯಾಗುವುದರಿಂದ ಸಹಾಯ ಸಿಗಬಹುದು
  • ಮನೆಯ ನವೀಕರಣಕ್ಕೆ ಖರ್ಚು
  • ಶತ್ರುಗಳು ನಿಮ್ಮ ಎದುರು ಸೋಲುತ್ತಾರೆ
  • ಋಣ ಬಾಧೆಯಿಂದ ಮುಕ್ತಿ ಸಿಗಬಹುದು
  • ಹೊಸ ವ್ಯವಹಾರದ ಆರಂಭವಾಗಬಹುದು
  • ಲಕ್ಷ್ಮಿನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು
  • ರಾಜಕಾರಣಿಗಳಿಗೆ ಇಲ್ಲಸಲ್ಲದ ಅಪವಾದ ಬರಬಹುದು
  • ಮನೆಯಲ್ಲಿ ಕಲುಷಿತ ವಾತಾವರಣ
  • ಆಕಸ್ಮಿಕವಾಗಿ ಅಗ್ನಿ ದುರಂತದ ಸಂಭವವಿದೆ
  • ಪರಸ್ಪರ ಹೊಂದಾಣಿಕೆ ಇರಲಿ
  • ಯಾವುದೇ ಕೆಲಸಗಳನ್ನು ಮುಂದೂಡದಿರಿ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಹಳೆಯ ಬಾಕಿ ಹಣ ಅಥವಾ ದ್ರವ್ಯ ಸಿಗಬಹುದು
  • ತಾಯಿಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು
  • ನೀವು ಬದಲಾಗದ ಹೊರತು ಯಾವುದರ ಬದಲಾವಣೆಯನ್ನು ನಿರೀಕ್ಷೆ ಮಾಡಬೇಡಿ
  • ನಕಾರಾತ್ಮಕ ಚಿಂತನೆ ಬೇಡ
  • ಅನಗತ್ಯ ವಿಚಾರಗಳಿಂದ ದೂರವಿದ್ದರೆ ಸಮಾಧಾನವಿದೆ
  • ಸಾಂಸಾರಿಕವಾಗಿ ಆಡಿದ ಮಾತುಗಳಿಂದ ಅವಮಾನ ಮಾಡಿಕೊಳ್ಳುತ್ತೀರಿ
  • ಈಶ್ವರನ ಆರಾಧನೆ ಮಾಡಿ

ಮಕರ

  • ಶುಭಕಾರ್ಯ ನಿಂತು ಹೋಗುವ ಸಾಧ್ಯತೆ ಇದೆ
  • ಸ್ನೇಹಿತರಿಂದ ನಿಮ್ಮ ತಪ್ಪಿನ ಅರಿವಾಗಬಹುದು
  • ಅಧಿಕಾರಿಗಳಿಂದ ಸಲಹೆ, ಸೂಚನೆ ಸಿಗಬಹುದು
  • ಯಾವುದೇ ಪರೋಕ್ಷವಾದ ತಪ್ಪುಗಳು ಬೇಡ
  • ಹಣ, ವಯಸ್ಸು, ಅಧಿಕಾರ ಎಲ್ಲವೂ ಕ್ಷಣಿಕ ಎಂದು ತಿಳಿದಿರಲಿ
  • ನಿಮ್ಮ ತೊಂದರೆಗೆ ನೀವೆ ಕಾರಣರಾಗುತ್ತೀರಿ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಕುಂಭ

  • ಹಣ ಹೂಡಿಕೆಯ ಆಸೆ ಆದರೆ ಸಾಲ ಮಾಡಬೇಕಾಗಬಹುದು
  • ದಾಂಪತ್ಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ
  • ಮಾತಿನಿಂದ ತೊಂದರೆ ಮಾಡಿಕೊಳ್ಳುತ್ತೀರಿ
  • ನಂಬಿದವರು ಸಹಕರಿಸುವುದಿಲ್ಲ
  • ಮನೆಯಲ್ಲಿ ಒಗ್ಗಟ್ಟಿಲ್ಲದೆ ಬರಬೇಕಾದ ಆದಾಯಕ್ಕೆ ತೊಂದರೆಯಾಗಬಹುದು
  • ಅನ್ಯೋನ್ಯತೆ ಇದ್ದರೆ ಮಾತ್ರ ಸಂಪಾದಿಸಬಹುದು
  • ಉಮಾಮಹೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನಾ

  • ಆರೋಗ್ಯದ ಬಗ್ಗೆ ಚಿಂತಿಸಬಹುದು
  • ಮನೋರೋಗ ಆರಂಭವಾಗಬಹುದು
  • ಜನರನ್ನ ಬಂಧುಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ
  • ಯಾರ ಸಹಾಯ, ಸಹಕಾರ ಇಲ್ಲದೆ ಬದುಕುವುದಕ್ಕೆ ಸಾಧ್ಯವಿಲ್ಲ
  • ಶತ್ರು ಕಾಟ ನಿಮಗೆ ಗೊತ್ತಿಲ್ಲದೆ ಪ್ರಾರಂಭ ಆಗಬಹುದು
  • ಹೋರಾಡಿ ಜಯಿಸಲು ಕಷ್ಟ ಸಾಧ್ಯವಿದೆ
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More