newsfirstkannada.com

ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್​​​; ಏನ್​​ ಹೇಳ್ತಿದೆ ಇಂದಿನ ಭವಿಷ್ಯ!

Share :

Published September 5, 2023 at 6:16am

    ಸಾಂಸಾರಿಕವಾದ ಸಾಮರಸ್ಯದಿಂದ ಸಮಾಧಾನ ಸಿಗಲಿದೆ

    ನೌಕರಿಯ ಸ್ಥಳದಲ್ಲಿ ಯಾವುದೇ ಮುಂದಾಳತ್ವ ಮಾಡಬೇಡಿ

    ಸಣ್ಣಪುಟ್ಟ ಆಶ್ಚರ್ಯಕರ ಬೆಳವಣಿಗೆಗಳನ್ನು ನೋಡುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಬಹಳ ದಿನಗಳ ಆಸೆ ಈ ದಿನ ಈಡೇರಬಹುದು
  • ತಂದೆಯವರಿಗೆ ಸಮಸ್ಯೆಯಾಗಬಹುದು
  • ಹಿಂದೆ ಮಾಡಿದ ಒಳ್ಳೆ ಕೆಲಸದಿಂದ ಫಲ ಸಿಗಲಿದೆ
  • ಬೇರೆಯವರು ಅಪಹಾಸ್ಯ ಮಾಡುವುದನ್ನು ತಪ್ಪಿಸಿ
  • ಇಂದು ಪ್ರಯಾಣ ಮಾಡಬೇಡಿ
  • ಮನೆಯಲ್ಲಿ ಮಂಗಳ ಕಾರ್ಯದ ಚಿಂತೆ ಮಾಡುತ್ತೀರಿ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಸಾಂಸಾರಿಕವಾದ ಸಾಮರಸ್ಯದಿಂದ ಸಮಾಧಾನ ಸಿಗಲಿದೆ
  • ಇಂದು ಆಕಸ್ಮಿಕ ಧನಲಾಭ ಆಗಲಿದೆ
  • ತಾಳ್ಮೆ ಇರಲಿ ದುಡುಕುತನ ಬೇಡ
  • ಅತಿಯಾದ ಸಂತೋಷದ ಹಿಂದೆ ದುಃಖವಿದೆ
  • ಆದಾಯದ ಮೂಲ ಹೆಚ್ಚಾಗಲಿದೆ
  • ಬಂಧುಗಳಲ್ಲಿ ಅವಿಶ್ವಾಸ ಬೇಸರ ಆಗಬಹುದು
  • ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ

  • ಹಳೆಯ ವ್ಯವಹಾರಗಳು ಇಂದು ಇತ್ಯರ್ಥವಾಗಬಹುದು
  • ಗುರಿ ಸಾಧನೆಯ ಸಂಕಲ್ಪವನ್ನು ಮಾಡಿ
  • ವಿದ್ಯಾರ್ಥಿಗಳಿಗೆ ಸವಾಲು ಇರಲಿದೆ
  • ಬೇರೆಯವರ ವಿಚಾರದಿಂದ ಸಮಸ್ಯೆಯಾಗಬಹುದು
  • ನೌಕರಿಯ ಸ್ಥಳದಲ್ಲಿ ಯಾವುದೇ ರೀತಿಯ ಮುಂದಾಳತ್ವ ಬೇಡ
  • ಹಿರಿಯರ ಮನಸ್ಸನ್ನು ಗೆಲ್ಲುತ್ತೀರಿ
  • ನವಗ್ರಹರ ಆರಾಧನೆ ಮಾಡಿ

ಕಟಕ

  • ವ್ಯವಹಾರದಲ್ಲಿ ಅಧಿಕ ಲಾಭ ಕಾಣಬಹುದು
  • ಇಂದು ಹೆಚ್ಚು ಶ್ರಮದ ದಿನ
  • ದೂರ ಪ್ರಯಾಣಕ್ಕೆ ಆದ್ಯತೆ ಬೇಡ
  • ಕಬ್ಬಿಣ ವ್ಯಾಪಾರಿಗಳಿಗೆ ನಷ್ಟ ಆಗಬಹುದು
  • ಬಂಧುಗಳಲ್ಲಿ ಸಂಬಂಧದ ಮಾತು ನಡೆಯಲಿದೆ
  • ಮಂಗಳಕಾರ್ಯಕ್ಕೆ ಸಿದ್ಧತೆಯ ಸಮಯ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಉದ್ಯೋಗದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ
  • ಸ್ನೇಹಿತರ ಭೇಟಿ ಆದರೆ ಅಸಮಾಧಾನ ಆಗಲಿದೆ
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಹಿರಿಯರ ಆಗಮನದಿಂದ ಸಮಾಧಾನ ಸಿಗಲಿದೆ
  • ಇಂದು ಭೂಲಾಭದ ಯೋಗವಿದೆ
  • ಉತ್ತಮ ಕಾರ್ಯಕ್ಕೆ ದೃಢವಾಧ ಸಂಕಲ್ಪ ಮಾಡಿ
  • ಶಿವರಾಧನೆಯನ್ನು ಮಾಡಿ

ಕನ್ಯಾ

  • ಸ್ವಾಭಿಮಾನವಿರಲಿ ಆದರೆ ಸಿಟ್ಟು ಬೇಡ
  • ಮನೆಯಲ್ಲಿ ಅಶಾಂತಿಗೆ ಕಾರಣರಾಗಬೇಡಿ
  • ಸಣ್ಣಪುಟ್ಟ ಆಶ್ಚರ್ಯಕರ ಬೆಳವಣಿಗೆಗಳನ್ನು ನೋಡುತ್ತೀರಿ
  • ಇಂದು ಆರ್ಥಿಕವಾಗಿ ಸಮಾಧಾನ
  • ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನಹರಿಸಿ
  • ಉದ್ಯೋಗದಲ್ಲಿ ಸಮಾಧಾನವಿಲ್ಲ
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ತುಲಾ

  • ಮಾನಸಿಕ ಅಸ್ಥಿರತೆಯ ಅನುಭವ ಆಗುತ್ತದೆ
  • ಸ್ವಂತ ಉದ್ಯಮಿಗಳಿಗೆ ಅನುಕೂಲವಿದೆ
  • ಸ್ತ್ರೀಯರಿಗೆ ಮಾನಸಿಕವಾದ ಸಮಾಧಾನವಿಲ್ಲ
  • ದಾಂಪತ್ಯದಲ್ಲಿ ಬಿರುಕು ಹೆಚ್ಚಾಗಲಿದೆ
  • ಆಸ್ತಿಯ ವಿಚಾರ ಬಗೆ ಹರಿಯುವುದಿಲ್ಲ
  • ಮಕ್ಕಳಿಂದ ವಿರೋಧ ವ್ಯಕ್ತವಾಗಬಹುದು
  • ದುರ್ಗಾರಾಧನೆಯನ್ನು ಮಾಡಿ

ವೃಶ್ಚಿಕ

  • ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ
  • ನಿರುದ್ಯೋಗಿಗಳಿಗೆ ಮಾನಸಿಕ ಹಿಂಸೆಯಾಗಬಹುದು
  • ಪುಣ್ಯಕ್ಷೇತ್ರ ದರ್ಶನಕ್ಕೆ ಯೋಜನೆ ಹಾಕುತ್ತೀರಿ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಭವಿಷ್ಯದ ಚಿಂತೆಯಿಂದ ದಿನ ಕಳೆಯುತ್ತೀರಿ
  • ತಾಳ್ಮೆಯಿಂದ ವರ್ತಿಸಿ ಒಳ್ಳೆಯದಾಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುತ್ತೀರಿ
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ಉದ್ಯೋಗದಲ್ಲಿ ಅನುಕೂಲವಿದೆ
  • ಭೂ ಸಂಬಂಧ ವಿಚಾರದಲ್ಲಿ ಕಿರಿಕಿರಿಯಾಗಲಿದೆ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ಬಂಧುಗಳ ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಇಂದು ಶತ್ರುಗಳಿಂದ ಸಮಸ್ಯೆಯಾಗಬಹುದು
  • ಪ್ರಯಾಣದ ಸಾಧ್ಯತೆ ಹೆಚ್ಚಾಗಿದೆ
  • ಹಣ ಬಂದರೂ ಸಮಾಧಾನವಿಲ್ಲ
  • ಉತ್ತಮ ಕಾರ್ಯಕ್ಕೆ ಸಂಕಲ್ಪ ಮಾಡುತ್ತೀರಿ
  • ಉನ್ನತ ಸ್ಥಾನಮಾನ ದೊರೆಯಬಹುದು
  • ಹಲವಾರು ಜನರ ಟೀಕೆಗೆ ಒಳಗಾಗುತ್ತೀರಿ
  • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಕುಂಭ

  • ಸಾಲದ ಬಾಧೆ ತುಂಬಾ ಇರುವ ದಿನ
  • ಅನಾವಶ್ಯಕ ವಿಚಾರಗಳಿಂದ ದೂರ ಇರಿ
  • ಇಂದು ಧನ ವ್ಯಯ ಆಗಬಹುದು
  • ವಿವಾಹ ಯೋಗಕ್ಕೆ ಭಂಗ ಬರಬಹುದು
  • ವಿದ್ಯಾರ್ಥಿಗಳಿಗೆ ಸಂಕಷ್ಟ ಬರಬಹುದು
  • ಅವಿವಾಹಿತರು ಸರಿಯಾದ ನಿರ್ಧಾರ ಮಾಡಬೇಕು
  • ಗೋಸೇವೆಯನ್ನು ಮಾಡಿ

ಮೀನ

  • ಎಲ್ಲೂ ಕೂಡ ಶಾಂತಿ ಇಲ್ಲದ ವಾತಾವರಣ
  • ಮನಸ್ಸಿನಲ್ಲಿ ಭಯದ ವಾತಾವರಣ
  • ಶತ್ರುಗಳ ಕಾಟ ತಪ್ಪಿದ್ದಲ್ಲ
  • ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ಸಿಗಲಿದೆ
  • ಸಮಾಜದಲ್ಲಿ ಗೌರವ ಸಿಗಲಿದೆ
  • ಹಣಕಾಸಿನ ವಿಚಾರದಲ್ಲಿ ಸಮಸ್ಯೆಯಾಗಬಹುದು
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್​​​; ಏನ್​​ ಹೇಳ್ತಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ಸಾಂಸಾರಿಕವಾದ ಸಾಮರಸ್ಯದಿಂದ ಸಮಾಧಾನ ಸಿಗಲಿದೆ

    ನೌಕರಿಯ ಸ್ಥಳದಲ್ಲಿ ಯಾವುದೇ ಮುಂದಾಳತ್ವ ಮಾಡಬೇಡಿ

    ಸಣ್ಣಪುಟ್ಟ ಆಶ್ಚರ್ಯಕರ ಬೆಳವಣಿಗೆಗಳನ್ನು ನೋಡುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಬಹಳ ದಿನಗಳ ಆಸೆ ಈ ದಿನ ಈಡೇರಬಹುದು
  • ತಂದೆಯವರಿಗೆ ಸಮಸ್ಯೆಯಾಗಬಹುದು
  • ಹಿಂದೆ ಮಾಡಿದ ಒಳ್ಳೆ ಕೆಲಸದಿಂದ ಫಲ ಸಿಗಲಿದೆ
  • ಬೇರೆಯವರು ಅಪಹಾಸ್ಯ ಮಾಡುವುದನ್ನು ತಪ್ಪಿಸಿ
  • ಇಂದು ಪ್ರಯಾಣ ಮಾಡಬೇಡಿ
  • ಮನೆಯಲ್ಲಿ ಮಂಗಳ ಕಾರ್ಯದ ಚಿಂತೆ ಮಾಡುತ್ತೀರಿ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಸಾಂಸಾರಿಕವಾದ ಸಾಮರಸ್ಯದಿಂದ ಸಮಾಧಾನ ಸಿಗಲಿದೆ
  • ಇಂದು ಆಕಸ್ಮಿಕ ಧನಲಾಭ ಆಗಲಿದೆ
  • ತಾಳ್ಮೆ ಇರಲಿ ದುಡುಕುತನ ಬೇಡ
  • ಅತಿಯಾದ ಸಂತೋಷದ ಹಿಂದೆ ದುಃಖವಿದೆ
  • ಆದಾಯದ ಮೂಲ ಹೆಚ್ಚಾಗಲಿದೆ
  • ಬಂಧುಗಳಲ್ಲಿ ಅವಿಶ್ವಾಸ ಬೇಸರ ಆಗಬಹುದು
  • ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ

  • ಹಳೆಯ ವ್ಯವಹಾರಗಳು ಇಂದು ಇತ್ಯರ್ಥವಾಗಬಹುದು
  • ಗುರಿ ಸಾಧನೆಯ ಸಂಕಲ್ಪವನ್ನು ಮಾಡಿ
  • ವಿದ್ಯಾರ್ಥಿಗಳಿಗೆ ಸವಾಲು ಇರಲಿದೆ
  • ಬೇರೆಯವರ ವಿಚಾರದಿಂದ ಸಮಸ್ಯೆಯಾಗಬಹುದು
  • ನೌಕರಿಯ ಸ್ಥಳದಲ್ಲಿ ಯಾವುದೇ ರೀತಿಯ ಮುಂದಾಳತ್ವ ಬೇಡ
  • ಹಿರಿಯರ ಮನಸ್ಸನ್ನು ಗೆಲ್ಲುತ್ತೀರಿ
  • ನವಗ್ರಹರ ಆರಾಧನೆ ಮಾಡಿ

ಕಟಕ

  • ವ್ಯವಹಾರದಲ್ಲಿ ಅಧಿಕ ಲಾಭ ಕಾಣಬಹುದು
  • ಇಂದು ಹೆಚ್ಚು ಶ್ರಮದ ದಿನ
  • ದೂರ ಪ್ರಯಾಣಕ್ಕೆ ಆದ್ಯತೆ ಬೇಡ
  • ಕಬ್ಬಿಣ ವ್ಯಾಪಾರಿಗಳಿಗೆ ನಷ್ಟ ಆಗಬಹುದು
  • ಬಂಧುಗಳಲ್ಲಿ ಸಂಬಂಧದ ಮಾತು ನಡೆಯಲಿದೆ
  • ಮಂಗಳಕಾರ್ಯಕ್ಕೆ ಸಿದ್ಧತೆಯ ಸಮಯ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಉದ್ಯೋಗದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ
  • ಸ್ನೇಹಿತರ ಭೇಟಿ ಆದರೆ ಅಸಮಾಧಾನ ಆಗಲಿದೆ
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಹಿರಿಯರ ಆಗಮನದಿಂದ ಸಮಾಧಾನ ಸಿಗಲಿದೆ
  • ಇಂದು ಭೂಲಾಭದ ಯೋಗವಿದೆ
  • ಉತ್ತಮ ಕಾರ್ಯಕ್ಕೆ ದೃಢವಾಧ ಸಂಕಲ್ಪ ಮಾಡಿ
  • ಶಿವರಾಧನೆಯನ್ನು ಮಾಡಿ

ಕನ್ಯಾ

  • ಸ್ವಾಭಿಮಾನವಿರಲಿ ಆದರೆ ಸಿಟ್ಟು ಬೇಡ
  • ಮನೆಯಲ್ಲಿ ಅಶಾಂತಿಗೆ ಕಾರಣರಾಗಬೇಡಿ
  • ಸಣ್ಣಪುಟ್ಟ ಆಶ್ಚರ್ಯಕರ ಬೆಳವಣಿಗೆಗಳನ್ನು ನೋಡುತ್ತೀರಿ
  • ಇಂದು ಆರ್ಥಿಕವಾಗಿ ಸಮಾಧಾನ
  • ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನಹರಿಸಿ
  • ಉದ್ಯೋಗದಲ್ಲಿ ಸಮಾಧಾನವಿಲ್ಲ
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ತುಲಾ

  • ಮಾನಸಿಕ ಅಸ್ಥಿರತೆಯ ಅನುಭವ ಆಗುತ್ತದೆ
  • ಸ್ವಂತ ಉದ್ಯಮಿಗಳಿಗೆ ಅನುಕೂಲವಿದೆ
  • ಸ್ತ್ರೀಯರಿಗೆ ಮಾನಸಿಕವಾದ ಸಮಾಧಾನವಿಲ್ಲ
  • ದಾಂಪತ್ಯದಲ್ಲಿ ಬಿರುಕು ಹೆಚ್ಚಾಗಲಿದೆ
  • ಆಸ್ತಿಯ ವಿಚಾರ ಬಗೆ ಹರಿಯುವುದಿಲ್ಲ
  • ಮಕ್ಕಳಿಂದ ವಿರೋಧ ವ್ಯಕ್ತವಾಗಬಹುದು
  • ದುರ್ಗಾರಾಧನೆಯನ್ನು ಮಾಡಿ

ವೃಶ್ಚಿಕ

  • ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ
  • ನಿರುದ್ಯೋಗಿಗಳಿಗೆ ಮಾನಸಿಕ ಹಿಂಸೆಯಾಗಬಹುದು
  • ಪುಣ್ಯಕ್ಷೇತ್ರ ದರ್ಶನಕ್ಕೆ ಯೋಜನೆ ಹಾಕುತ್ತೀರಿ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಭವಿಷ್ಯದ ಚಿಂತೆಯಿಂದ ದಿನ ಕಳೆಯುತ್ತೀರಿ
  • ತಾಳ್ಮೆಯಿಂದ ವರ್ತಿಸಿ ಒಳ್ಳೆಯದಾಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುತ್ತೀರಿ
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ಉದ್ಯೋಗದಲ್ಲಿ ಅನುಕೂಲವಿದೆ
  • ಭೂ ಸಂಬಂಧ ವಿಚಾರದಲ್ಲಿ ಕಿರಿಕಿರಿಯಾಗಲಿದೆ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ಬಂಧುಗಳ ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಇಂದು ಶತ್ರುಗಳಿಂದ ಸಮಸ್ಯೆಯಾಗಬಹುದು
  • ಪ್ರಯಾಣದ ಸಾಧ್ಯತೆ ಹೆಚ್ಚಾಗಿದೆ
  • ಹಣ ಬಂದರೂ ಸಮಾಧಾನವಿಲ್ಲ
  • ಉತ್ತಮ ಕಾರ್ಯಕ್ಕೆ ಸಂಕಲ್ಪ ಮಾಡುತ್ತೀರಿ
  • ಉನ್ನತ ಸ್ಥಾನಮಾನ ದೊರೆಯಬಹುದು
  • ಹಲವಾರು ಜನರ ಟೀಕೆಗೆ ಒಳಗಾಗುತ್ತೀರಿ
  • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಕುಂಭ

  • ಸಾಲದ ಬಾಧೆ ತುಂಬಾ ಇರುವ ದಿನ
  • ಅನಾವಶ್ಯಕ ವಿಚಾರಗಳಿಂದ ದೂರ ಇರಿ
  • ಇಂದು ಧನ ವ್ಯಯ ಆಗಬಹುದು
  • ವಿವಾಹ ಯೋಗಕ್ಕೆ ಭಂಗ ಬರಬಹುದು
  • ವಿದ್ಯಾರ್ಥಿಗಳಿಗೆ ಸಂಕಷ್ಟ ಬರಬಹುದು
  • ಅವಿವಾಹಿತರು ಸರಿಯಾದ ನಿರ್ಧಾರ ಮಾಡಬೇಕು
  • ಗೋಸೇವೆಯನ್ನು ಮಾಡಿ

ಮೀನ

  • ಎಲ್ಲೂ ಕೂಡ ಶಾಂತಿ ಇಲ್ಲದ ವಾತಾವರಣ
  • ಮನಸ್ಸಿನಲ್ಲಿ ಭಯದ ವಾತಾವರಣ
  • ಶತ್ರುಗಳ ಕಾಟ ತಪ್ಪಿದ್ದಲ್ಲ
  • ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ಸಿಗಲಿದೆ
  • ಸಮಾಜದಲ್ಲಿ ಗೌರವ ಸಿಗಲಿದೆ
  • ಹಣಕಾಸಿನ ವಿಚಾರದಲ್ಲಿ ಸಮಸ್ಯೆಯಾಗಬಹುದು
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More