ಪ್ರಜ್ವಲ್​ ರೇವಣ್ಣ ಬಗ್ಗೆ ನ್ಯಾಯಾಲಯವು ಕೊಟ್ಟ ತೀರ್ಪಿನ ಬಗ್ಗೆ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್​ನವರು ಉತ್ತರ ಕೊಡಬೇಕು.ನಾವು ಮಾತನಾಡಿದರೆ ರಾಜಕೀಯ ಎಂದು ಹೇಳುತ್ತಾರೆ. ಯಾವಾಗಲೂ ಕಾನೂನಿಗೆ ಗೌರವ ಕೊಡಬೇಕು. ಮೈತ್ರಿ ಪಕ್ಷದ ಆರ್​​. ಅಶೋಕ್ ಯಾಕೆ ಮಾತನಾಡುತ್ತಿಲ್ಲ. ಬಿಎಸ್​ ಯಡಿಯೂರಪ್ಪ, ವಿಜಯೇಂದ್ರ, ಸಿಟಿ ರವಿ ಅವರು ಮಾತನಾಡಬೇಕು. ಮೈತ್ರಿ ಪಕ್ಷದವರನ್ನು ಈ ಬಗ್ಗೆ ಕೇಳಿದರೆ ಅವರಿಗೆ ಉತ್ತರ ಕೊಡುವ ಶಕ್ತಿ, ಸಾಮರ್ಥ್ಯ ಎಲ್ಲವೂ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
Advertisment
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us