ಯಾವುದನ್ನೇ ಆಗಲಿ ಆರೋಪ ಮಾಡುವುದು ಸುಲಭ. ಆದರೆ ಅದನ್ನು ಪ್ರೂ ಮಾಡೋದು ಮುಖ್ಯ. ಯಾರೋ ಒಬ್ಬರು ಹೇಳಿದ ತಕ್ಷಣ ಅದನ್ನು ನಿಜ ಆಗಬೇಕು ಅಂತ ಏನೂ ಇಲ್ಲ. ತನಿಖೆ ಮಾಡುತ್ತಿದ್ದಾರೆ ಜವಾಬ್ದಾರಿ ಇರುವಂತವರು ಎಸ್ಐಟಿ ತನಿಖೆ ಮಾಡುತ್ತಿದೆ. ಎಲ್ಲ ಮಾಹಿತಿ ಬಂದ ಮೇಲೆ ಅವರು ಏನು ಅಂತ ಹೇಳುತ್ತಾರೆ. ಆ ವರೆಗೆ ಕಾಯಬೇಕು. ಇದರ ನಡುವೆ ನಾವೇ ಒಬ್ಬೊಬ್ಬರು ಒಂದೊಂದು ಐಡಿಯಾ, ಥಿಯರಿ, ಜರ್ಜ್ಮೆಂಟ್ ಕೊಡಬಾರದು ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.