ಮರ ತೆರವು ಮಾಡಲು ಭದ್ರತಾ ಸಿಬ್ಬಂದಿ ಹರಸಾಹಸ
ಮೆಟ್ರೋ ಲೈನ್ ಸರಳಿಗೆ ಹಾನಿ, ಸರಿಪಡಿಸ್ತಿರುವ ಸಿಬ್ಬಂದಿ
ಮೆಟ್ರೋ ಸಂಚಾರದ ಬಗ್ಗೆ ನಮ್ಮ ಮೆಟ್ರೋ ಮಾಹಿತಿ
ಸುರಿದ ಭಾರೀ ಮಳೆಗೆ ಪರ್ಪಲ್ ಲೈನ್ನಲ್ಲಿರುವ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿಯ ಮೆಟ್ರೋ ಟ್ರ್ಯಾಕ್ ಮೇಲೆ ಬೇರು ಸಹಿತ ಮರ ಬಿದ್ದಿದೆ. ಬೃಹತ್ ಆಕಾರದ ಮರಬಿದ್ದ ಪರಿಣಾಮ ಮೇಟ್ರೋ ಸೇವೆಯಲ್ಲಿ ಅಡಚಣೆ ಉಂಟಾಗಿದೆ.
ಮರವನ್ನು ತೆರವು ಮಾಡಲು ಪೊಲೀಸರು, ಬಿಬಿಎಂಪಿ ಸಿಬ್ಬಂದಿ ಹರಸಾಹಸ ಪಟ್ಟರು. ಕೊನೆಗೂ ಮರವನ್ನು ತೆರವುಗೊಳಿಸಿದ್ದಾರೆ. ಆದರೆ ಮೇಟ್ರೋ ಲೈನ್ಗೆ ಅವಳಡಿಸಿರುವ ಕಬ್ಬಿಣದ ಸರಳುಗಳು ಜಖಂ ಆಗಿತ್ತು. ಇದೀಗ ಅದನ್ನು ಸರಿಪಡಿಸಲಾಗಿದ್ದು, ಎಂದಿನಿಂದ ಮೆಟ್ರೋ ಸಂಚಾರ ಇರಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು-ಮೈಸೂರು ಹೈವೇನಲ್ಲಿ ನದಿಯಂತೆ ಹರಿದ ನೀರು.. 8 ಕಿಮೀ ವರೆಗೆ ಟ್ರಾಫಿಕ್ ಜಾಮ್..!
ಈ ಬಗ್ಗೆ ಮಾಹಿತಿ ನೀಡಿರುವ ನಮ್ಮ ಮೆಟ್ರೋ.. ಮೆಟ್ರೋ ಸಂಚಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಇಂದು ಎಂದಿನಂತೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಇರಲಿದೆ. ನಿನ್ನೆ ರಾತ್ರಿ ಮೆಟ್ರೋ ಹಳಿ ಮೇಲೆ ಮರದ ಕೊಂಬೆ ಮುರಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೇವಲ ಇಂದಿರನಗರದಿಂದ ವೈಟ್ ಫಿಲ್ಡ್, ಎಂಜಿ ರೋಡ್ನಿಂದ ಮೆಟ್ರೋ ಸಂಚಾರವಿತ್ತು. ಸದ್ಯ ಮರದ ಕೊಂಬೆ ತೆರವುಗೊಳಿಸಲಾಗಿದೆ. ಹೀಗಾಗಿ ಎಂದಿನಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಟೀಂ ಇಂಡಿಯಾದ ಮುಖ್ಯ ಕೋಚ್.. ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್..! ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮರ ತೆರವು ಮಾಡಲು ಭದ್ರತಾ ಸಿಬ್ಬಂದಿ ಹರಸಾಹಸ
ಮೆಟ್ರೋ ಲೈನ್ ಸರಳಿಗೆ ಹಾನಿ, ಸರಿಪಡಿಸ್ತಿರುವ ಸಿಬ್ಬಂದಿ
ಮೆಟ್ರೋ ಸಂಚಾರದ ಬಗ್ಗೆ ನಮ್ಮ ಮೆಟ್ರೋ ಮಾಹಿತಿ
ಸುರಿದ ಭಾರೀ ಮಳೆಗೆ ಪರ್ಪಲ್ ಲೈನ್ನಲ್ಲಿರುವ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿಯ ಮೆಟ್ರೋ ಟ್ರ್ಯಾಕ್ ಮೇಲೆ ಬೇರು ಸಹಿತ ಮರ ಬಿದ್ದಿದೆ. ಬೃಹತ್ ಆಕಾರದ ಮರಬಿದ್ದ ಪರಿಣಾಮ ಮೇಟ್ರೋ ಸೇವೆಯಲ್ಲಿ ಅಡಚಣೆ ಉಂಟಾಗಿದೆ.
ಮರವನ್ನು ತೆರವು ಮಾಡಲು ಪೊಲೀಸರು, ಬಿಬಿಎಂಪಿ ಸಿಬ್ಬಂದಿ ಹರಸಾಹಸ ಪಟ್ಟರು. ಕೊನೆಗೂ ಮರವನ್ನು ತೆರವುಗೊಳಿಸಿದ್ದಾರೆ. ಆದರೆ ಮೇಟ್ರೋ ಲೈನ್ಗೆ ಅವಳಡಿಸಿರುವ ಕಬ್ಬಿಣದ ಸರಳುಗಳು ಜಖಂ ಆಗಿತ್ತು. ಇದೀಗ ಅದನ್ನು ಸರಿಪಡಿಸಲಾಗಿದ್ದು, ಎಂದಿನಿಂದ ಮೆಟ್ರೋ ಸಂಚಾರ ಇರಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು-ಮೈಸೂರು ಹೈವೇನಲ್ಲಿ ನದಿಯಂತೆ ಹರಿದ ನೀರು.. 8 ಕಿಮೀ ವರೆಗೆ ಟ್ರಾಫಿಕ್ ಜಾಮ್..!
ಈ ಬಗ್ಗೆ ಮಾಹಿತಿ ನೀಡಿರುವ ನಮ್ಮ ಮೆಟ್ರೋ.. ಮೆಟ್ರೋ ಸಂಚಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಇಂದು ಎಂದಿನಂತೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಇರಲಿದೆ. ನಿನ್ನೆ ರಾತ್ರಿ ಮೆಟ್ರೋ ಹಳಿ ಮೇಲೆ ಮರದ ಕೊಂಬೆ ಮುರಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೇವಲ ಇಂದಿರನಗರದಿಂದ ವೈಟ್ ಫಿಲ್ಡ್, ಎಂಜಿ ರೋಡ್ನಿಂದ ಮೆಟ್ರೋ ಸಂಚಾರವಿತ್ತು. ಸದ್ಯ ಮರದ ಕೊಂಬೆ ತೆರವುಗೊಳಿಸಲಾಗಿದೆ. ಹೀಗಾಗಿ ಎಂದಿನಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಟೀಂ ಇಂಡಿಯಾದ ಮುಖ್ಯ ಕೋಚ್.. ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್..! ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ