ಅಪಘಾತದಲ್ಲಿ ಸಾವನ್ನಪ್ಪಿದ 12 ಮಂದಿ
ದು:ಖ ವ್ಯಕ್ತಪಡಿಸಿದ ಸಿಎಂ ಯೋಗಿ ಆದಿತ್ಯನಾಥ್
ಮೃತರ ಮನೆ ಮಂದಿಗೆ ಸಾಧ್ಯವಾಗುವ ನೆರವು ಕೊಡಿ ಎಂದ ಸಿಎಂ
ಉತ್ತರ ಪ್ರದೇಶ: ಟ್ರಕ್ವೊಂದು ಆಟೋ ರಿಕ್ಷಾಗೆ ಗುದ್ದಿದ ಪರಿಣಾಮ 12 ಜನರು ಸಾವನ್ನಪ್ಪಿದ ಘಟನೆ ಶಹಾಜ್ಹಾನ್ಪುರ್ ಜಿಲ್ಲೆಯಲ್ಲಿ ಗುರುವಾರದಂದು ನಡೆದಿದೆ. ಅಲ್ಲಿನ ಫರೂಖಬಾದ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಮಂಜು ಮುಸುಕಿದ್ದ ಕಾರಣ ಈ ಅಪಘಾತ ನಡೆದಿದೆ ಎಂದು ಅಲ್ಲಾಗ್ಗಂಜ್ ಪೊಲೀಸರು ತಿಳಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ವಿಚಾರ ತಿಳಿದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದು:ಖ ವ್ಯಕ್ತಪಡಿಸಿದ್ದಾರೆ.
12 people died in an accident in #UttarPradesh
Big road #Accident in Shahjahanpur
12 people died in collision between tanker and tempo
Collision between tanker and tempo due to dense fog
Incident on Farrukhabad road of Allahganj area 1/2 pic.twitter.com/jkg6dUUxYs
— Siraj Noorani (@sirajnoorani) January 25, 2024
ಇನ್ನು ಸಾವನ್ನಪ್ಪಿದ 12 ಮಂದಿಯ ಮನೆಯವರಿಗೆ ಸಿಎಂ ಯೋಗಿ ಸಾಂತ್ವನ ಹೇಳಿದ್ದಾರೆ. ಉಳಿದ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸಾಧ್ಯವಾಗುವ ಎಲ್ಲ ನೆರವು ನೀಡಬೇಕು ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಪಘಾತದಲ್ಲಿ ಸಾವನ್ನಪ್ಪಿದ 12 ಮಂದಿ
ದು:ಖ ವ್ಯಕ್ತಪಡಿಸಿದ ಸಿಎಂ ಯೋಗಿ ಆದಿತ್ಯನಾಥ್
ಮೃತರ ಮನೆ ಮಂದಿಗೆ ಸಾಧ್ಯವಾಗುವ ನೆರವು ಕೊಡಿ ಎಂದ ಸಿಎಂ
ಉತ್ತರ ಪ್ರದೇಶ: ಟ್ರಕ್ವೊಂದು ಆಟೋ ರಿಕ್ಷಾಗೆ ಗುದ್ದಿದ ಪರಿಣಾಮ 12 ಜನರು ಸಾವನ್ನಪ್ಪಿದ ಘಟನೆ ಶಹಾಜ್ಹಾನ್ಪುರ್ ಜಿಲ್ಲೆಯಲ್ಲಿ ಗುರುವಾರದಂದು ನಡೆದಿದೆ. ಅಲ್ಲಿನ ಫರೂಖಬಾದ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಮಂಜು ಮುಸುಕಿದ್ದ ಕಾರಣ ಈ ಅಪಘಾತ ನಡೆದಿದೆ ಎಂದು ಅಲ್ಲಾಗ್ಗಂಜ್ ಪೊಲೀಸರು ತಿಳಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ವಿಚಾರ ತಿಳಿದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದು:ಖ ವ್ಯಕ್ತಪಡಿಸಿದ್ದಾರೆ.
12 people died in an accident in #UttarPradesh
Big road #Accident in Shahjahanpur
12 people died in collision between tanker and tempo
Collision between tanker and tempo due to dense fog
Incident on Farrukhabad road of Allahganj area 1/2 pic.twitter.com/jkg6dUUxYs
— Siraj Noorani (@sirajnoorani) January 25, 2024
ಇನ್ನು ಸಾವನ್ನಪ್ಪಿದ 12 ಮಂದಿಯ ಮನೆಯವರಿಗೆ ಸಿಎಂ ಯೋಗಿ ಸಾಂತ್ವನ ಹೇಳಿದ್ದಾರೆ. ಉಳಿದ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸಾಧ್ಯವಾಗುವ ಎಲ್ಲ ನೆರವು ನೀಡಬೇಕು ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ