newsfirstkannada.com

ಆಟೋ ರಿಕ್ಷಾಗೆ ಗುದ್ದಿದ ಲಾರಿ​; 12 ಮಂದಿ ಸಾವು

Share :

Published January 25, 2024 at 2:10pm

Update January 25, 2024 at 2:13pm

    ಅಪಘಾತದಲ್ಲಿ ಸಾವನ್ನಪ್ಪಿದ 12 ಮಂದಿ

    ದು:ಖ ವ್ಯಕ್ತಪಡಿಸಿದ ಸಿಎಂ ಯೋಗಿ ಆದಿತ್ಯನಾಥ್

    ಮೃತರ ಮನೆ ಮಂದಿಗೆ ಸಾಧ್ಯವಾಗುವ ನೆರವು ಕೊಡಿ ಎಂದ ಸಿಎಂ

ಉತ್ತರ ಪ್ರದೇಶ: ಟ್ರಕ್​ವೊಂದು ಆಟೋ ರಿಕ್ಷಾಗೆ ಗುದ್ದಿದ ಪರಿಣಾಮ 12 ಜನರು ಸಾವನ್ನಪ್ಪಿದ ಘಟನೆ ಶಹಾಜ್ಹಾನ್​ಪುರ್​ ಜಿಲ್ಲೆಯಲ್ಲಿ ಗುರುವಾರದಂದು ನಡೆದಿದೆ. ಅಲ್ಲಿನ ಫರೂಖಬಾದ್​ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

ಮಂಜು ಮುಸುಕಿದ್ದ ಕಾರಣ ಈ ಅಪಘಾತ ನಡೆದಿದೆ ಎಂದು ಅಲ್ಲಾಗ್​ಗಂಜ್​ ಪೊಲೀಸರು ತಿಳಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ವಿಚಾರ ತಿಳಿದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ದು:ಖ ವ್ಯಕ್ತಪಡಿಸಿದ್ದಾರೆ.

 

ಇನ್ನು ಸಾವನ್ನಪ್ಪಿದ 12 ಮಂದಿಯ ಮನೆಯವರಿಗೆ ಸಿಎಂ ಯೋಗಿ ಸಾಂತ್ವನ ಹೇಳಿದ್ದಾರೆ. ಉಳಿದ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸಾಧ್ಯವಾಗುವ ಎಲ್ಲ ನೆರವು ನೀಡಬೇಕು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

ಆಟೋ ರಿಕ್ಷಾಗೆ ಗುದ್ದಿದ ಲಾರಿ​; 12 ಮಂದಿ ಸಾವು

https://newsfirstlive.com/wp-content/uploads/2024/01/Trck.jpg

    ಅಪಘಾತದಲ್ಲಿ ಸಾವನ್ನಪ್ಪಿದ 12 ಮಂದಿ

    ದು:ಖ ವ್ಯಕ್ತಪಡಿಸಿದ ಸಿಎಂ ಯೋಗಿ ಆದಿತ್ಯನಾಥ್

    ಮೃತರ ಮನೆ ಮಂದಿಗೆ ಸಾಧ್ಯವಾಗುವ ನೆರವು ಕೊಡಿ ಎಂದ ಸಿಎಂ

ಉತ್ತರ ಪ್ರದೇಶ: ಟ್ರಕ್​ವೊಂದು ಆಟೋ ರಿಕ್ಷಾಗೆ ಗುದ್ದಿದ ಪರಿಣಾಮ 12 ಜನರು ಸಾವನ್ನಪ್ಪಿದ ಘಟನೆ ಶಹಾಜ್ಹಾನ್​ಪುರ್​ ಜಿಲ್ಲೆಯಲ್ಲಿ ಗುರುವಾರದಂದು ನಡೆದಿದೆ. ಅಲ್ಲಿನ ಫರೂಖಬಾದ್​ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

ಮಂಜು ಮುಸುಕಿದ್ದ ಕಾರಣ ಈ ಅಪಘಾತ ನಡೆದಿದೆ ಎಂದು ಅಲ್ಲಾಗ್​ಗಂಜ್​ ಪೊಲೀಸರು ತಿಳಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ವಿಚಾರ ತಿಳಿದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ದು:ಖ ವ್ಯಕ್ತಪಡಿಸಿದ್ದಾರೆ.

 

ಇನ್ನು ಸಾವನ್ನಪ್ಪಿದ 12 ಮಂದಿಯ ಮನೆಯವರಿಗೆ ಸಿಎಂ ಯೋಗಿ ಸಾಂತ್ವನ ಹೇಳಿದ್ದಾರೆ. ಉಳಿದ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸಾಧ್ಯವಾಗುವ ಎಲ್ಲ ನೆರವು ನೀಡಬೇಕು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

Load More