newsfirstkannada.com

ಓವರ್​ ಟೇಕ್​ ಮಾಡಲು ಅವಸರ.. ಕಾರಿಗೆ ಗುದ್ದಿದ ಲಾರಿ.. ಪ್ರಯಾಣಿಕರಿಗೆ ಏನಾಯ್ತು?

Share :

Published January 19, 2024 at 9:29am

    ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಾರು-ಲಾರಿ ಅಪಘಾತ

    ಕಾರನ್ನು ನೂರು ಮೀಟರ್ ದೂರ ಎಳೆದೊಯ್ದ ಲಾರಿ

    ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಡ್ಯಾಮೇಜ್

ಕೊಪ್ಪಳ: ಲಾರಿಯೊಂದು ಒವರ್ ಟೇಕ್ ಮಾಡಲು ಹೋಗಿ ಕಾರನ್ನು ಗುದ್ದಿದ ಘಟನೆ ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪರಿಣಾಮ ಲಾರಿ ನೂರು ಮೀಟರ್ ದೂರ ಕಾರನ್ನು ಎಳೆದುಕೊಂಡು ಹೋಗಿದೆ.

ಲಾರಿ-ಕಾರು ನಡುವೆ ಅಪಘಾತದಲ್ಲಿ ಕಾರು ಸಂಪೂರ್ಣ ಡ್ಯಾಮೇಜ್ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಪಘಾತವಾದ ಕಾರು ಬಗನಾಳ್ ಗ್ರಾಮದ ನಿವಾಸಿಯದ್ದು ಎಂದು ಹೇಳಲಾಗುತ್ತಿದೆ. ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಓವರ್​ ಟೇಕ್​ ಮಾಡಲು ಅವಸರ.. ಕಾರಿಗೆ ಗುದ್ದಿದ ಲಾರಿ.. ಪ್ರಯಾಣಿಕರಿಗೆ ಏನಾಯ್ತು?

https://newsfirstlive.com/wp-content/uploads/2024/01/car-2.jpg

    ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಾರು-ಲಾರಿ ಅಪಘಾತ

    ಕಾರನ್ನು ನೂರು ಮೀಟರ್ ದೂರ ಎಳೆದೊಯ್ದ ಲಾರಿ

    ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಡ್ಯಾಮೇಜ್

ಕೊಪ್ಪಳ: ಲಾರಿಯೊಂದು ಒವರ್ ಟೇಕ್ ಮಾಡಲು ಹೋಗಿ ಕಾರನ್ನು ಗುದ್ದಿದ ಘಟನೆ ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪರಿಣಾಮ ಲಾರಿ ನೂರು ಮೀಟರ್ ದೂರ ಕಾರನ್ನು ಎಳೆದುಕೊಂಡು ಹೋಗಿದೆ.

ಲಾರಿ-ಕಾರು ನಡುವೆ ಅಪಘಾತದಲ್ಲಿ ಕಾರು ಸಂಪೂರ್ಣ ಡ್ಯಾಮೇಜ್ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಪಘಾತವಾದ ಕಾರು ಬಗನಾಳ್ ಗ್ರಾಮದ ನಿವಾಸಿಯದ್ದು ಎಂದು ಹೇಳಲಾಗುತ್ತಿದೆ. ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More