/newsfirstlive-kannada/media/post_attachments/wp-content/uploads/2024/03/death-2024-03-22T153215.171.jpg)
ತುಮಕೂರು ಕುಚ್ಚಂಗಿ ಕೆರೆ ಬಳಿ ಸುಟ್ಟ ಕಾರಿನಲ್ಲಿ ಮೂವರ ಮೃತದೇಹ ಪತ್ತೆಯಾದ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. ಪಾತರಾಜು ಅಲಿಯಾಸ್ ಸ್ವಾಮಿ (35), ಗಂಗರಾಜು (35), ಮಧುಸೂದನ್ (24), ನವೀನ್ (24), ಕೃಷ್ಣ (22), ಗಣೇಶ್ (19), ಕಿರಣ್ (23), ಸೈಮನ್ (18), ಬಂಧಿತ ಆರೋಪಿಗಳು.
/newsfirstlive-kannada/media/post_attachments/wp-content/uploads/2024/03/death-2024-03-23T152820.118.jpg)
ಇದನ್ನೂ ಓದಿ: ತುಮಕೂರಲ್ಲಿ ರಾತ್ರೋರಾತ್ರಿ ಭಯಾನಕ ಘಟನೆ.. ಸುಟ್ಟ ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿಯ ಇಸಾಕ್, ಶಾಹುಲ್, ಸಿದ್ದಿಕ್ ಮೃತ ಕೊಲೆಯಾದ ದುರ್ದೈವಿಗಳು. ಚಿನ್ನದ ಆಸೆಗೆ ಬಿದ್ದು ಮೂವರು ಮಾರ್ಚ್​ 21 ರಂದು ಕೊಲೆಯಾಗಿದ್ದರು. ನಿಧಿ ಹುಡುಕಿ ಕೊಡುವುದಾಗಿ ಮುಂಗಡವಾಗಿ ಹಣ ಪಡೆದಿದ್ದ ಪ್ರಮುಖ ಆರೋಪಿಗಳಾದ ಪಾತರಾಜು ಅಲಿಯಾಸ್ ಸ್ವಾಮಿ, 6 ತಿಂಗಳ ಹಿಂದೆ ಮೃತರ ಬಳಿ ಅಡ್ವಾನ್ಸ್ ಪಡೆದಿದ್ದ ಎನ್ನಲಾಗಿದೆ.
ಇದನ್ನೂ ಓದಿ: ತುಮಕೂರಲ್ಲಿ ಮೂವರ ಮೃತದೇಹ ಪತ್ತೆ ಕೇಸ್​​ಗೆ ಬಿಗ್​ ಟ್ವಿಸ್ಟ್​; ಬೆಚ್ಚಿ ಬೀಳಿಸಿದೆ ಕೊಲೆಯ ಕಾರಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us