ಅಪರಿಚಿತ ವ್ಯಕ್ತಿಯಿಂದ ಮನೆಯವರ ಮೇಲೆ ಗನ್ ಫೈರಿಂಗ್
ಪಿಸ್ತೂಲ್ ಹಿಡಿದುಕೊಂಡು ಏಕಾಏಕಿ ಮನೆಯೊಳಗೆ ನುಗ್ಗಿದ್ದ
ದಿಟ್ಟ ಹೋರಾಟದಿಂದ ಜೀವ ಉಳಿಸಿಕೊಂಡ ತಾಯಿ, ಮಗಳು
ಹೈದರಾಬಾದ್: ಗನ್ ಹಿಡಿದು, ತಲೆಗೆ ಹೆಲ್ಮೆಟ್ ಧರಿಸಿಕೊಂಡು ವ್ಯಕ್ತಿಯೊಬ್ಬ ಮನೆಗೆ ನುಗ್ಗಿದ್ದ ವೇಳೆ ತಾಯಿ, ಮಗಳು ಸೇರಿ ಹೊಡೆದು ಓಡಿಸಿರುವ ಘಟನೆ ತೆಲಂಗಾಣದ ಹೈದರಾಬಾದ್ ನಗರದ ಬೇಗಂಪೇಟ್ನಲ್ಲಿ ನಡೆದಿದೆ.
ಬೇಗಂಪೇಟ್ ಮನೆಯೊಂದಕ್ಕೆ ಬಂದೂಕು ಹಿಡಿದು ಅಪರಿಚಿತ ವ್ಯಕ್ತಿಯೊಬ್ಬ ನೇರ ನುಗ್ಗಿ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಆದರೆ ಮನೆಯಲ್ಲಿದ್ದ ತಾಯಿ, ಮಗಳು ಹಾಗೂ ಇನ್ನೊಬ್ಬ ಮಹಿಳೆ ದಾಳಿಕೋರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ನೆಲಕ್ಕೆ ಕೆಡವಿ ಮೊದಲು ಅವನ ಹೆಲ್ಮೆಟ್ ತೆಗೆದಿದ್ದಾರೆ. ಬಳಿಕ ಆತನ ಕೈನಲ್ಲಿದ್ದ ಗನ್ ಕಸಿದುಕೊಂಡು ಪರಸ್ಪರ ಹೊಡೆದಾಡಿದ್ದಾರೆ ಎಂದು ಹೇಳಲಾಗಿದೆ.
బేగంపేట్లో కాల్పుల కలకలం
ఒక ఇంట్లోకి తుపాకీతో దూరిన ఆగంతకుడు.. ఆగంతకుడితో తిరగబడ్డ తల్లీ కూతుళ్లు.
ఇద్దరు అగంతకులను అదుపులో తీసుకున్న పోలీసులు.
తెలిసిన వ్యక్తులే ఇంట్లోకి చేరుబడ్డట్టు గుర్తించిన పోలీసులు.
రేపు మీడియా సమావేశం ఏర్పాటు చేయనున్న నార్త్ జోన్ డిసిపి రోహిణి… pic.twitter.com/8UFORlAjyY
— Telugu Scribe (@TeluguScribe) March 21, 2024
ಮಹಿಳೆಯರು ಮಾಡಿದ ಪ್ರತಿದಾಳಿಗೆ ಹೆದರಿದ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದಾನೆ. ಬೇಗಂಪೇಟೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು ದಾಳಿ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪರಿಚಯಸ್ಥನಿಂದಲೇ ಈ ರೀತಿಯ ದಾಳಿ ಆಗಿರಬಹುದು ಎಂದು ಬೇಗಂಪೇಟೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಪರಿಚಿತ ವ್ಯಕ್ತಿಯಿಂದ ಮನೆಯವರ ಮೇಲೆ ಗನ್ ಫೈರಿಂಗ್
ಪಿಸ್ತೂಲ್ ಹಿಡಿದುಕೊಂಡು ಏಕಾಏಕಿ ಮನೆಯೊಳಗೆ ನುಗ್ಗಿದ್ದ
ದಿಟ್ಟ ಹೋರಾಟದಿಂದ ಜೀವ ಉಳಿಸಿಕೊಂಡ ತಾಯಿ, ಮಗಳು
ಹೈದರಾಬಾದ್: ಗನ್ ಹಿಡಿದು, ತಲೆಗೆ ಹೆಲ್ಮೆಟ್ ಧರಿಸಿಕೊಂಡು ವ್ಯಕ್ತಿಯೊಬ್ಬ ಮನೆಗೆ ನುಗ್ಗಿದ್ದ ವೇಳೆ ತಾಯಿ, ಮಗಳು ಸೇರಿ ಹೊಡೆದು ಓಡಿಸಿರುವ ಘಟನೆ ತೆಲಂಗಾಣದ ಹೈದರಾಬಾದ್ ನಗರದ ಬೇಗಂಪೇಟ್ನಲ್ಲಿ ನಡೆದಿದೆ.
ಬೇಗಂಪೇಟ್ ಮನೆಯೊಂದಕ್ಕೆ ಬಂದೂಕು ಹಿಡಿದು ಅಪರಿಚಿತ ವ್ಯಕ್ತಿಯೊಬ್ಬ ನೇರ ನುಗ್ಗಿ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಆದರೆ ಮನೆಯಲ್ಲಿದ್ದ ತಾಯಿ, ಮಗಳು ಹಾಗೂ ಇನ್ನೊಬ್ಬ ಮಹಿಳೆ ದಾಳಿಕೋರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ನೆಲಕ್ಕೆ ಕೆಡವಿ ಮೊದಲು ಅವನ ಹೆಲ್ಮೆಟ್ ತೆಗೆದಿದ್ದಾರೆ. ಬಳಿಕ ಆತನ ಕೈನಲ್ಲಿದ್ದ ಗನ್ ಕಸಿದುಕೊಂಡು ಪರಸ್ಪರ ಹೊಡೆದಾಡಿದ್ದಾರೆ ಎಂದು ಹೇಳಲಾಗಿದೆ.
బేగంపేట్లో కాల్పుల కలకలం
ఒక ఇంట్లోకి తుపాకీతో దూరిన ఆగంతకుడు.. ఆగంతకుడితో తిరగబడ్డ తల్లీ కూతుళ్లు.
ఇద్దరు అగంతకులను అదుపులో తీసుకున్న పోలీసులు.
తెలిసిన వ్యక్తులే ఇంట్లోకి చేరుబడ్డట్టు గుర్తించిన పోలీసులు.
రేపు మీడియా సమావేశం ఏర్పాటు చేయనున్న నార్త్ జోన్ డిసిపి రోహిణి… pic.twitter.com/8UFORlAjyY
— Telugu Scribe (@TeluguScribe) March 21, 2024
ಮಹಿಳೆಯರು ಮಾಡಿದ ಪ್ರತಿದಾಳಿಗೆ ಹೆದರಿದ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದಾನೆ. ಬೇಗಂಪೇಟೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು ದಾಳಿ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪರಿಚಯಸ್ಥನಿಂದಲೇ ಈ ರೀತಿಯ ದಾಳಿ ಆಗಿರಬಹುದು ಎಂದು ಬೇಗಂಪೇಟೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ