newsfirstkannada.com

‘ಭಂಡ ಧೈರ್ಯ ಇರೋನಿಗೆ ಕಾಲ ಇಲ್ಲ’- ನಟ ದರ್ಶನ್​​​ ಬಗ್ಗೆ ಉಮಾಪತಿ ಗೌಡ ಆಡಿದ್ದ ಮಾತು ವೈರಲ್​​!

Share :

Published June 12, 2024 at 6:19pm

Update June 12, 2024 at 6:23pm

    ಕೊಲೆ ಕೇಸ್​ವೊಂದರಲ್ಲಿ ಫಿಟ್​ ಆದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​!

    ನಟ ದರ್ಶನ್​ ಬಗ್ಗೆ ಉಮಾಪತಿ ಗೌಡ ಮಾತಾಡಿದ್ದ ವಿಡಿಯೋ ವೈರಲ್​​​

    ತನ್ನ ಹಳೆ ವಿಡಿಯೋ ಇನ್​ಸ್ಟಾದಲ್ಲಿ ಸ್ಟೋರಿ ಹಾಕಿದ್ದ ಉಮಾಪತಿ ಗೌಡ

ಬೆಂಗಳೂರು: ಕೊಲೆ ಕೇಸ್​ವೊಂದರಲ್ಲಿ ನಟ ದರ್ಶನ್​​ ಅರೆಸ್ಟ್​ ಆಗಿದ್ದಾರೆ. ಕೋರ್ಟ್​ ಕೂಡ ದರ್ಶನ್​ ಮತ್ತು ಗ್ಯಾಂಗನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಿದೆ. ನಟ ದರ್ಶನ್​ ವಿರುದ್ಧ ಸಾರ್ವಜನಿಕರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ರಾಬರ್ಟ್​ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಮಾತಾಡಿರೋ ಮಾತು ವೈರಲ್​ ಆಗಿದೆ.

ಈ ಹಿಂದೆ ತನಗೂ ದರ್ಶನ್​ಗೂ ಗಲಾಟೆ ಆಗಿದ್ದಾಗ ಮಾತಾಡಿದ್ದ ವಿಡಿಯೋವೊಂದನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರು ಇನ್​ಸ್ಟಾದಲ್ಲಿ ಸ್ಟೋರಿಗೆ ಹಾಕಿದ್ದಾರೆ. ದರ್ಶನ್​ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉಮಾಪತಿ ಗೌಡ, ಧೈರ್ಯ ಇರಬೇಕು. ಯಾವುದೇ ಕಾರಣಕ್ಕೂ ಭಂಡ ಧೈರ್ಯ ಇರಬಾರದು. ಅಂತವನಿಗೆ ಕಾಲ ಇಲ್ಲ ಎಂದಿದ್ದಾರೆ.

 

View this post on Instagram

 

A post shared by 🅺🅽🅳 (@knd.creation)

ಬುದ್ಧಿವಂತ ಬದುಕಬಹುದು, ಅಮಾಯಕ ಬದುಕಬುದು. ಆದರೆ, ಅತಿ ಬುದ್ಧಿವಂತನಿಗೆ ಕಾಲ ಇಲ್ಲ. ಬದುಕೋನು ಕೊನೆವರೆಗೂ ಬುದ್ಧಿವಂತಿಕೆಯಿಂದ ಬದುಕಬೇಕು, ಭಂಡ ಧೈರ್ಯ ಇರೋರು ಬದುಕೋಕೆ ಸಾಧ್ಯವಿಲ್ಲ. ಜನ ಇದಾರೆ ಜೈಕಾರ ಹಾಕ್ತಾರೆ ಎಂದು ಮೆರೆದರೆ, ಮುಂದೊಂದು ದಿನ ಮಣ್ಣಾಗ್ತೀವಿ ಎಂದಿದ್ದರು.

ಇದನ್ನೂ ಓದಿ: ಅಯ್ಯೋ ತಗಡೇ.. ನಟ ದರ್ಶನ್‌ ಅರೆಸ್ಟ್ ಆದ್ಮೇಲೆ ಉಮಾಪತಿ ವಿಡಿಯೋಗಳು ಸಖತ್‌ ವೈರಲ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಭಂಡ ಧೈರ್ಯ ಇರೋನಿಗೆ ಕಾಲ ಇಲ್ಲ’- ನಟ ದರ್ಶನ್​​​ ಬಗ್ಗೆ ಉಮಾಪತಿ ಗೌಡ ಆಡಿದ್ದ ಮಾತು ವೈರಲ್​​!

https://newsfirstlive.com/wp-content/uploads/2024/02/Darshan_Umapathy.jpg

    ಕೊಲೆ ಕೇಸ್​ವೊಂದರಲ್ಲಿ ಫಿಟ್​ ಆದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​!

    ನಟ ದರ್ಶನ್​ ಬಗ್ಗೆ ಉಮಾಪತಿ ಗೌಡ ಮಾತಾಡಿದ್ದ ವಿಡಿಯೋ ವೈರಲ್​​​

    ತನ್ನ ಹಳೆ ವಿಡಿಯೋ ಇನ್​ಸ್ಟಾದಲ್ಲಿ ಸ್ಟೋರಿ ಹಾಕಿದ್ದ ಉಮಾಪತಿ ಗೌಡ

ಬೆಂಗಳೂರು: ಕೊಲೆ ಕೇಸ್​ವೊಂದರಲ್ಲಿ ನಟ ದರ್ಶನ್​​ ಅರೆಸ್ಟ್​ ಆಗಿದ್ದಾರೆ. ಕೋರ್ಟ್​ ಕೂಡ ದರ್ಶನ್​ ಮತ್ತು ಗ್ಯಾಂಗನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಿದೆ. ನಟ ದರ್ಶನ್​ ವಿರುದ್ಧ ಸಾರ್ವಜನಿಕರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ರಾಬರ್ಟ್​ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಮಾತಾಡಿರೋ ಮಾತು ವೈರಲ್​ ಆಗಿದೆ.

ಈ ಹಿಂದೆ ತನಗೂ ದರ್ಶನ್​ಗೂ ಗಲಾಟೆ ಆಗಿದ್ದಾಗ ಮಾತಾಡಿದ್ದ ವಿಡಿಯೋವೊಂದನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರು ಇನ್​ಸ್ಟಾದಲ್ಲಿ ಸ್ಟೋರಿಗೆ ಹಾಕಿದ್ದಾರೆ. ದರ್ಶನ್​ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉಮಾಪತಿ ಗೌಡ, ಧೈರ್ಯ ಇರಬೇಕು. ಯಾವುದೇ ಕಾರಣಕ್ಕೂ ಭಂಡ ಧೈರ್ಯ ಇರಬಾರದು. ಅಂತವನಿಗೆ ಕಾಲ ಇಲ್ಲ ಎಂದಿದ್ದಾರೆ.

 

View this post on Instagram

 

A post shared by 🅺🅽🅳 (@knd.creation)

ಬುದ್ಧಿವಂತ ಬದುಕಬಹುದು, ಅಮಾಯಕ ಬದುಕಬುದು. ಆದರೆ, ಅತಿ ಬುದ್ಧಿವಂತನಿಗೆ ಕಾಲ ಇಲ್ಲ. ಬದುಕೋನು ಕೊನೆವರೆಗೂ ಬುದ್ಧಿವಂತಿಕೆಯಿಂದ ಬದುಕಬೇಕು, ಭಂಡ ಧೈರ್ಯ ಇರೋರು ಬದುಕೋಕೆ ಸಾಧ್ಯವಿಲ್ಲ. ಜನ ಇದಾರೆ ಜೈಕಾರ ಹಾಕ್ತಾರೆ ಎಂದು ಮೆರೆದರೆ, ಮುಂದೊಂದು ದಿನ ಮಣ್ಣಾಗ್ತೀವಿ ಎಂದಿದ್ದರು.

ಇದನ್ನೂ ಓದಿ: ಅಯ್ಯೋ ತಗಡೇ.. ನಟ ದರ್ಶನ್‌ ಅರೆಸ್ಟ್ ಆದ್ಮೇಲೆ ಉಮಾಪತಿ ವಿಡಿಯೋಗಳು ಸಖತ್‌ ವೈರಲ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More