ಸಂದರ್ಶನಕ್ಕೆ ತಯಾರಿ ನಡೆಸುವಾಗ ತಾಯಿ ಕ್ಯಾನ್ಸರ್ಗೆ ಬಲಿ
ಹಠ ಬಿದ್ದು ಓದಿ ಮೊದಲ ಪ್ರಯತ್ನದಲ್ಲೇ 2ನೇ Rank ಬಂದ ಯುವಕ
ನಾನು ಈ ಖುಷಿಯ ಸುದ್ದಿ ಹೇಳಲು ಅಮ್ಮನೇ ಇಲ್ಲ ಎಂದ 24ರ ಅನಿಮೇಶ್
ತಂದೆ ಇಲ್ಲ. ತಾಯಿ ಕ್ಯಾನ್ಸರ್ಗೆ ಬಲಿ. ಪೋಷಕರನ್ನು ಕಳೆದುಕೊಂಡು ಕೊನೆಗೂ UPSC ಪರೀಕ್ಷೆ ಬರೆದು 2ನೇ ರ್ಯಾಂಕ್ನಲ್ಲಿ ತೇಗರ್ಡೆಗೊಂಡ ಅನಿಮೇಶ್ ಪ್ರಧಾನ್ ಜೀವನದ ಬಗ್ಗೆ ತಿಳಿದುಕೊಳ್ಳಲೇಬೇಕು.
24 ವರ್ಷದ ಅನಿಮೇಶ್ 2023ರಲ್ಲಿ ಯುಪಿಎಸ್ಸಿ ಪರೀಕ್ಷೆಯ ಸಂದರ್ಶನಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ಸಮಯದಲ್ಲಿ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಅನಿಮೇಶ್ ತಂದೆ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದು, 2015ರಲ್ಲಿ ಅವರು ಕೂಡ ನಿಧನರಾದರು. ಇಷ್ಟೆಲ್ಲಾ ನೋವಿದ್ದರೂ ಸಹ ತನ್ನ ಗುರಿಯನ್ನು ಮುಂದಿಟ್ಟುಕೊಂಡು ಅನಿಮೇಶ್ ನಾಗರೀಕ ಸೇವಾ ಪರೀಕ್ಷೆಗೆ ಹಠ ಬಿದ್ದು ಓದುತ್ತಾರೆ. ಕೊನೆಗೂ ಓದಿಗೆ ತಕ್ಕ ಫ್ರತಿಫಲದಂತೆ 2ನೇ ರ್ಯಾಂಕ್ನಿಂದ ಪಾಸ್ ಆಗುತ್ತಾರೆ.
‘ನಾನು ಈ ಸುದ್ದಿ ತಿಳಿದ ಕೂಡ ತುಂಬಾ ದುಃಖಬರಿತನಾಗಿದ್ದೇನೆ. ಯಾಕಂದ್ರೆ ನಾನು ಈ ಸುದ್ದಿಯನ್ನ ನನ್ನ ತಾಯಿ ಬಳಿ ಹೇಳಿಕೊಳ್ಳಬೇಕಿತ್ತು. ಆದರೆ ಆಕೆ ಜೀವಂತ ಇಲ್ಲ. ನನ್ನ ತಾಯಿ ನನಗೆ ದೊಡ್ಡ ಪ್ರೇರಣೆ’ ಎಂದು ಅನಿಮೇಶ್ ಪ್ರಧಾನ್ ಹೇಳಿದ್ದಾರೆ.
ಇದನ್ನೂ ಓದಿ: iPhone ಕೊಡಿಸಿಲ್ಲವೆಂದು ಮನೆಬಿಟ್ಟು ಹೋದ 10 ತರಗತಿ ಬಾಲಕ.. ಮಗನನ್ನು ನೆನೆದು ಕಣ್ಣೀರು ಹಾಕುತ್ತಿರುವ ಪೋಷಕರು
ಮೂಲತಃ ಅಂಜುಲ್ ಜಿಲ್ಲೆಯ ಭಾಲುಗಾಡಿಯಾ ಗ್ರಾಮದವರಾಗಿರುವ ಅನಿಮೇಶ್, ಇಂಜಿನಿಯರಿಂಗ್ ಪದವೀಧರ. ಮಾತ್ರವಲ್ಲದೆ ಇಂಡಿಯನ್ಸ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿದ್ದರು. ಮೊದಲ ಬಾರಿಗೆ ಬರೆದ ಪರೀಕ್ಷೆಯಲ್ಲೇ ತೇರ್ಗಡೆ ಹೊಂದಿದಲ್ಲದೆ 2ನೇ ರ್ಯಾಂಕ್ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಂದರ್ಶನಕ್ಕೆ ತಯಾರಿ ನಡೆಸುವಾಗ ತಾಯಿ ಕ್ಯಾನ್ಸರ್ಗೆ ಬಲಿ
ಹಠ ಬಿದ್ದು ಓದಿ ಮೊದಲ ಪ್ರಯತ್ನದಲ್ಲೇ 2ನೇ Rank ಬಂದ ಯುವಕ
ನಾನು ಈ ಖುಷಿಯ ಸುದ್ದಿ ಹೇಳಲು ಅಮ್ಮನೇ ಇಲ್ಲ ಎಂದ 24ರ ಅನಿಮೇಶ್
ತಂದೆ ಇಲ್ಲ. ತಾಯಿ ಕ್ಯಾನ್ಸರ್ಗೆ ಬಲಿ. ಪೋಷಕರನ್ನು ಕಳೆದುಕೊಂಡು ಕೊನೆಗೂ UPSC ಪರೀಕ್ಷೆ ಬರೆದು 2ನೇ ರ್ಯಾಂಕ್ನಲ್ಲಿ ತೇಗರ್ಡೆಗೊಂಡ ಅನಿಮೇಶ್ ಪ್ರಧಾನ್ ಜೀವನದ ಬಗ್ಗೆ ತಿಳಿದುಕೊಳ್ಳಲೇಬೇಕು.
24 ವರ್ಷದ ಅನಿಮೇಶ್ 2023ರಲ್ಲಿ ಯುಪಿಎಸ್ಸಿ ಪರೀಕ್ಷೆಯ ಸಂದರ್ಶನಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ಸಮಯದಲ್ಲಿ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಅನಿಮೇಶ್ ತಂದೆ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದು, 2015ರಲ್ಲಿ ಅವರು ಕೂಡ ನಿಧನರಾದರು. ಇಷ್ಟೆಲ್ಲಾ ನೋವಿದ್ದರೂ ಸಹ ತನ್ನ ಗುರಿಯನ್ನು ಮುಂದಿಟ್ಟುಕೊಂಡು ಅನಿಮೇಶ್ ನಾಗರೀಕ ಸೇವಾ ಪರೀಕ್ಷೆಗೆ ಹಠ ಬಿದ್ದು ಓದುತ್ತಾರೆ. ಕೊನೆಗೂ ಓದಿಗೆ ತಕ್ಕ ಫ್ರತಿಫಲದಂತೆ 2ನೇ ರ್ಯಾಂಕ್ನಿಂದ ಪಾಸ್ ಆಗುತ್ತಾರೆ.
‘ನಾನು ಈ ಸುದ್ದಿ ತಿಳಿದ ಕೂಡ ತುಂಬಾ ದುಃಖಬರಿತನಾಗಿದ್ದೇನೆ. ಯಾಕಂದ್ರೆ ನಾನು ಈ ಸುದ್ದಿಯನ್ನ ನನ್ನ ತಾಯಿ ಬಳಿ ಹೇಳಿಕೊಳ್ಳಬೇಕಿತ್ತು. ಆದರೆ ಆಕೆ ಜೀವಂತ ಇಲ್ಲ. ನನ್ನ ತಾಯಿ ನನಗೆ ದೊಡ್ಡ ಪ್ರೇರಣೆ’ ಎಂದು ಅನಿಮೇಶ್ ಪ್ರಧಾನ್ ಹೇಳಿದ್ದಾರೆ.
ಇದನ್ನೂ ಓದಿ: iPhone ಕೊಡಿಸಿಲ್ಲವೆಂದು ಮನೆಬಿಟ್ಟು ಹೋದ 10 ತರಗತಿ ಬಾಲಕ.. ಮಗನನ್ನು ನೆನೆದು ಕಣ್ಣೀರು ಹಾಕುತ್ತಿರುವ ಪೋಷಕರು
ಮೂಲತಃ ಅಂಜುಲ್ ಜಿಲ್ಲೆಯ ಭಾಲುಗಾಡಿಯಾ ಗ್ರಾಮದವರಾಗಿರುವ ಅನಿಮೇಶ್, ಇಂಜಿನಿಯರಿಂಗ್ ಪದವೀಧರ. ಮಾತ್ರವಲ್ಲದೆ ಇಂಡಿಯನ್ಸ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿದ್ದರು. ಮೊದಲ ಬಾರಿಗೆ ಬರೆದ ಪರೀಕ್ಷೆಯಲ್ಲೇ ತೇರ್ಗಡೆ ಹೊಂದಿದಲ್ಲದೆ 2ನೇ ರ್ಯಾಂಕ್ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ