newsfirstkannada.com

ಆರ್​​​ಸಿಬಿ ಗೆದ್ರೂ ಆ ವಿಚಾರಕ್ಕೆ ನೋವು ಹೊರಹಾಕಿದ ಕಿಂಗ್​​​ ಕೊಹ್ಲಿ.. ಅಸಲಿಗೆ ಆಗಿದ್ದೇನು?

Share :

Published March 26, 2024 at 4:37pm

Update March 26, 2024 at 4:38pm

    ಪಂಜಾಬ್​ ವಿರುದ್ಧ ಗೆದ್ದು ಬೀಗಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ಇನ್ನಿಂಗ್ಸ್​ ಉದ್ಧಕ್ಕೂ ಪಂಜಾಬ್​ ಬೌಲರ್​ಗಳ ಬೆಂಡೆತ್ತಿದ ವಿರಾಟ್​ ಕೊಹ್ಲಿ

    ಆರ್​​ಸಿಬಿ ಗೆದ್ದರೂ ತನ್ನ ಒಳಗಿನ ನೋವನ್ನು ಹೊರಹಾಕಿದ ಕಿಂಗ್​​..!

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಪಂಜಾಬ್​​ ಕಿಂಗ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಗೆಲುವಿಗೆ ಪ್ರಮುಖ ಕಾರಣ ಸ್ಟಾರ್​​ ಕ್ರಿಕೆಟರ್​​ ವಿರಾಟ್​ ಕೊಹ್ಲಿ.

ಪಂದ್ಯ ಗೆದ್ದ ಬಳಿಕ ಮಾತಾಡಿದ ವಿರಾಟ್​​ ಕೊಹ್ಲಿ ನಾನು ಕ್ರಿಕೆಟ್​​ ಆಡಿ 2 ತಿಂಗಳಾಯ್ತು. ಎಲ್ಲರೂ ನನ್ನನ್ನು ಮರೆತೇ ಹೋಗಿದ್ದರು. ಒಂದು ಗುಡ್​ನ್ಯೂಸ್​ ಜತೆಗೆ ಮತ್ತೆ ಕಮ್​ಬ್ಯಾಕ್​ ಮಾಡಿದ್ದು ಖುಷಿ ಇದೆ. ನನ್ನ ಇಂದಿನ ಕೊಡುಗೆ ಬಗ್ಗೆ ನನಗೆ ಸಂತೋಷ ಇದೆ ಎಂದರು.

ನಾನು ಯಾವಾಗಲೂ ತಂಡಕ್ಕಾಗಿ ಆಡುತ್ತೇನೆ. ಸ್ಟ್ಯಾಟ್ಸ್​ ಆಗಲಿ, ನಂಬರ್​ಗೆ ಆಗಲಿ, ಪರ್ಪಲ್​ ಕ್ಯಾಪ್​ಗೆ ಆಗಲಿ ಆಡುವುದಿಲ್ಲ. ಆರ್​​ಸಿಬಿ ಅಭಿಮಾನಿಗಳಿಗೆ ನಾನು ಎಂದಿಗೂ ಚಿರಖುಣಿ. ನಾನು ಸಂದರ್ಭಕ್ಕೆ ತಕ್ಕಂತೆ ಆಡಬೇಕು. ನನಗೆ ಬ್ಯಾಟ್​ ಬೀಸೋದು ಗೊತ್ತು, ಸಂದರ್ಭಕ್ಕೆ ತಕ್ಕಂತೆ ಆಡೋದು ಗೊತ್ತು ಎಂದರು.

ಇದನ್ನೂ ಓದಿ: RCB vs PBKS; ಪಂಜಾಬ್​ ಸೋಲಿಗೆ ವಿರಾಟ್​ ಕೊಹ್ಲಿ ಕಾರಣನಾ.. ಸತ್ಯ ಬಾಯ್ಬಿಟ್ಟ ಗಬ್ಬರ್ ಶಿಖರ್ ಧವನ್​ -Video

ನನ್ನ ಆಟದ ಬಗ್ಗೆ ನನಗೆ ಖುಷಿ ಇದೆ. ಆದ್ರೆ ಗೇಮ್​​ ಫಿನಿಶ್​ ಮಾಡಲಿಲ್ಲ ಅಲ್ಲ ಅನ್ನೋ ನೋವಿದೆ. ಮುಂದಿನ ದಿನಗಳಲ್ಲಿ ಅದು ಮಾಡುತ್ತೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​​ಸಿಬಿ ಗೆದ್ರೂ ಆ ವಿಚಾರಕ್ಕೆ ನೋವು ಹೊರಹಾಕಿದ ಕಿಂಗ್​​​ ಕೊಹ್ಲಿ.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/03/King-Kohli.jpg

    ಪಂಜಾಬ್​ ವಿರುದ್ಧ ಗೆದ್ದು ಬೀಗಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ಇನ್ನಿಂಗ್ಸ್​ ಉದ್ಧಕ್ಕೂ ಪಂಜಾಬ್​ ಬೌಲರ್​ಗಳ ಬೆಂಡೆತ್ತಿದ ವಿರಾಟ್​ ಕೊಹ್ಲಿ

    ಆರ್​​ಸಿಬಿ ಗೆದ್ದರೂ ತನ್ನ ಒಳಗಿನ ನೋವನ್ನು ಹೊರಹಾಕಿದ ಕಿಂಗ್​​..!

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಪಂಜಾಬ್​​ ಕಿಂಗ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಗೆಲುವಿಗೆ ಪ್ರಮುಖ ಕಾರಣ ಸ್ಟಾರ್​​ ಕ್ರಿಕೆಟರ್​​ ವಿರಾಟ್​ ಕೊಹ್ಲಿ.

ಪಂದ್ಯ ಗೆದ್ದ ಬಳಿಕ ಮಾತಾಡಿದ ವಿರಾಟ್​​ ಕೊಹ್ಲಿ ನಾನು ಕ್ರಿಕೆಟ್​​ ಆಡಿ 2 ತಿಂಗಳಾಯ್ತು. ಎಲ್ಲರೂ ನನ್ನನ್ನು ಮರೆತೇ ಹೋಗಿದ್ದರು. ಒಂದು ಗುಡ್​ನ್ಯೂಸ್​ ಜತೆಗೆ ಮತ್ತೆ ಕಮ್​ಬ್ಯಾಕ್​ ಮಾಡಿದ್ದು ಖುಷಿ ಇದೆ. ನನ್ನ ಇಂದಿನ ಕೊಡುಗೆ ಬಗ್ಗೆ ನನಗೆ ಸಂತೋಷ ಇದೆ ಎಂದರು.

ನಾನು ಯಾವಾಗಲೂ ತಂಡಕ್ಕಾಗಿ ಆಡುತ್ತೇನೆ. ಸ್ಟ್ಯಾಟ್ಸ್​ ಆಗಲಿ, ನಂಬರ್​ಗೆ ಆಗಲಿ, ಪರ್ಪಲ್​ ಕ್ಯಾಪ್​ಗೆ ಆಗಲಿ ಆಡುವುದಿಲ್ಲ. ಆರ್​​ಸಿಬಿ ಅಭಿಮಾನಿಗಳಿಗೆ ನಾನು ಎಂದಿಗೂ ಚಿರಖುಣಿ. ನಾನು ಸಂದರ್ಭಕ್ಕೆ ತಕ್ಕಂತೆ ಆಡಬೇಕು. ನನಗೆ ಬ್ಯಾಟ್​ ಬೀಸೋದು ಗೊತ್ತು, ಸಂದರ್ಭಕ್ಕೆ ತಕ್ಕಂತೆ ಆಡೋದು ಗೊತ್ತು ಎಂದರು.

ಇದನ್ನೂ ಓದಿ: RCB vs PBKS; ಪಂಜಾಬ್​ ಸೋಲಿಗೆ ವಿರಾಟ್​ ಕೊಹ್ಲಿ ಕಾರಣನಾ.. ಸತ್ಯ ಬಾಯ್ಬಿಟ್ಟ ಗಬ್ಬರ್ ಶಿಖರ್ ಧವನ್​ -Video

ನನ್ನ ಆಟದ ಬಗ್ಗೆ ನನಗೆ ಖುಷಿ ಇದೆ. ಆದ್ರೆ ಗೇಮ್​​ ಫಿನಿಶ್​ ಮಾಡಲಿಲ್ಲ ಅಲ್ಲ ಅನ್ನೋ ನೋವಿದೆ. ಮುಂದಿನ ದಿನಗಳಲ್ಲಿ ಅದು ಮಾಡುತ್ತೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More