ಮೈದಾನದಲ್ಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮಧ್ಯೆ ಜಗಳ!
ಕೆ.ಎಲ್ ರಾಹುಲ್ ಮಾತು ಕೇಳು ಎಂದು ರೋಹಿತ್ಗೆ ಕೊಹ್ಲಿ ತಾಕೀತು
ಕೊನೆಗೂ ತನ್ನ ನಿರ್ಧಾರದಿಂದ ಹಿಂದೆ ಸರಿದ ಕ್ಯಾಪ್ಟನ್ ರೋಹಿತ್ ಶರ್ಮಾ
ಕೊಲಂಬೋದಾ ಆರ್. ಪ್ರೇಮದಾಸ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ, ಶ್ರೀಲಂಕಾ ಮುಖಾಮುಖಿ ಆಗಿವೆ. ಟಾಸ್ ಗೆದ್ದ ಶ್ರೀಲಂಕಾ ಕ್ಯಾಪ್ಟನ್ ಚರಿತ್ ಅಸಲಂಕ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಟೀಮ್ ಇಂಡಿಯಾ ಬೌಲಿಂಗ್ ಮಾಡುತ್ತಿದೆ.
2023ರ ಏಕದಿನ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ 50 ಓವರ್ಗಳ ಫಾರ್ಮೇಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂತ್ ಅವರನ್ನು ಬೆಂಚ್ ಕಾಯಿಸಿದ್ದು, ಸ್ಟಾರ್ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಕೂಡ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಶ್ರೀಲಂಕಾ ತಂಡವು 13 ಓವರ್ಗಳಿಗೆ 49 ರನ್ ಗಳಿಸಿತ್ತು. ಜತೆಗೆ 2 ವಿಕೆಟ್ ಕೂಡ ಕಳೆದುಕೊಂಡಿತ್ತು. ಕ್ರೀಸ್ನಲ್ಲಿ ನಿಸಾಂಗ ಬ್ಯಾಟಿಂಗ್ ಮಾಡುತ್ತಿದ್ದರು. ಶಿವಂ ದುಬೆ ಎಸೆದ 13ನೇ ಓವರ್ 2ನೇ ಬಾಲ್ನಲ್ಲಿ ಎಲ್ಬಿಡಬ್ಲ್ಯೂ ಆದಂಗೆ ಆಯ್ತು. ಆಗ ರೋಹಿತ್ ಶರ್ಮಾ ರಿವೀವ್ ತೆಗೆದುಕೊಳ್ಳಲು ಮುಂದಾದರು.
kl rahul convince rohit sharma to not take DRS and his call was accurate right 🥶 pic.twitter.com/of3WXGRn5P
— Ꭺʙʜɪsнєк (@IAmAbhisharma5) August 2, 2024
ಕೆ.ಎಲ್ ರಾಹುಲ್ ವಿಚಾರವಾಗಿ ಕೊಹ್ಲಿ, ರೋಹಿತ್ ಮಧ್ಯೆ ಜಗಳ..!
ಇನ್ನು, ರಿವೀವ್ ತೆಗೆದುಕೊಳ್ಳುವುದು ಬೇಡ ಎಂದು ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಹೇಳಿದ್ರು. ಅದಕ್ಕೆ ಕ್ಯಾಪ್ಟನ್ ರೋಹಿತ್ ಶ್ರೇಯಸ್ ಅಯ್ಯರ್ ಕನ್ವಿನ್ಸ್ ಆಗಿದ್ದಾರೆ, ಚಾನ್ಸ್ ಬೇಡ ತೆಗೆದುಕೊಳ್ಳೋಣ ಎಂದರು. ಈ ಸಂದರ್ಭದಲ್ಲಿ ಕೊಹ್ಲಿ ರೋಹಿತ್ಗೆ ವಿಕೆಟ್ ಕೀಪರ್ ಮಾತು ಕೇಳಬೇಕಾಗುತ್ತದೆ ಎಂದು ರಾಹುಲ್ಗೆ ಸಪೋರ್ಟ್ ಮಾಡಿದ್ರು. ನಂತರ ರೋಹಿತ್ ಡಿಆರ್ಎಸ್ ತೆಗೆದುಕೊಳ್ಳಲಿಲ್ಲ, ಇದರಿಂದ ಟೀಮ್ ಇಂಡಿಯಾಗೆ ಒಂದು ಡಿಆರ್ಎಸ್ ಉಳಿಯಿತು.
ಇದನ್ನೂ ಓದಿ: ಪಂತ್ನಿಂದ KL ರಾಹಲ್ಗಾಗಿ ಗಂಭೀರ್, ರೋಹಿತ್ ಮಧ್ಯೆ ಜೋರು ಜಗಳ; ಆಮೇಲೇನಾಯ್ತು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಮೈದಾನದಲ್ಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮಧ್ಯೆ ಜಗಳ!
ಕೆ.ಎಲ್ ರಾಹುಲ್ ಮಾತು ಕೇಳು ಎಂದು ರೋಹಿತ್ಗೆ ಕೊಹ್ಲಿ ತಾಕೀತು
ಕೊನೆಗೂ ತನ್ನ ನಿರ್ಧಾರದಿಂದ ಹಿಂದೆ ಸರಿದ ಕ್ಯಾಪ್ಟನ್ ರೋಹಿತ್ ಶರ್ಮಾ
ಕೊಲಂಬೋದಾ ಆರ್. ಪ್ರೇಮದಾಸ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ, ಶ್ರೀಲಂಕಾ ಮುಖಾಮುಖಿ ಆಗಿವೆ. ಟಾಸ್ ಗೆದ್ದ ಶ್ರೀಲಂಕಾ ಕ್ಯಾಪ್ಟನ್ ಚರಿತ್ ಅಸಲಂಕ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಟೀಮ್ ಇಂಡಿಯಾ ಬೌಲಿಂಗ್ ಮಾಡುತ್ತಿದೆ.
2023ರ ಏಕದಿನ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ 50 ಓವರ್ಗಳ ಫಾರ್ಮೇಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂತ್ ಅವರನ್ನು ಬೆಂಚ್ ಕಾಯಿಸಿದ್ದು, ಸ್ಟಾರ್ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಕೂಡ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಶ್ರೀಲಂಕಾ ತಂಡವು 13 ಓವರ್ಗಳಿಗೆ 49 ರನ್ ಗಳಿಸಿತ್ತು. ಜತೆಗೆ 2 ವಿಕೆಟ್ ಕೂಡ ಕಳೆದುಕೊಂಡಿತ್ತು. ಕ್ರೀಸ್ನಲ್ಲಿ ನಿಸಾಂಗ ಬ್ಯಾಟಿಂಗ್ ಮಾಡುತ್ತಿದ್ದರು. ಶಿವಂ ದುಬೆ ಎಸೆದ 13ನೇ ಓವರ್ 2ನೇ ಬಾಲ್ನಲ್ಲಿ ಎಲ್ಬಿಡಬ್ಲ್ಯೂ ಆದಂಗೆ ಆಯ್ತು. ಆಗ ರೋಹಿತ್ ಶರ್ಮಾ ರಿವೀವ್ ತೆಗೆದುಕೊಳ್ಳಲು ಮುಂದಾದರು.
kl rahul convince rohit sharma to not take DRS and his call was accurate right 🥶 pic.twitter.com/of3WXGRn5P
— Ꭺʙʜɪsнєк (@IAmAbhisharma5) August 2, 2024
ಕೆ.ಎಲ್ ರಾಹುಲ್ ವಿಚಾರವಾಗಿ ಕೊಹ್ಲಿ, ರೋಹಿತ್ ಮಧ್ಯೆ ಜಗಳ..!
ಇನ್ನು, ರಿವೀವ್ ತೆಗೆದುಕೊಳ್ಳುವುದು ಬೇಡ ಎಂದು ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಹೇಳಿದ್ರು. ಅದಕ್ಕೆ ಕ್ಯಾಪ್ಟನ್ ರೋಹಿತ್ ಶ್ರೇಯಸ್ ಅಯ್ಯರ್ ಕನ್ವಿನ್ಸ್ ಆಗಿದ್ದಾರೆ, ಚಾನ್ಸ್ ಬೇಡ ತೆಗೆದುಕೊಳ್ಳೋಣ ಎಂದರು. ಈ ಸಂದರ್ಭದಲ್ಲಿ ಕೊಹ್ಲಿ ರೋಹಿತ್ಗೆ ವಿಕೆಟ್ ಕೀಪರ್ ಮಾತು ಕೇಳಬೇಕಾಗುತ್ತದೆ ಎಂದು ರಾಹುಲ್ಗೆ ಸಪೋರ್ಟ್ ಮಾಡಿದ್ರು. ನಂತರ ರೋಹಿತ್ ಡಿಆರ್ಎಸ್ ತೆಗೆದುಕೊಳ್ಳಲಿಲ್ಲ, ಇದರಿಂದ ಟೀಮ್ ಇಂಡಿಯಾಗೆ ಒಂದು ಡಿಆರ್ಎಸ್ ಉಳಿಯಿತು.
ಇದನ್ನೂ ಓದಿ: ಪಂತ್ನಿಂದ KL ರಾಹಲ್ಗಾಗಿ ಗಂಭೀರ್, ರೋಹಿತ್ ಮಧ್ಯೆ ಜೋರು ಜಗಳ; ಆಮೇಲೇನಾಯ್ತು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ