Advertisment

ಗಾಳಿಮಳೆ, ಅತಿಥಿಯಾಗಿ ಬಂದಿದ್ದ ಬಾಲಕನ ಮೇಲೆ ತಡೆಗೋಡೆ ಕುಸಿದು ಸಾವು

author-image
AS Harshith
Updated On
ಗಾಳಿಮಳೆ, ಅತಿಥಿಯಾಗಿ ಬಂದಿದ್ದ ಬಾಲಕನ ಮೇಲೆ ತಡೆಗೋಡೆ ಕುಸಿದು ಸಾವು
Advertisment
  • ಗಾಳಿ ಮಳೆಗೆ ಕುಸಿದ ಮನೆ.. 17 ವರ್ಷದ ಬಾಲಕ ಸಾವು
  • ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಅವಾಂತರ
  • ಅತಿಥಿಯಾಗಿ ಬಂದಿದ್ದ ಬಾಲಕ.. ತಡೆಗೋಡೆಯಡಿಗೆ ಸಿಲುಕಿ ಸಾವು

ಮಂಗಳೂರು: ಗಾಳಿ ಮಳೆಗೆ ಮನೆ ಕುಸಿದು ಬಾಲಕ ಸಾವನ್ನಪ್ಪಿದ ಘಟನೆ  ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಜೋಕಟ್ಟೆ ಬಳಿ ನಡೆದಿದೆ. ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಮೃತಪಟ್ಟಿದ್ದಾನೆ.

Advertisment

ನಿನ್ನೆ ರಾತ್ರಿ ಮಂಗಳೂರು ಭಾಗದಲ್ಲಿ ಭಾರೀ ಮಳೆಯಾಗಿತ್ತು. ಭಾರೀ ಗಾಳಿ-ಮಳೆಗೆ ಜೋಕಟ್ಟೆಯ ಮನೆಯೊಂದರ ಮೇಲೆ ತಡೆಗೋಡೆ ಕುಸಿದಿದೆ.

ಇದನ್ನೂ ಓದಿ: ಗೋವಿಂದ.. ಗೋವಿಂದ, 187 ಕೋಟಿ ಗೋವಿಂದ.. ಸರ್ಕಾರದ ವಿರುದ್ಧ ಕೇಸರಿ ಪಡೆಯ ಅಹೋರಾತ್ರಿ ಧರಣಿ

ಕುಸಿತವಾದ ಮನೆಗೆ ಬಾಲಕ ಅತಿಥಿಯಾಗಿ ಬಂದಿದ್ದ. ಮಳೆಯಿಂದಾಗಿ ಮನೆಯ ಪಕ್ಕದ ತಡೆಗೋಡೆ ಕುಸಿದ ಕಾರಣ ಬಾಲಕ ಅದರಡಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment