ಮೊಬೈಲ್ನಲ್ಲಿ ಸೆರೆಯಾಯ್ತು ಮಹಿಳೆ ಆತ್ಮಹತ್ಯೆಯ ದೃಶ್ಯ
ರಭಸವಾಗಿ ಹರಿಯುತ್ತಿದ್ದ ಕಾಳಿ ನದಿಗೆ ಹಾರಿದ ಮಹಿಳೆ
ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳೋಕೆ ನೈಜ ಕಾರಣವೇನು ಗೊತ್ತಾ?
ಮಹಿಳೆಯೊಬ್ಬಳು ಕಾಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೃಶ್ಯ ಸಮೇತ ಸೆರೆಯಾಗಿದೆ. ಮಹಿಳೆಯನ್ನು ರಕ್ಷಿಸಲು ಮುಂದಾದಂತೆ ಆಕೆ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದಾಳೆ. ಪರಿಣಾಮ ಕೊಚ್ಚಿಕೊಂಡು ಹೋದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಅಂದಹಾಗೆಯೇ ಈ ಘಟನೆ ನೇಪಾಳದ ದಾರ್ಚುಲದಲ್ಲಿ ಘಟನೆ ನಡೆದಿದೆ. ಶನಿವಾರದಂದು ಮಹಿಳೆ ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ. ಕಾಳಿ ನದಿಯ ದಡದಲ್ಲಿ ನಿಂತು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕೇರಳದಲ್ಲಿ ಮಹಾ ದುರಂತ.. 250 ಕುಟುಂಬಗಳು ಕಣ್ಮರೆ ಶಂಕೆ.. ಸಾವಿನ ದವಡೆಯಲ್ಲಿ ಸಿಕ್ಕಿರುವ ಜನರ ಕತೆ ಭಯಾನಕ..
भारतीय बॉर्डर से सटे नेपाल के दार्चुला में 25 वर्षीय धनिसा कुंवर नामक युवती काली नदी में कूद गई। अभी तक कुछ पता नहीं चला है। घटना के पीछे पारिवारिक क्लेश सामने आया है। ये घटना उत्तराखंड के पिथौरागढ़ में भारत-नेपाल बॉर्डर पर हुई है। pic.twitter.com/18mvmDVrlM
— Sachin Gupta (@SachinGuptaUP) July 29, 2024
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಧನಿಕಾ ಕುನ್ವರ್ ಎಂದು ಗುರುತಿಸಲಾಗಿದೆ. ಅನೇಕರು ಆಕೆಯ ಮನವೊಳಿಸುವ ಪಯತ್ನ ಮಾಡಿದರಾದರು ಆಕೆ ಯಾರ ಮಾತನ್ನು ಕೇಳಲಿಲ್ಲ. ಪೊಲೀಸ್ ಆಕೆಯನ್ನು ರಕ್ಷಿಸಲು ಹೋದಂತೆ ಮಹಿಳೆ ನೇರವಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮೊಬೈಲ್ನಲ್ಲಿ ಸೆರೆಯಾಯ್ತು ಮಹಿಳೆ ಆತ್ಮಹತ್ಯೆಯ ದೃಶ್ಯ
ರಭಸವಾಗಿ ಹರಿಯುತ್ತಿದ್ದ ಕಾಳಿ ನದಿಗೆ ಹಾರಿದ ಮಹಿಳೆ
ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳೋಕೆ ನೈಜ ಕಾರಣವೇನು ಗೊತ್ತಾ?
ಮಹಿಳೆಯೊಬ್ಬಳು ಕಾಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೃಶ್ಯ ಸಮೇತ ಸೆರೆಯಾಗಿದೆ. ಮಹಿಳೆಯನ್ನು ರಕ್ಷಿಸಲು ಮುಂದಾದಂತೆ ಆಕೆ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದಾಳೆ. ಪರಿಣಾಮ ಕೊಚ್ಚಿಕೊಂಡು ಹೋದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಅಂದಹಾಗೆಯೇ ಈ ಘಟನೆ ನೇಪಾಳದ ದಾರ್ಚುಲದಲ್ಲಿ ಘಟನೆ ನಡೆದಿದೆ. ಶನಿವಾರದಂದು ಮಹಿಳೆ ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ. ಕಾಳಿ ನದಿಯ ದಡದಲ್ಲಿ ನಿಂತು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕೇರಳದಲ್ಲಿ ಮಹಾ ದುರಂತ.. 250 ಕುಟುಂಬಗಳು ಕಣ್ಮರೆ ಶಂಕೆ.. ಸಾವಿನ ದವಡೆಯಲ್ಲಿ ಸಿಕ್ಕಿರುವ ಜನರ ಕತೆ ಭಯಾನಕ..
भारतीय बॉर्डर से सटे नेपाल के दार्चुला में 25 वर्षीय धनिसा कुंवर नामक युवती काली नदी में कूद गई। अभी तक कुछ पता नहीं चला है। घटना के पीछे पारिवारिक क्लेश सामने आया है। ये घटना उत्तराखंड के पिथौरागढ़ में भारत-नेपाल बॉर्डर पर हुई है। pic.twitter.com/18mvmDVrlM
— Sachin Gupta (@SachinGuptaUP) July 29, 2024
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಧನಿಕಾ ಕುನ್ವರ್ ಎಂದು ಗುರುತಿಸಲಾಗಿದೆ. ಅನೇಕರು ಆಕೆಯ ಮನವೊಳಿಸುವ ಪಯತ್ನ ಮಾಡಿದರಾದರು ಆಕೆ ಯಾರ ಮಾತನ್ನು ಕೇಳಲಿಲ್ಲ. ಪೊಲೀಸ್ ಆಕೆಯನ್ನು ರಕ್ಷಿಸಲು ಹೋದಂತೆ ಮಹಿಳೆ ನೇರವಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ