newsfirstkannada.com

ಕರಿಮಣಿ ಮಾಲೀಕ ನೀನಲ್ಲ.. ಯುವತಿಯಿಂದ ಲವ್, ಸೆಕ್ಸ್, ಮ್ಯಾರೇಜ್ ದೋಖಾ! ಅಸಲಿಗೆ ಆಗಿದ್ದೇನು?

Share :

Published February 13, 2024 at 4:44pm

    ಬೇರೆ ಯುವಕರ ಜೊತೆ ಸಂಬಂಧ ಇಟ್ಟುಕೊಂಡಿದ್ದ ಯುವತಿ

    ಶಿವಮೊಗ್ಗ ನಗರದ ಸಂಕೇತ್ ಎಂಬ ಯುವಕನಿಗೆ ವಂಚನೆ

    ನೀನು ಕೀಳು ಜಾತಿಯವನೆಂದು ಕೈ ಕೊಟ್ಟಿರೋ ಆರೋಪ

ಶಿವಮೊಗ್ಗ: ಹಣಕ್ಕಾಗಿ ಯುವತಿಯೊಬ್ಬಳು ಮದುವೆ ನಾಟಕವಾಡಿ ಒಂದಲ್ಲ ಎರಡಲ್ಲ ಬರೋಬ್ಬರಿ 20 ಲಕ್ಷ ರೂಪಾಯಿ ವಂಚನೆ ಮಾಡಿರೋ ಘಟನೆ ಬೆಳಕಿಗೆ ಬಂದಿದೆ.

ಇದನ್ನು ಓದಿ: ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್‌ ಯೋಜನೆಗೆ ಮೋದಿ ಸರ್ಕಾರ ಚಾಲನೆ; ಕಂಪ್ಲೀಟ್ ಮಾಹಿತಿ ಇಲ್ಲಿದೆ

ಸನ್ನಿಧಿ ಹೆಚ್.ವೈ ಎಂಬ ಯುವತಿಯಿಂದ ಸಂಕೇತ್ ಮೋಸ ಹೋಗಿದ್ದಾನೆ. ಸನ್ನಿಧಿ ನನ್ನ ಜೊತೆ ಮದುವೆಯಾಗಿ 20 ಲಕ್ಷ ರೂಪಾಯಿ ವಂಚನೆ ಮಾಡಿ ಮತ್ತೊಬ್ಬ ಯುವಕನ ಜೊತೆ ಓಡಾಡುತ್ತಿದ್ದಾಳೆ ಅಂತಾ ಪತಿ ಆರೋಪಿಸಿದ್ದಾನೆ. ಹೌದು. ಶಿವಮೊಗ್ಗ ನಗರದ ಸಂಕೇತ್ ಎಂಬಾತನ ಜೊತೆ ಹೊಸನಗರದ ಬೆಂಡೆಗದ್ದೆ ಗ್ರಾಮದ ಯುವತಿ ಸನ್ನಿಧಿ ಪ್ರೀತಿಸಿ ಕಳೆದ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಿದ್ದಳು.

 

ಬಳಿಕ ಸನ್ನಿಧಿ ಬೇರೆ ಯುವಕರ ಜೊತೆ ಸಂಬಂಧ ಇಟ್ಟುಕೊಂಡಿದ್ದಳಂತೆ. ಒಂದೆರಡು ತಿಂಗಳು ಸಂಸಾರ ಮಾಡಿ ನೀನು ಕೀಳು ಜಾತಿ ಎಂದು ಕೈ ಕೊಟ್ಟು ಮತ್ತೊಬ್ಬ ಯುವಕನ ಜೊತೆ ಓಡಾಟ ನಡೆಸುತ್ತಿದ್ದಳಂತೆ. ಇನ್ನೂ, ಈ ಹಿಂದೆ ಕಡೂರು ಮೂಲದ ಯುವಕನ ಜೊತೆ ಸನ್ನಿಧಿ ಮದುವೆಯಾಗಿದ್ದಳು. ಲವ್ ಮಾಡಿ ಹಣ ಪೀಕಿದ್ದಾಳೆ ಎಂದು ಪತಿ ಸಂಕೇತ್ ಆರೋಪಿಸಿದ್ದಾನೆ. ಇನ್ನು ಈ ಸಂಬಂಧ ಮೊಸಗೊಳಗಾದ ಪತಿ ಸಂಕೇತ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರಿಮಣಿ ಮಾಲೀಕ ನೀನಲ್ಲ.. ಯುವತಿಯಿಂದ ಲವ್, ಸೆಕ್ಸ್, ಮ್ಯಾರೇಜ್ ದೋಖಾ! ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/02/fake-love-1.jpg

    ಬೇರೆ ಯುವಕರ ಜೊತೆ ಸಂಬಂಧ ಇಟ್ಟುಕೊಂಡಿದ್ದ ಯುವತಿ

    ಶಿವಮೊಗ್ಗ ನಗರದ ಸಂಕೇತ್ ಎಂಬ ಯುವಕನಿಗೆ ವಂಚನೆ

    ನೀನು ಕೀಳು ಜಾತಿಯವನೆಂದು ಕೈ ಕೊಟ್ಟಿರೋ ಆರೋಪ

ಶಿವಮೊಗ್ಗ: ಹಣಕ್ಕಾಗಿ ಯುವತಿಯೊಬ್ಬಳು ಮದುವೆ ನಾಟಕವಾಡಿ ಒಂದಲ್ಲ ಎರಡಲ್ಲ ಬರೋಬ್ಬರಿ 20 ಲಕ್ಷ ರೂಪಾಯಿ ವಂಚನೆ ಮಾಡಿರೋ ಘಟನೆ ಬೆಳಕಿಗೆ ಬಂದಿದೆ.

ಇದನ್ನು ಓದಿ: ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್‌ ಯೋಜನೆಗೆ ಮೋದಿ ಸರ್ಕಾರ ಚಾಲನೆ; ಕಂಪ್ಲೀಟ್ ಮಾಹಿತಿ ಇಲ್ಲಿದೆ

ಸನ್ನಿಧಿ ಹೆಚ್.ವೈ ಎಂಬ ಯುವತಿಯಿಂದ ಸಂಕೇತ್ ಮೋಸ ಹೋಗಿದ್ದಾನೆ. ಸನ್ನಿಧಿ ನನ್ನ ಜೊತೆ ಮದುವೆಯಾಗಿ 20 ಲಕ್ಷ ರೂಪಾಯಿ ವಂಚನೆ ಮಾಡಿ ಮತ್ತೊಬ್ಬ ಯುವಕನ ಜೊತೆ ಓಡಾಡುತ್ತಿದ್ದಾಳೆ ಅಂತಾ ಪತಿ ಆರೋಪಿಸಿದ್ದಾನೆ. ಹೌದು. ಶಿವಮೊಗ್ಗ ನಗರದ ಸಂಕೇತ್ ಎಂಬಾತನ ಜೊತೆ ಹೊಸನಗರದ ಬೆಂಡೆಗದ್ದೆ ಗ್ರಾಮದ ಯುವತಿ ಸನ್ನಿಧಿ ಪ್ರೀತಿಸಿ ಕಳೆದ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಿದ್ದಳು.

 

ಬಳಿಕ ಸನ್ನಿಧಿ ಬೇರೆ ಯುವಕರ ಜೊತೆ ಸಂಬಂಧ ಇಟ್ಟುಕೊಂಡಿದ್ದಳಂತೆ. ಒಂದೆರಡು ತಿಂಗಳು ಸಂಸಾರ ಮಾಡಿ ನೀನು ಕೀಳು ಜಾತಿ ಎಂದು ಕೈ ಕೊಟ್ಟು ಮತ್ತೊಬ್ಬ ಯುವಕನ ಜೊತೆ ಓಡಾಟ ನಡೆಸುತ್ತಿದ್ದಳಂತೆ. ಇನ್ನೂ, ಈ ಹಿಂದೆ ಕಡೂರು ಮೂಲದ ಯುವಕನ ಜೊತೆ ಸನ್ನಿಧಿ ಮದುವೆಯಾಗಿದ್ದಳು. ಲವ್ ಮಾಡಿ ಹಣ ಪೀಕಿದ್ದಾಳೆ ಎಂದು ಪತಿ ಸಂಕೇತ್ ಆರೋಪಿಸಿದ್ದಾನೆ. ಇನ್ನು ಈ ಸಂಬಂಧ ಮೊಸಗೊಳಗಾದ ಪತಿ ಸಂಕೇತ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More