ಧಾರ್ಮಿಕ ಮುಖಂಡರಿಗೆ ಅವಮಾನ ಆಗಬಹುದು
ಹಿತಶತ್ರುಗಳ ಕಾಟದಿಂದಲೇ ನಿಮ್ಮ ಗೌರವಕ್ಕೆ ಧಕ್ಕೆ!
ವ್ಯಾಪಾರವನ್ನು ವಿಸ್ತಾರ ಮಾಡಬೇಕಂದ್ರೆ ನಷ್ಟ ಸಾಧ್ಯ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ,ಅಷ್ಟಮಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ತಾಯಿಯ ಆಶೀರ್ವಾದವನ್ನು ಪಡೆದುಕೊಂಡು ಕೆಲಸ ಆರಂಭಿಸಿ
- ಮನಸ್ಸಿನಲ್ಲಿ ಹೊಸದಾಗಿ ಆಲೋಚನೆ ಬರಲಿದೆ
- ಈ ದಿನ ಖರ್ಚನ್ನು ಗಮನಿಸಿ
- ಮನೆಯಲ್ಲಿ ಪರಸ್ಪರ ವಿವಾದಗಳು ಉಂಟಾಗಬಹುದು
- ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ
- ಕೆಂಪು ವಸ್ತ್ರವನ್ನು ಧಾರಣೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಒಂದೇ ಸಮಯದಲ್ಲಿ ಎರಡೂ-ಮೂರು ಕೆಲಸಗಳಾಗುವ ಯೋಗವಿದೆ
- ನಿಮ್ಮ ಸಾಮರ್ಥ್ಯ, ಜವಾಬ್ದಾರಿ, ಕರ್ತವ್ಯ ನಿಷ್ಠೆ ಗಮನಿಸಿ ಇನ್ನಷ್ಟು ಜವಾಬ್ದಾರಿಯುತ ಕೆಲಸಗಳು ಸಿಗಲಿದೆ
- ಕಾರ್ಯ ನಿಮ್ಮತ್ತವಾಗಿ ಪ್ರಯಾಣ ಮಾಡುತ್ತೀರಿ
- ವಿದ್ಯಾರ್ಥಿಗಳಿಗೆ ಗಂಭೀರವಾದ ವಿಚಾರಗಳನ್ನು ಅಧ್ಯಯನ ಮಾಡಲು ಆಸಕ್ತಿ ಬರಲಿದೆ
- ದಾಂಪತ್ಯ ಜೀವನ ಸುಖವಾಗಿರತ್ತೆ ಆದರೆ ವಿನಾಕಾರಣ ಮಾತುಗಳನ್ನು ಆಡಿ ವಾತಾವರಣ ಹಾಳಾಗಬಹುದು
- ಮನೆಯಲ್ಲಿನ ಕೆಲಸಗಾರರ ಬಗ್ಗೆ ಎಚ್ಚರಿಕೆಯಿಂದಿರಿ
- ಶಿಂಶುಮಾರ ಮಂತ್ರವನ್ನು ಶ್ರವಣ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಣಕಾಸಿನ ವಿಚಾರವಾಗಿ ಕೆಲವು ಕೆಲಸಗಳು ಸ್ಥಗಿತವಾಗಲಿದೆ
- ಕಾರ್ಯಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳು ಬರಬಹುದು
- ಕುಟುಂಬ ಸದಸ್ಯರ ಸ್ವಭಾವ ನಿಮಗೆ ಬೇಜಾರಾಗಬಹುದು
- ಪೂರ್ವಿಕರ ಆಸ್ತಿ ವಿಚಾರದಲ್ಲಿ ಧನಾತ್ಮಕವಾದ ತಿರುವು ಬರಲಿದೆ
- ಸಮಾಜದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತೀರಿ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ವೈದ್ಯರಿಗೆ ಶುಭಫಲವಿರುತ್ತದೆ
- ಕಾಮಧೇನು ಮಂತ್ರವನ್ನು ಶ್ರವಣ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದೇಶ ಪ್ರಯಾಣ ಮಾಡಬೇಕೆಂದು ಆಸೆ ಪಡುವವರಿಗೆ ಈ ದಿನ ಶುಭವಿದೆ
- ಸಂಬಂಧಿಕರಲ್ಲಿ ಬಹು ಜನಪ್ರಿಯರಾಗುತ್ತೀರಿ
- ಸಾಮಾಜಿಕ ಕಾರ್ಯ, ಜನಸೇವೆಯಲ್ಲಿ ಉತ್ಸುಕರಾಗಿರುತ್ತೀರಿ
- ಕೈ ಹಾಕಿದ ಕೆಲಸಗಳು ಪೂರ್ಣವಾಗುವ ಸೂಚನೆ ಇದೆ
- ಮನೋರಂಜನೆಯನ್ನು ಅನುಭವಿಸುವುದರಿಂದ ಸಂತೋಷವಾಗಿರುತ್ತೀರಿ
- ಚಿಕ್ಕ ಮಕ್ಕಳ ಬಗ್ಗೆ ಗಮನವಿರಲಿ
- ಅಶ್ವಥ ಮರದ ಪ್ರದಕ್ಷಿಣೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಪರಿಚಿತವಾದ ಭಯ ನಿಮ್ಮನ್ನು ಕಾಡಬಹುದು
- ಮಾಟ-ಮಂತ್ರ ಇತ್ಯಾದಿಗಳ ಬಗ್ಗೆ ಚರ್ಚೆ ಮಾಡುತ್ತೀರಿ
- ಹಣ,ದ್ರವ್ಯ ಅಥವಾ ವಸ್ತವನ್ನು ಕಳೆದುಕೊಳ್ಳುವ ಸೂಚನೆ ಇದೆ ಎಚ್ಚರಿಕೆವಹಿಸಿ
- ವಿನಾಕಾರಣ ವಾದ-ವಿವಾದಗಳನ್ನು ಮಾಡಬೇಡಿ
- ಸಾಧನೆ ಮತ್ತು ಪ್ರಗತಿಯಲ್ಲಿನ ಅಹಂಭಾವ ಬೇಡ
- ನಿಮ್ಮ ಧೈರ್ಯ ಹಾಗೂ ಭಾವನೆಗೆ ಭಂಗ ಬರಬಹುದು
- ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಂಸಾರಿಕವಾಗಿ ಜೊತೆಗೆ ಮಕ್ಕಳ ಬಗ್ಗೆ ಇದ್ದ ಚಿಂತೆ ದೂರವಾಗಲಿದೆ
- ಮನಸ್ಸಿಗೆ ಸಮಾಧಾನ ಸಿಗಲಿದೆ
- ಕೆಲಸದಲ್ಲಿ ಬಡ್ತಿ ಸಿಗಬಹುದು
- ಕೌಶಲ್ಯದ ಕೆಲಸ ಮಾಡುತ್ತೀರಿ
- ಸ್ನೇಹಿತರ ಜೊತೆ ಸೇರಿಕೊಂಡು ಹೊಸ ಕೆಲಸಗಳನ್ನು ಮಾಡುತ್ತೀರಿ
- ನಿಮ್ಮ ಜವಾಬ್ದಾರಿಯುತವಾದ ಕೆಲಸಗಳು ಸಕಾಲದಲ್ಲಿ ಮುಗಿಯಲಿದೆ
- ಬದಲಾವಣೆಯ ಪರ್ವ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ
- ಕುಲದೇವತಾ ಆರಾಧನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮಗಿರುವ ಬುದ್ಧಿವಂತಿಕೆಯಿಂದ ನಿಮ್ಮ ವಿರೋಧಿಗಳನ್ನು ಸೋಲಿಸುತ್ತೀರಿ
- ಹಳೆಯ ನಷ್ಟ ಅಥವಾ ಅವಮಾನಕ್ಕೆ ಈ ದಿನ ಪ್ರತೀಕಾರದ ದಿನ
- ಇಂದು ಜಗಳವನ್ನು ಮಾಡಬೇಡಿ
- ಕೇವಲ ಮಾತಿನಿಂದ ವಿಚಾರವನ್ನು ಮುಟ್ಟಿಸಿ
- ನಿಮ್ಮ ತತ್ವಗಳಲ್ಲಿ, ನಿಮ್ಮ ಶಿಸ್ತಿನಲ್ಲಿ, ನಿಮ್ಮ ರೀತಿ-ರಿವಾಜಿನಲ್ಲಿ ರಾಜಿ ಮಾಡಿಕೊಳ್ಳಬೇಡಿ
- ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
- ಆಸ್ತಿಕತೆಯನ್ನು ಗಟ್ಟಿ ಮಾಡಿಕೊಳ್ಳಿ
- ಸಾಲಿಗ್ರಾಮ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಹವಾಮಾನ ವೈಪರೀತ್ಯದಿಂದ ಒಂದಷ್ಟು ಶೀತ ಸಮಸ್ಯೆ ಕಾಡಬಹುದು
- ನಯವಂಚಕರಿಂದ ದೂರ ಇರಬೇಕು
- ಮೇಲಾಧಿಕಾರಿಗಳ ಜೊತೆ, ಹಿರಿಯರ ಜೊತೆಯಲ್ಲಿ ವಾದ-ವಿವಾದಗಳು ಬೇಡ
- ನಿಮ್ಮ ಸ್ಥಾನದ ಬಗ್ಗೆ ನಿಮಗೆ ಗೊತ್ತಿರಬೇಕು
- ಇಂದು ಕೋಪ ಬೇಡ
- ಕೆಲವೊಂದು ಸಲ ವಾತಾವರಣ ಚೆನ್ನಾಗಿರುವುದಿಲ್ಲ ತಾಳ್ಮೆಯಿಂದ ವರ್ತಿಸಿ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಬೇರೆಯವರಿಗೆ ಹಣ, ಪದಾರ್ಥ ಯಾವುದೇ ರೂಪದಲ್ಲಿಯೂ ಸಹಾಯ ಮಾಡುವಂತದ್ದು ಅಲ್ಲ
- ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ
- ಸಹೋದರರ ವೈಮನಸ್ಯ ಇರುತ್ತದೆ
- ಆದಾಯದ ಮೂಲವನ್ನು ಗಮನಿಸಿ ಖರ್ಚಿಗೆ ಮುಂದಾಗಿ
- ದುಂದುವೆಚ್ಚ ಮಾಡಬೇಡಿ
- ಈ ದಿನ ದುಬಾರಿ ವಸ್ತುವನ್ನು ಖರೀದಿ ಮಾಡಬೇಡಿ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದ ವಾತಾವರಣ ವ್ಯವಹಾರ ಚೆನ್ನಾಗಿ ನಡೆಯಲಿದೆ ಆದರೆ ಮನಸ್ಸಿಗೆ ಸಮಾಧಾನವಿರುವುದಿಲ್ಲ
- ವಿರೋಧಿಗಳು ನಿಮ್ಮ ಸಂತೋಷವನ್ನು ಹಾಳು ಮಾಡುತ್ತಾರೆ
- ಧಾರ್ಮಿಕ ಮುಖಂಡರಿಗೆ ಅವಮಾನ ಆಗಬಹುದು
- ಹಿತಶತ್ರುಗಳ ಕಾಟದಿಂದ ನಿಮ್ಮ ಗೌರವಕ್ಕೆ ಧಕ್ಕೆಯಾಗಲಿದೆ
- ವ್ಯಾಪಾರವನ್ನು ವಿಸ್ತಾರ ಮಾಡಬೇಕಂದ್ರೆ ನಷ್ಟವಾಗಬಹುದು
- ಪ್ರೇಮಿಗಳಿಗೆ ಅಶುಭವಾದ ಸಮಯ
- ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರರಿಗೆ, ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ತಾಳ್ಮೆಯನ್ನು ಪರೀಕ್ಷೆ ಮಾಡುವ ದಿನವಾಗಿರುತ್ತದೆ
- ಬೇರೆಯವರ ನಿರ್ಲಕ್ಷ್ಯದಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು
- ಜವಾಬ್ದಾರಿಯ ಬಗ್ಗೆ ನಿಗವನ್ನು ವಹಿಸಬೇಕಾಗಬಹುದು
- ಅತಿಮುಖ್ಯವಾದ ವಿಚಾರಗಳಲ್ಲಿ ಗೊಂದಲಗಳಿರುತ್ತದೆ
- ಆರ್ಥಿಕವಾದ ಸಮಸ್ಯೆ ಕಾಣಬಹುದು
- ಮಾನಸಿಕ ಒತ್ತಡ ಕಡಿಮೆಯಾಗಿ ನೆಮ್ಮದಿಯನ್ನು ಕೊಡಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿರುದ್ಯೋಗಿಗಳಿಗೆ ಬೇಸರವಾಗುವ ದಿನ
- ಉದ್ಯೋಗದ ಸಮಸ್ಯೆ, ಹಣದ ಸಮಸ್ಯೆ, ಸ್ಥಾನಮಾನದ ಸಮಸ್ಯೆ ಮನುಷ್ಯನನ್ನು ಕುಗ್ಗಿಸುತ್ತದೆ
- ಆರೋಗ್ಯವು ಕೈ ಕೊಡಬಹುದು
- ಅತಿಯಾದ ಆತ್ಮವಿಶ್ವಾಸ ನಿಮಗೆ ತೊಂದರೆಯಾಗಬಹುದು
- ಉನ್ನತ ಹುದ್ದೆಯಲ್ಲಿರುವವರು ನಿರಾಸೆ ಹೊಂದಬಹುದು
- ಪ್ರೇಮಿಗಳಿಗೆ ಹಿನ್ನಡೆಯಾಗಬಹುದು
- ಕುಟುಂಬದ ಪ್ರೀತಿ-ವಿಶ್ವಾಸವನ್ನು ಗಳಿಸಿಕೊಳ್ಳಿ
- ಇಷ್ಟ ದೇವತಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ