newsfirstkannada.com

ಕಾಲು ಜಾರಿ ಕೆರೆಗೆ ಬಿದ್ದು ಅಕ್ಕ ಸಾವು, ತಂಗಿಯ ಅದೃಷ್ಟ ಚೆನ್ನಾಗಿತ್ತು..

Share :

Published February 27, 2024 at 2:15pm

    ರಾಯಚೂರು ಮಾನ್ವಿ ತಾಲೂಕಿನಲ್ಲಿ ವಿದ್ರಾವಕ ಘಟನೆ

    ಕುರಿಗಳಿಗೆ ನೀರು ಕುಡಿಸಲು ಹೋದಾಗ ದುರಂತ ಸಂಭವಿಸಿದೆ

    ಮಗಳ ಕಳೆದುಕೊಂಡು ದುಃಖದಲ್ಲಿ ಮುಳುಗಿದ ಪೋಷಕರು

ರಾಯಚೂರು: ಕಾಲು ಜಾರಿ ಕೆರೆಗೆ ಬಿದ್ದು ಅಕ್ಕ ಸಾವು, ತಂಗಿ ಬಜಾವ್ ಆಗಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಪಾಸಲ್ಬಂಡಾ ಕ್ಯಾಂಪ್​ನಲ್ಲಿ ನಡೆದಿದೆ.

ಲಕ್ಷ್ಮೀ (19) ಮೃತ ಯುವತಿ. ತಂಗಿ ಕವಿತಾ (17)ಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಯುವತಿ ಲಕ್ಷ್ಮೀ ಮಾನ್ವಿ ಪಟ್ಟಣದ ವೆಂಕಟೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು.

ಆಡುಗಳಿಗೆ ನೀರು ಕುಡಿಸಲ ಹೋಗಿದ್ದಾಗ ನಡೆದ ದುರಂತ ಸಂಭವಿಸಿದೆ. ತಂಗಿ ಜೊತೆ ಮಧ್ಯಾಹ್ನ ಕುರಿ ಮೇಯಿಸಲು ಹೋಗಿದ್ದಳು. ಕುರಿಗೆ ನೀರು ಕುಡಿಸೋಣ ಎಂದು ಇಬ್ಬರು ಕೆರೆಗೆ ಹೊಡೆದುಕೊಂಡು ಹೋಗಿದ್ದರು. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಲು ಜಾರಿ ಕೆರೆಗೆ ಬಿದ್ದು ಅಕ್ಕ ಸಾವು, ತಂಗಿಯ ಅದೃಷ್ಟ ಚೆನ್ನಾಗಿತ್ತು..

https://newsfirstlive.com/wp-content/uploads/2024/02/RCR-SISTERS.jpg

    ರಾಯಚೂರು ಮಾನ್ವಿ ತಾಲೂಕಿನಲ್ಲಿ ವಿದ್ರಾವಕ ಘಟನೆ

    ಕುರಿಗಳಿಗೆ ನೀರು ಕುಡಿಸಲು ಹೋದಾಗ ದುರಂತ ಸಂಭವಿಸಿದೆ

    ಮಗಳ ಕಳೆದುಕೊಂಡು ದುಃಖದಲ್ಲಿ ಮುಳುಗಿದ ಪೋಷಕರು

ರಾಯಚೂರು: ಕಾಲು ಜಾರಿ ಕೆರೆಗೆ ಬಿದ್ದು ಅಕ್ಕ ಸಾವು, ತಂಗಿ ಬಜಾವ್ ಆಗಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಪಾಸಲ್ಬಂಡಾ ಕ್ಯಾಂಪ್​ನಲ್ಲಿ ನಡೆದಿದೆ.

ಲಕ್ಷ್ಮೀ (19) ಮೃತ ಯುವತಿ. ತಂಗಿ ಕವಿತಾ (17)ಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಯುವತಿ ಲಕ್ಷ್ಮೀ ಮಾನ್ವಿ ಪಟ್ಟಣದ ವೆಂಕಟೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು.

ಆಡುಗಳಿಗೆ ನೀರು ಕುಡಿಸಲ ಹೋಗಿದ್ದಾಗ ನಡೆದ ದುರಂತ ಸಂಭವಿಸಿದೆ. ತಂಗಿ ಜೊತೆ ಮಧ್ಯಾಹ್ನ ಕುರಿ ಮೇಯಿಸಲು ಹೋಗಿದ್ದಳು. ಕುರಿಗೆ ನೀರು ಕುಡಿಸೋಣ ಎಂದು ಇಬ್ಬರು ಕೆರೆಗೆ ಹೊಡೆದುಕೊಂಡು ಹೋಗಿದ್ದರು. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More