ಯುವ ರಾಜ್ಕುಮಾರ್, ಶ್ರೀದೇವಿ ಭೈರಪ್ಪ ದಾಂಪತ್ಯದಲ್ಲಿ ಬಿರುಕು
ಇಬ್ಬರು ಬೇರೆಯಾಗಲು ಅಸಲಿ ಕಾರಣ ಬಿಚ್ಚಿಟ್ಟ ವಕೀಲ ಪ್ರಸಾಪ್
ಯುವ ರಾಜ್ಕುಮಾರ್ ವಕೀಲರಾದ ಪ್ರಸಾದ್ ಹೇಳಿದ್ದೇನು ಗೊತ್ತಾ?
ಬೆಂಗಳೂರು: ನಿನ್ನ ಬಿಡಲ್ಲ ನಾನು. ಸುಲಭವಾಗಿ ಡಿವೋರ್ಸ್ ತೆಗೆದುಕೊಳ್ಳಲು ಆಗಲ್ಲ. ನಿನ್ನನ್ನು ನಾನು ಬೀದಿಗೆ ತರ್ತೇನೆ ಎಂದು ಶ್ರೀದೇವಿ ಭೈರಪ್ಪ ನಟ ಯುವ ರಾಜ್ಕುಮಾರ್ಗೆ ಬೆದರಿಕೆ ಹಾಕಿದ್ದಾಳೆ. ಆಕೆ ಬೆದರಿಕೆ ಹಾಕಿರೋ ಮೆಸೇಜ್ಗಳು ನಮ್ಮ ಬಳಿ ಇವೆ ಎಂದು ಯುವ ರಾಜ್ಕುಮಾರ್ ಪರ ವಕೀಲರಾದ ಪ್ರಸಾದ್ ಆರೋಪ ಮಾಡಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಕೀಲರಾದ ಪ್ರಸಾದ್ ಅವರು, ಶ್ರೀದೇವಿ ಒಳ್ಳೆ ಹುಡುಗಿ ಅಲ್ಲ ಎಂದು ಹಲವರು ಹೇಳಿದ್ರು ಯುವ ರಿಸ್ಕ್ ತಗೊಂಡು ಮದುವೆಯಾದ. ಇಂದಲ್ಲ, ನಾಳೆ ಬದಲಾಗುತ್ತಾಳೆ ಎಂದು ಕಾದ. ಮಗು ಮಾಡಿಕೊಳ್ಳಲು ಹಿಂದೇಟು ಹಾಕಿದ್ದ ಆಕೆ ಯುವ ಅವರರಿಗೆ ಬೈಯುತ್ತಿದ್ದಳು ಎಂದು ಪ್ರಸಾದ್ ಹೇಳಿದ್ದಾರೆ.
ಇನ್ನು, ಆಕೆ ಇನ್ನೊಬ್ಬರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಯುವ ರಾಜ್ಕುಮಾರ್ ಅವರನ್ನು ತನ್ನ ಬಾಯ್ ಫ್ರೆಂಡ್ ಜತೆ ಕಂಪೇರ್ ಮಾಡುತ್ತಿದ್ರು. ಬಾಯ್ ಫ್ರೆಂಡ್ ಜತೆ ಮಗು ಮಾಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಿದ್ದರು. ನೀನು ಚೆನ್ನಾಗಿಲ್ಲ, ನನ್ನ ಬಾಯ್ ಫ್ರೆಂಡ್ ಚೆನ್ನಾಗಿದ್ದಾನೆ ಎಂದು ಯುವ ರಾಜ್ಕುಮಾರ್ ಕಾಲೆಳೆಯುವುದು ಎಲ್ಲಾ ಮಾಡಿದ್ದಾರೆ ಎಂದು ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ‘ಸ್ನೇಹಿತೆ ಜೊತೆ ಮದುವೆಯಾಗಿ ಸಹ ನಟಿ ಜತೆ ಲವ್’- ಯುವ ವಿಚ್ಛೇದನಕ್ಕೆ ಶ್ರೀದೇವಿ ಖಡಕ್ ರಿಪ್ಲೈ; ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯುವ ರಾಜ್ಕುಮಾರ್, ಶ್ರೀದೇವಿ ಭೈರಪ್ಪ ದಾಂಪತ್ಯದಲ್ಲಿ ಬಿರುಕು
ಇಬ್ಬರು ಬೇರೆಯಾಗಲು ಅಸಲಿ ಕಾರಣ ಬಿಚ್ಚಿಟ್ಟ ವಕೀಲ ಪ್ರಸಾಪ್
ಯುವ ರಾಜ್ಕುಮಾರ್ ವಕೀಲರಾದ ಪ್ರಸಾದ್ ಹೇಳಿದ್ದೇನು ಗೊತ್ತಾ?
ಬೆಂಗಳೂರು: ನಿನ್ನ ಬಿಡಲ್ಲ ನಾನು. ಸುಲಭವಾಗಿ ಡಿವೋರ್ಸ್ ತೆಗೆದುಕೊಳ್ಳಲು ಆಗಲ್ಲ. ನಿನ್ನನ್ನು ನಾನು ಬೀದಿಗೆ ತರ್ತೇನೆ ಎಂದು ಶ್ರೀದೇವಿ ಭೈರಪ್ಪ ನಟ ಯುವ ರಾಜ್ಕುಮಾರ್ಗೆ ಬೆದರಿಕೆ ಹಾಕಿದ್ದಾಳೆ. ಆಕೆ ಬೆದರಿಕೆ ಹಾಕಿರೋ ಮೆಸೇಜ್ಗಳು ನಮ್ಮ ಬಳಿ ಇವೆ ಎಂದು ಯುವ ರಾಜ್ಕುಮಾರ್ ಪರ ವಕೀಲರಾದ ಪ್ರಸಾದ್ ಆರೋಪ ಮಾಡಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಕೀಲರಾದ ಪ್ರಸಾದ್ ಅವರು, ಶ್ರೀದೇವಿ ಒಳ್ಳೆ ಹುಡುಗಿ ಅಲ್ಲ ಎಂದು ಹಲವರು ಹೇಳಿದ್ರು ಯುವ ರಿಸ್ಕ್ ತಗೊಂಡು ಮದುವೆಯಾದ. ಇಂದಲ್ಲ, ನಾಳೆ ಬದಲಾಗುತ್ತಾಳೆ ಎಂದು ಕಾದ. ಮಗು ಮಾಡಿಕೊಳ್ಳಲು ಹಿಂದೇಟು ಹಾಕಿದ್ದ ಆಕೆ ಯುವ ಅವರರಿಗೆ ಬೈಯುತ್ತಿದ್ದಳು ಎಂದು ಪ್ರಸಾದ್ ಹೇಳಿದ್ದಾರೆ.
ಇನ್ನು, ಆಕೆ ಇನ್ನೊಬ್ಬರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಯುವ ರಾಜ್ಕುಮಾರ್ ಅವರನ್ನು ತನ್ನ ಬಾಯ್ ಫ್ರೆಂಡ್ ಜತೆ ಕಂಪೇರ್ ಮಾಡುತ್ತಿದ್ರು. ಬಾಯ್ ಫ್ರೆಂಡ್ ಜತೆ ಮಗು ಮಾಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಿದ್ದರು. ನೀನು ಚೆನ್ನಾಗಿಲ್ಲ, ನನ್ನ ಬಾಯ್ ಫ್ರೆಂಡ್ ಚೆನ್ನಾಗಿದ್ದಾನೆ ಎಂದು ಯುವ ರಾಜ್ಕುಮಾರ್ ಕಾಲೆಳೆಯುವುದು ಎಲ್ಲಾ ಮಾಡಿದ್ದಾರೆ ಎಂದು ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ‘ಸ್ನೇಹಿತೆ ಜೊತೆ ಮದುವೆಯಾಗಿ ಸಹ ನಟಿ ಜತೆ ಲವ್’- ಯುವ ವಿಚ್ಛೇದನಕ್ಕೆ ಶ್ರೀದೇವಿ ಖಡಕ್ ರಿಪ್ಲೈ; ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ