newsfirstkannada.com

ರಣಜಿ ಟ್ರೋಫಿಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ.. ಶ್ರೇಯಸ್ ಗೋಪಾಲ್ ವಾಪಸ್; ಯಾರಿಗೆಲ್ಲಾ ಚಾನ್ಸ್‌? ಪಟ್ಟಿ ಇಲ್ಲಿದೆ!

Share :

Published October 1, 2024 at 1:53pm

Update October 1, 2024 at 1:55pm

    ಕರ್ನಾಟಕ ಮೊದಲ ಪಂದ್ಯ ಯಾರ ವಿರುದ್ಧ ಆಡಲಿದೆ?

    ಇದೇ 11ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ

    ಉಪ ನಾಯಕನಾಗಿ ಆಯ್ಕೆ ಆದ ಆಟಗಾರ ಯಾರು?

2024-25ನೇ ಸಾಲಿನ ರಣಜಿ ಟ್ರೋಫಿ ಇದೇ ಅಕ್ಟೋಬರ್ 11ರಿಂದ ಆರಂಭವಾಗಲಿದ್ದು ಕರ್ನಾಟಕ ತಂಡಕ್ಕೆ 16 ಆಟಗಾರರ ಹೆಸರನ್ನು ಪ್ರಕಟಿಸಲಾಗಿದೆ. ಮಧ್ಯಪ್ರದೇಶದ ಎದುರು ಕರ್ನಾಟಕದ ರಣಜಿ ಟೀಮ್ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್​ ರಿಟೈನ್​.. ಫ್ರಾಂಚೈಸಿಯಿಂದ ಕ್ಯಾಪ್ಟನ್​ಗೆ ಬಿಗ್ ಶಾಕ್?

ಸದ್ಯ ರಣಜಿ ಟ್ರೋಫಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು ಇಂದೋರ್ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ಮಯಾಂಕ್ ಅಗರ್ವಾಲ್ ಕ್ಯಾಪ್ಟನ್ಸಿ ವಹಿಸಲಿದ್ದಾರೆ. ಶ್ರೇಯಸ್ ಗೋಪಾಲ್ ತಂಡಕ್ಕೆ ವಾಪಸ್ ಆಗಿದ್ದಾರೆ. ಅದರಂತೆ ವೇಗಿ ಪ್ರಸಿದ್ಧ್ ಕೃಷ್ಣ ಫಿಟ್ನೆಸ್​ನಲ್ಲಿ ಪಾಸ್ ಆಗಿದ್ದು ತಂಡದಲ್ಲಿದ್ದಾರೆ. 2024-25ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಮೊದಲೆರೆಡು ಪಂದ್ಯಗಳಿಗೆ ಕರ್ನಾಟಕದಿಂದ ಒಟ್ಟು 16 ಸದಸ್ಯರ ತಂಡವನ್ನ ಇದೀಗ ಪ್ರಕಟ ಮಾಡಲಾಗಿದೆ. ರಾಜ್ಯದ 16 ಸದಸ್ಯರ ತಂಡ ಹೀಗಿದೆ.

ಕರ್ನಾಟಕದ ತಂಡದ ಆಟಗಾರರು

  • ಮಯಾಂಕ್ ಅಗರ್ವಾಲ್ (ನಾಯಕ)
  • ಮನೀಶ್ ಪಾಂಡೆ (ಉಪ ನಾಯಕ)
  • ದೇವದತ್ ಪಡಿಕ್ಕಲ್
  • ನಿಖಿನ್ ಜೋಸ್
  • ಶ್ರೇಯಸ್ ಗೋಪಾಲ್
  • ಸ್ಮರಣ್. ಆರ್
  • ಸುಜಯ್ ಸತೇರಿ
  • ಹಾರ್ದಿಕ್ ರಾಜ್
  • ವೈಶಾಕ್ ವಿಜಯ್ ಕುಮಾರ್
  • ಪ್ರಸಿದ್ಧ್ ಕೃಷ್ಣ
  • ಕೌಶಿಕ್. ವಿ
  • ಲುನ್ವಿತ್ ಸಿಸೋಡಿಯಾ
  • ಮೊಹ್ಸಿನ್ ಖಾನ್
  • ವಿದ್ಯಾಧರ್ ಪಾಟೀಲ್
  • ಕಿಶನ್ ಬೆಡಾರೆ
  • ಅಭಿಲಾಷ್ ಶೆಟ್ಟಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರಣಜಿ ಟ್ರೋಫಿಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ.. ಶ್ರೇಯಸ್ ಗೋಪಾಲ್ ವಾಪಸ್; ಯಾರಿಗೆಲ್ಲಾ ಚಾನ್ಸ್‌? ಪಟ್ಟಿ ಇಲ್ಲಿದೆ!

https://newsfirstlive.com/wp-content/uploads/2024/10/Ranji_Trophy_KAR_TEAM.jpg

    ಕರ್ನಾಟಕ ಮೊದಲ ಪಂದ್ಯ ಯಾರ ವಿರುದ್ಧ ಆಡಲಿದೆ?

    ಇದೇ 11ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ

    ಉಪ ನಾಯಕನಾಗಿ ಆಯ್ಕೆ ಆದ ಆಟಗಾರ ಯಾರು?

2024-25ನೇ ಸಾಲಿನ ರಣಜಿ ಟ್ರೋಫಿ ಇದೇ ಅಕ್ಟೋಬರ್ 11ರಿಂದ ಆರಂಭವಾಗಲಿದ್ದು ಕರ್ನಾಟಕ ತಂಡಕ್ಕೆ 16 ಆಟಗಾರರ ಹೆಸರನ್ನು ಪ್ರಕಟಿಸಲಾಗಿದೆ. ಮಧ್ಯಪ್ರದೇಶದ ಎದುರು ಕರ್ನಾಟಕದ ರಣಜಿ ಟೀಮ್ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್​ ರಿಟೈನ್​.. ಫ್ರಾಂಚೈಸಿಯಿಂದ ಕ್ಯಾಪ್ಟನ್​ಗೆ ಬಿಗ್ ಶಾಕ್?

ಸದ್ಯ ರಣಜಿ ಟ್ರೋಫಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು ಇಂದೋರ್ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ಮಯಾಂಕ್ ಅಗರ್ವಾಲ್ ಕ್ಯಾಪ್ಟನ್ಸಿ ವಹಿಸಲಿದ್ದಾರೆ. ಶ್ರೇಯಸ್ ಗೋಪಾಲ್ ತಂಡಕ್ಕೆ ವಾಪಸ್ ಆಗಿದ್ದಾರೆ. ಅದರಂತೆ ವೇಗಿ ಪ್ರಸಿದ್ಧ್ ಕೃಷ್ಣ ಫಿಟ್ನೆಸ್​ನಲ್ಲಿ ಪಾಸ್ ಆಗಿದ್ದು ತಂಡದಲ್ಲಿದ್ದಾರೆ. 2024-25ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಮೊದಲೆರೆಡು ಪಂದ್ಯಗಳಿಗೆ ಕರ್ನಾಟಕದಿಂದ ಒಟ್ಟು 16 ಸದಸ್ಯರ ತಂಡವನ್ನ ಇದೀಗ ಪ್ರಕಟ ಮಾಡಲಾಗಿದೆ. ರಾಜ್ಯದ 16 ಸದಸ್ಯರ ತಂಡ ಹೀಗಿದೆ.

ಕರ್ನಾಟಕದ ತಂಡದ ಆಟಗಾರರು

  • ಮಯಾಂಕ್ ಅಗರ್ವಾಲ್ (ನಾಯಕ)
  • ಮನೀಶ್ ಪಾಂಡೆ (ಉಪ ನಾಯಕ)
  • ದೇವದತ್ ಪಡಿಕ್ಕಲ್
  • ನಿಖಿನ್ ಜೋಸ್
  • ಶ್ರೇಯಸ್ ಗೋಪಾಲ್
  • ಸ್ಮರಣ್. ಆರ್
  • ಸುಜಯ್ ಸತೇರಿ
  • ಹಾರ್ದಿಕ್ ರಾಜ್
  • ವೈಶಾಕ್ ವಿಜಯ್ ಕುಮಾರ್
  • ಪ್ರಸಿದ್ಧ್ ಕೃಷ್ಣ
  • ಕೌಶಿಕ್. ವಿ
  • ಲುನ್ವಿತ್ ಸಿಸೋಡಿಯಾ
  • ಮೊಹ್ಸಿನ್ ಖಾನ್
  • ವಿದ್ಯಾಧರ್ ಪಾಟೀಲ್
  • ಕಿಶನ್ ಬೆಡಾರೆ
  • ಅಭಿಲಾಷ್ ಶೆಟ್ಟಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More