ಮುಂಗಾರು ಪೂರ್ವ ಮಳೆರಾಯನ ಅಬ್ಬರಕ್ಕೆ ಸಂಭವಿಸಿದ ದುರಂತ
ತಗಡಿನ ಮನೆಯಲ್ಲಿ ಅಪ್ಪ-ಅಮ್ಮನ ಜೊತೆ ವಾಸವಿದ್ದ ಮನಸ್ವಿ
ಬಾಲಕಿ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ
ಯಾದಗಿರಿ: ಮುಂಗಾರು ಪೂರ್ವ ಮಳೆರಾಯನ ಅಬ್ಬರ ರಾಜ್ಯಾದ್ಯಂತ ಜೋರಾಗಿದೆ. ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಲ್ಲಿ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರೋ ದುರ್ಘಟನೆ ಗುರುಮಿಠಕಲ್ ಪಟ್ಟಣದಲ್ಲಿ ನಡೆದಿದೆ. ಮನಸ್ವಿ ಯಾದವ್, ಮಳೆಗೆ ಬಲಿಯಾದ ನಾಲ್ಕು ವರ್ಷದ ಬಾಲಕಿ.
ಗುರುಮಿಠಕಲ್ ಪಟ್ಟಣ ಹೊರವಲಯದ ಚಪೆಟ್ಲಾ ರಸ್ತೆಯ ಜಮೀನಿನಲ್ಲಿ ಮನಸ್ವಿ ಪೋಷಕರು ವಾಸಿಸುತ್ತಿದ್ದರು. ತಗಡಿನ ಮನೆಯಲ್ಲಿ ಅಪ್ಪ-ಅಮ್ಮನ ಜೊತೆ ಮನಸ್ವಿ ಕೂಡ ಇದ್ದಳು.
ಬಿರುಗಾಳಿ ಸಹಿತ ಭಾರೀ ಮಳೆಯಲ್ಲಿ ತಗಡಿನ ಮನೆ ಮೇಲೆ ಇಟ್ಟಿದ್ದ ಕಲ್ಲು ಬಾಲಕಿ ತಲೆ ಮೇಲೆ ಬಿದ್ದಿದೆ. ಮನಸ್ವಿ ತಿಪ್ಪಣ್ಣ ಯಾದವ್ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: ಊರಿಗೆ ಊರೇ ಮಸಣ.. ಪಪುವಾ ನ್ಯೂಗಿನಿಯಾದಲ್ಲಿ 670ಕ್ಕೂ ಹೆಚ್ಚು ಸಾವು; ಆಗಿದ್ದೇನು?
ತಗಡಿನ ಮನೆಯಲ್ಲಿ ಆಟವಾಡುತ್ತಿದ್ದ ಮನಸ್ವಿ ವರುಣನ ಅಬ್ಬರಕ್ಕೆ ಬಲಿಯಾಗಿದ್ದಾಳೆ. ಬಾಲಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮುಂಗಾರು ಪೂರ್ವ ಮಳೆರಾಯನ ಅಬ್ಬರಕ್ಕೆ ಸಂಭವಿಸಿದ ದುರಂತ
ತಗಡಿನ ಮನೆಯಲ್ಲಿ ಅಪ್ಪ-ಅಮ್ಮನ ಜೊತೆ ವಾಸವಿದ್ದ ಮನಸ್ವಿ
ಬಾಲಕಿ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ
ಯಾದಗಿರಿ: ಮುಂಗಾರು ಪೂರ್ವ ಮಳೆರಾಯನ ಅಬ್ಬರ ರಾಜ್ಯಾದ್ಯಂತ ಜೋರಾಗಿದೆ. ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಲ್ಲಿ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರೋ ದುರ್ಘಟನೆ ಗುರುಮಿಠಕಲ್ ಪಟ್ಟಣದಲ್ಲಿ ನಡೆದಿದೆ. ಮನಸ್ವಿ ಯಾದವ್, ಮಳೆಗೆ ಬಲಿಯಾದ ನಾಲ್ಕು ವರ್ಷದ ಬಾಲಕಿ.
ಗುರುಮಿಠಕಲ್ ಪಟ್ಟಣ ಹೊರವಲಯದ ಚಪೆಟ್ಲಾ ರಸ್ತೆಯ ಜಮೀನಿನಲ್ಲಿ ಮನಸ್ವಿ ಪೋಷಕರು ವಾಸಿಸುತ್ತಿದ್ದರು. ತಗಡಿನ ಮನೆಯಲ್ಲಿ ಅಪ್ಪ-ಅಮ್ಮನ ಜೊತೆ ಮನಸ್ವಿ ಕೂಡ ಇದ್ದಳು.
ಬಿರುಗಾಳಿ ಸಹಿತ ಭಾರೀ ಮಳೆಯಲ್ಲಿ ತಗಡಿನ ಮನೆ ಮೇಲೆ ಇಟ್ಟಿದ್ದ ಕಲ್ಲು ಬಾಲಕಿ ತಲೆ ಮೇಲೆ ಬಿದ್ದಿದೆ. ಮನಸ್ವಿ ತಿಪ್ಪಣ್ಣ ಯಾದವ್ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: ಊರಿಗೆ ಊರೇ ಮಸಣ.. ಪಪುವಾ ನ್ಯೂಗಿನಿಯಾದಲ್ಲಿ 670ಕ್ಕೂ ಹೆಚ್ಚು ಸಾವು; ಆಗಿದ್ದೇನು?
ತಗಡಿನ ಮನೆಯಲ್ಲಿ ಆಟವಾಡುತ್ತಿದ್ದ ಮನಸ್ವಿ ವರುಣನ ಅಬ್ಬರಕ್ಕೆ ಬಲಿಯಾಗಿದ್ದಾಳೆ. ಬಾಲಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ