26 ಎಸೆತ ಬಾಕಿ ಇರುವಂತೆ 6 ವಿಕೆಟ್ಗಳಿಂದ ಜಯಭೇರಿ
ಇಂದೋರ್ನಲ್ಲಿ ವಂಡರ್ ಸೃಷ್ಟಿಸಿದ ಶಿವಂ ದುಬೆ, ಯಶಸ್ವಿ
ಕ್ಯಾಪ್ಟನ್ ರೋಹಿತ್ ಮತ್ತೊಮ್ಮೆ ಡಕೌಟ್ ಆಗಿ ನಿರ್ಗಮನ
2ನೇ ಟಿ20 ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡ ಭಾರತಕ್ಕೆ ತಲೆಬಾಗಿದೆ. ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಸ್ಫೋಟಕ ಆಟಕ್ಕೆ ಬೆದರಿ ಬೆಂಡಾಯ್ತು. ರೋಹಿತ್ ಪಡೆ ಇಂದೋರ್ನಲ್ಲಿ ಬಿಗ್ ವಿಕ್ಟರಿ ದಾಖಲಿಸಿ ಸರಣಿ ಕೈವಶ ಮಾಡಿಕೊಳ್ತು. ಹಾಗಾದ್ರೆ ಇಂಡಿಯನ್ ಪ್ಲೇಯರ್ಸ್ ಅಫ್ಘಾನ್ ಟೀಮ್ ಅನ್ನು ಬೇಟೆಯಾಡಿದ್ದಯ ಹೇಗೆ?.
ಸ್ಪಿನ್ ಟ್ರ್ಯಾಪ್ಗೆ ಬಿದ್ದ ಅಪ್ಘನ್ ಬ್ಯಾಟರ್ಸ್..!
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಅಫ್ಘಾನ್ ಪಡೆ ಆರಂಭದಲ್ಲೇ ಸ್ಪಿನ್ ಟ್ರ್ಯಾಪ್ಗೆ ಬಿತ್ತು. ಕ್ಯಾಪ್ಟನ್ ಇಬ್ರಾಹಿಂ ಜರ್ದಾನ್ ಅಕ್ಷರ್ ಮೋಡಿಗೆ ಬಲಿಯಾದ್ರೆ, ರೆಹಮಾನುಲ್ಲ ಗುರ್ಬಾಜ್ ಆಟಕ್ಕೆ ರವಿ ಬಿಷ್ನೋಯ್ ಎಸೆತದಲ್ಲಿ ಕ್ಲೀನ್ಬೋಲ್ಡ್ ಆದ್ರು.
ಗುಲ್ಬುದ್ದೀನ್ ನೈಬ್ ಅರ್ಧಶತಕದ ಆಟ.!
4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಝಮತುಲ್ಲ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು. 60 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ತಂಡಕ್ಕೆ ಗುಲ್ಬುದ್ದೀನ್ ಆಸರೆಯಾದ್ರು. 5 ಬೌಂಡರಿ, 4 ಸಿಕ್ಸರ್ ಸಿಡಿಸಿದ ಗುಲ್ಭದ್ದೀನ್ ಹಾಫ್ ಸೆಂಚುರಿ ಸಿಡಿಸಿ ಔಟಾದ್ರು.
ಅಂತಿಮ ಹಂತದಲ್ಲಿ ಆರ್ಷ್ದೀಪ್ ಆರ್ಭಟ.!
ಕಳೆದ ಪಂದ್ಯದಲ್ಲಿ ಘರ್ಜಿಸಿದ್ದ ಮೊಹಮ್ಮದ್ ನಬಿ ಆಟಕ್ಕೆ ರವಿ ಬಿಷ್ನೋಯ್ ಬ್ರೇಕ್ ಹಾಕಿದ್ರು. ಆ ಬಳಿಕ ಆರ್ಷ್ದೀಪ್ ಸಿಂಗ್ ಆರ್ಭಟಿಸಿದ್ರು. ನಜೀಬುಲ್ಲಾ ಝರ್ಧಾನ್, ಕರಿಮ್ ಜನ್ನತ್, ನೂರ್ ಅಹ್ಮದ್ಗೆ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ದಾರಿ ತೋರಿಸಿದ್ರು. ಆದ್ರೂ, ಅಪ್ಘನ್ ಪಡೆ 172 ರನ್ಗಳ ಸವಾಲಿನ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯ್ತು.
2ನೇ ಪಂದ್ಯದಲ್ಲೂ ರೋಹಿತ್ ಶರ್ಮಾ ಡಕೌಟ್.!
ಸರಣಿಯ ಮೊದಲ ಪಂದ್ಯದಲ್ಲಿ ದುರಾದೃಷ್ಟಕರ ರೀತಿಯಲ್ಲಿ ರನೌಟ್ ಆಗಿದ್ದ ರೋಹಿತ್ ಶರ್ಮಾ, ನಿನ್ನೆಯ ಪಂದ್ಯದಲ್ಲೀ ಡಕೌಟ್ ಆಗಿ ನಿರ್ಗಮಿಸಿದ್ರು. ಫಜಲ್ಹಕ್ ಫಾರೂಕಿ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದ್ರು.
ಕಮ್ಬ್ಯಾಕ್ ಪಂದ್ಯದಲ್ಲಿ ಗುಡುಗಿದ ಕಿಂಗ್ ಕೊಹ್ಲಿ
16 ತಿಂಗಳ ಬಳಿಕ ಟಿ20 ತಂಡಕ್ಕೆ ಮರಳಿದ ಕಿಂಗ್ ಕೊಹ್ಲಿ ಫ್ಯಾನ್ಸ್ ಅನ್ನ ನಿರಾಸೆಗೊಳಿಸಲಿಲ್ಲ. ಬೌಂಡ್ರಿಯಿಂದ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಬಿರುಸಿನ 29 ರನ್ ಸಿಡಿಸಿ ಪೆವಿಲಿಯನ್ ಸೇರಿದ್ರು.
ಲೆಫ್ಟಿ ಬ್ಯಾಟರ್ಸ್ ಸ್ಫೋಟಕ ಅರ್ಧಶತಕ ಸಿಡಿಸಿ ಶೈನಿಂಗ್
ಕೊಹ್ಲಿ ನಿರ್ಗಮನದ ಬಳಿಕ ಯಶಸ್ವಿ ಜೈಸ್ವಾಲ್-ಶಿವಂ ದುಬೆ ಕೂಡಿಕೊಂಡು ಅಪ್ಘನ್ ಬೌಲರ್ಗಳನ್ನ ಮನಬಂದಂತೆ ದಂಡಿಸಿದ್ರು. ಇಬ್ಬರು 3ನೇ ವಿಕೆಟ್ಗೆ ಮುರಿಯದ 92 ರನ್ಗಳ ಜೊತೆಯಾಟವಾಡಿದ್ರು. ಜೈಸ್ವಾಲ್ ಸಿಡಿಲಬ್ಬರದ 68 ರನ್ ಗಳಿಸಿ ಔಟಾದ್ರೆ, ಕಳೆದ ಪಂದ್ಯದ ಹೀರೋ ದುಬೆ ಇಂದೋರ್ನಲ್ಲಿ ವಂಡರ್ ಸೃಷ್ಟಿಸಿದ್ರು. ಅಜೇಯ 63 ರನ್ ಗಳಿಸಿ ಭಾರತಕ್ಕೆ ಗೆಲುವು ಖಾತರಿಪಡಿಸಿದ್ರು.
ಫೈನಲಿ ಭಾರತ ತಂಡ ಇನ್ನೂ 26 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ಗಳಿಂದ ಜಯಭೇರಿ ಬಾರಿಸ್ತು. ಈ ಗೆಲುವಿನೊಂದಿಗೆ ರೋಹಿತ್ ಪಡೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದು ಸಂಭ್ರಮಿಸ್ತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
26 ಎಸೆತ ಬಾಕಿ ಇರುವಂತೆ 6 ವಿಕೆಟ್ಗಳಿಂದ ಜಯಭೇರಿ
ಇಂದೋರ್ನಲ್ಲಿ ವಂಡರ್ ಸೃಷ್ಟಿಸಿದ ಶಿವಂ ದುಬೆ, ಯಶಸ್ವಿ
ಕ್ಯಾಪ್ಟನ್ ರೋಹಿತ್ ಮತ್ತೊಮ್ಮೆ ಡಕೌಟ್ ಆಗಿ ನಿರ್ಗಮನ
2ನೇ ಟಿ20 ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡ ಭಾರತಕ್ಕೆ ತಲೆಬಾಗಿದೆ. ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಸ್ಫೋಟಕ ಆಟಕ್ಕೆ ಬೆದರಿ ಬೆಂಡಾಯ್ತು. ರೋಹಿತ್ ಪಡೆ ಇಂದೋರ್ನಲ್ಲಿ ಬಿಗ್ ವಿಕ್ಟರಿ ದಾಖಲಿಸಿ ಸರಣಿ ಕೈವಶ ಮಾಡಿಕೊಳ್ತು. ಹಾಗಾದ್ರೆ ಇಂಡಿಯನ್ ಪ್ಲೇಯರ್ಸ್ ಅಫ್ಘಾನ್ ಟೀಮ್ ಅನ್ನು ಬೇಟೆಯಾಡಿದ್ದಯ ಹೇಗೆ?.
ಸ್ಪಿನ್ ಟ್ರ್ಯಾಪ್ಗೆ ಬಿದ್ದ ಅಪ್ಘನ್ ಬ್ಯಾಟರ್ಸ್..!
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಅಫ್ಘಾನ್ ಪಡೆ ಆರಂಭದಲ್ಲೇ ಸ್ಪಿನ್ ಟ್ರ್ಯಾಪ್ಗೆ ಬಿತ್ತು. ಕ್ಯಾಪ್ಟನ್ ಇಬ್ರಾಹಿಂ ಜರ್ದಾನ್ ಅಕ್ಷರ್ ಮೋಡಿಗೆ ಬಲಿಯಾದ್ರೆ, ರೆಹಮಾನುಲ್ಲ ಗುರ್ಬಾಜ್ ಆಟಕ್ಕೆ ರವಿ ಬಿಷ್ನೋಯ್ ಎಸೆತದಲ್ಲಿ ಕ್ಲೀನ್ಬೋಲ್ಡ್ ಆದ್ರು.
ಗುಲ್ಬುದ್ದೀನ್ ನೈಬ್ ಅರ್ಧಶತಕದ ಆಟ.!
4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಝಮತುಲ್ಲ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು. 60 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ತಂಡಕ್ಕೆ ಗುಲ್ಬುದ್ದೀನ್ ಆಸರೆಯಾದ್ರು. 5 ಬೌಂಡರಿ, 4 ಸಿಕ್ಸರ್ ಸಿಡಿಸಿದ ಗುಲ್ಭದ್ದೀನ್ ಹಾಫ್ ಸೆಂಚುರಿ ಸಿಡಿಸಿ ಔಟಾದ್ರು.
ಅಂತಿಮ ಹಂತದಲ್ಲಿ ಆರ್ಷ್ದೀಪ್ ಆರ್ಭಟ.!
ಕಳೆದ ಪಂದ್ಯದಲ್ಲಿ ಘರ್ಜಿಸಿದ್ದ ಮೊಹಮ್ಮದ್ ನಬಿ ಆಟಕ್ಕೆ ರವಿ ಬಿಷ್ನೋಯ್ ಬ್ರೇಕ್ ಹಾಕಿದ್ರು. ಆ ಬಳಿಕ ಆರ್ಷ್ದೀಪ್ ಸಿಂಗ್ ಆರ್ಭಟಿಸಿದ್ರು. ನಜೀಬುಲ್ಲಾ ಝರ್ಧಾನ್, ಕರಿಮ್ ಜನ್ನತ್, ನೂರ್ ಅಹ್ಮದ್ಗೆ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ದಾರಿ ತೋರಿಸಿದ್ರು. ಆದ್ರೂ, ಅಪ್ಘನ್ ಪಡೆ 172 ರನ್ಗಳ ಸವಾಲಿನ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯ್ತು.
2ನೇ ಪಂದ್ಯದಲ್ಲೂ ರೋಹಿತ್ ಶರ್ಮಾ ಡಕೌಟ್.!
ಸರಣಿಯ ಮೊದಲ ಪಂದ್ಯದಲ್ಲಿ ದುರಾದೃಷ್ಟಕರ ರೀತಿಯಲ್ಲಿ ರನೌಟ್ ಆಗಿದ್ದ ರೋಹಿತ್ ಶರ್ಮಾ, ನಿನ್ನೆಯ ಪಂದ್ಯದಲ್ಲೀ ಡಕೌಟ್ ಆಗಿ ನಿರ್ಗಮಿಸಿದ್ರು. ಫಜಲ್ಹಕ್ ಫಾರೂಕಿ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದ್ರು.
ಕಮ್ಬ್ಯಾಕ್ ಪಂದ್ಯದಲ್ಲಿ ಗುಡುಗಿದ ಕಿಂಗ್ ಕೊಹ್ಲಿ
16 ತಿಂಗಳ ಬಳಿಕ ಟಿ20 ತಂಡಕ್ಕೆ ಮರಳಿದ ಕಿಂಗ್ ಕೊಹ್ಲಿ ಫ್ಯಾನ್ಸ್ ಅನ್ನ ನಿರಾಸೆಗೊಳಿಸಲಿಲ್ಲ. ಬೌಂಡ್ರಿಯಿಂದ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಬಿರುಸಿನ 29 ರನ್ ಸಿಡಿಸಿ ಪೆವಿಲಿಯನ್ ಸೇರಿದ್ರು.
ಲೆಫ್ಟಿ ಬ್ಯಾಟರ್ಸ್ ಸ್ಫೋಟಕ ಅರ್ಧಶತಕ ಸಿಡಿಸಿ ಶೈನಿಂಗ್
ಕೊಹ್ಲಿ ನಿರ್ಗಮನದ ಬಳಿಕ ಯಶಸ್ವಿ ಜೈಸ್ವಾಲ್-ಶಿವಂ ದುಬೆ ಕೂಡಿಕೊಂಡು ಅಪ್ಘನ್ ಬೌಲರ್ಗಳನ್ನ ಮನಬಂದಂತೆ ದಂಡಿಸಿದ್ರು. ಇಬ್ಬರು 3ನೇ ವಿಕೆಟ್ಗೆ ಮುರಿಯದ 92 ರನ್ಗಳ ಜೊತೆಯಾಟವಾಡಿದ್ರು. ಜೈಸ್ವಾಲ್ ಸಿಡಿಲಬ್ಬರದ 68 ರನ್ ಗಳಿಸಿ ಔಟಾದ್ರೆ, ಕಳೆದ ಪಂದ್ಯದ ಹೀರೋ ದುಬೆ ಇಂದೋರ್ನಲ್ಲಿ ವಂಡರ್ ಸೃಷ್ಟಿಸಿದ್ರು. ಅಜೇಯ 63 ರನ್ ಗಳಿಸಿ ಭಾರತಕ್ಕೆ ಗೆಲುವು ಖಾತರಿಪಡಿಸಿದ್ರು.
ಫೈನಲಿ ಭಾರತ ತಂಡ ಇನ್ನೂ 26 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ಗಳಿಂದ ಜಯಭೇರಿ ಬಾರಿಸ್ತು. ಈ ಗೆಲುವಿನೊಂದಿಗೆ ರೋಹಿತ್ ಪಡೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದು ಸಂಭ್ರಮಿಸ್ತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ