ಶ್ರೀರಾಮ ಪ್ರತಿಷ್ಠೆ ಪ್ರಭಾವ ಸಾವಿರಾರು ವರ್ಷಗಳವರೆಗೆ ಇರುತ್ತದೆ
ರಾಮನ ಭವ್ಯ ಮಂದಿರ ನಿರ್ಮಾಣವಾಯಿತು, ಮುಂದೇನು ಪ್ರಶ್ನೆ?
ನಾನು ಇಂದು ಪವಿತ್ರ ಮನಸ್ಸಿನಿಂದ ಅನುಭವಿಸುತ್ತಿದ್ದೇನೆ- ಮೋದಿ
ಅಯೋಧ್ಯೆ: ರಾಮ ಬೆಂಕಿಯಲ್ಲ, ಶಕ್ತಿ. ರಾಮ ವಿವಾದವಲ್ಲ, ರಾಮ ಸಮಾಧಾನ. ರಾಮ ನಮಗೆ ಮಾತ್ರ ಇಲ್ಲ, ರಾಮ ಎಲ್ಲರಿಗೂ ಇದ್ದಾನೆ. ರಾಮ ಅನಂತ ಕಾಲಕ್ಕೆ ಸೇರಿದವರು ಎಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ಹೇಳಿದ್ದಾರೆ.
ಸರ್ವೋಚ್ಛ ಆದರ್ಶದ ಪ್ರಾಣ ಪ್ರತಿಷ್ಠೆಯಾಗಿದೆ. ಆ ಆದರ್ಶ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ. ಇದು ದೇವ ಮಂದಿರ ಮಾತ್ರವಲ್ಲ, ಭಾರತದ ದೃಷ್ಟಿ, ದರ್ಶನದ ಮಂದಿರವಾಗಿದೆ. ಈ ರಾಮನ ರೂಪದ ರಾಷ್ಟ್ರ ಚೇತನದ ಮಂದಿರವಾಗಿದೆ. ರಾಮ ಭಾರತದ ವಿಧಾನ, ರಾಮ ಭಾರತದ ಚೇತನ, ಚಿಂತನೆ ಆಗಿದ್ದಾರೆ. ರಾಮ ನೀತಿ, ನಿತ್ಯ, ರಾಮ ನಿರಂತರ. ರಾಮ ವ್ಯಾಪಕ, ವಿಶ್ವ. ವಿಶ್ವ ಆತ್ಮ. ರಾಮ ಪ್ರತಿಷ್ಠೆಯಾದಾಗ ಅದರ ಪ್ರಭಾವ ಸಾವಿರಾರು ವರ್ಷಗಳವರೆಗೂ ಇರುತ್ತದೆ. 2024ರ ಜನವರಿ 22 ರಿಂದ ಹೊಸ ಯುಗ ಆರಂಭ ವಾಗಿದೆ ಎಂದು ಮೋದಿ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶ್ರೀರಾಮ ಪ್ರತಿಷ್ಠೆ ಪ್ರಭಾವ ಸಾವಿರಾರು ವರ್ಷಗಳವರೆಗೆ ಇರುತ್ತದೆ
ರಾಮನ ಭವ್ಯ ಮಂದಿರ ನಿರ್ಮಾಣವಾಯಿತು, ಮುಂದೇನು ಪ್ರಶ್ನೆ?
ನಾನು ಇಂದು ಪವಿತ್ರ ಮನಸ್ಸಿನಿಂದ ಅನುಭವಿಸುತ್ತಿದ್ದೇನೆ- ಮೋದಿ
ಅಯೋಧ್ಯೆ: ರಾಮ ಬೆಂಕಿಯಲ್ಲ, ಶಕ್ತಿ. ರಾಮ ವಿವಾದವಲ್ಲ, ರಾಮ ಸಮಾಧಾನ. ರಾಮ ನಮಗೆ ಮಾತ್ರ ಇಲ್ಲ, ರಾಮ ಎಲ್ಲರಿಗೂ ಇದ್ದಾನೆ. ರಾಮ ಅನಂತ ಕಾಲಕ್ಕೆ ಸೇರಿದವರು ಎಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ಹೇಳಿದ್ದಾರೆ.
ಸರ್ವೋಚ್ಛ ಆದರ್ಶದ ಪ್ರಾಣ ಪ್ರತಿಷ್ಠೆಯಾಗಿದೆ. ಆ ಆದರ್ಶ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ. ಇದು ದೇವ ಮಂದಿರ ಮಾತ್ರವಲ್ಲ, ಭಾರತದ ದೃಷ್ಟಿ, ದರ್ಶನದ ಮಂದಿರವಾಗಿದೆ. ಈ ರಾಮನ ರೂಪದ ರಾಷ್ಟ್ರ ಚೇತನದ ಮಂದಿರವಾಗಿದೆ. ರಾಮ ಭಾರತದ ವಿಧಾನ, ರಾಮ ಭಾರತದ ಚೇತನ, ಚಿಂತನೆ ಆಗಿದ್ದಾರೆ. ರಾಮ ನೀತಿ, ನಿತ್ಯ, ರಾಮ ನಿರಂತರ. ರಾಮ ವ್ಯಾಪಕ, ವಿಶ್ವ. ವಿಶ್ವ ಆತ್ಮ. ರಾಮ ಪ್ರತಿಷ್ಠೆಯಾದಾಗ ಅದರ ಪ್ರಭಾವ ಸಾವಿರಾರು ವರ್ಷಗಳವರೆಗೂ ಇರುತ್ತದೆ. 2024ರ ಜನವರಿ 22 ರಿಂದ ಹೊಸ ಯುಗ ಆರಂಭ ವಾಗಿದೆ ಎಂದು ಮೋದಿ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ