ಬಹುನಿರೀಕ್ಷಿತ ಕನ್ನಡ ಬಿಗ್ಬಾಸ್ ಸೀಸನ್ 10
ಈ ಬಾರಿ 2ನೇ ರನ್ನರ್ ಅಪ್ ನಟಿ ಸಂಗೀತಾ..!
ನ್ಯೂಸ್ಫಸ್ಟ್ ನಟಿ ಸಂಗೀತಾ ಹೇಳಿದ್ದೇನು ಗೊತ್ತಾ?
ಬಹುನಿರೀಕ್ಷಿತ ಕನ್ನಡ ಬಿಗ್ಬಾಸ್ ಸೀಸನ್ 10 ಫೈನಲ್ ಮುಗಿದಿದೆ. ಈ ಬಾರಿ ಬಿಗ್ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಆಗಿದ್ದಾರೆ. 2ನೇ ರನ್ನರ್ ಅಪ್ ಆಗಿ ನಟಿ ಸಂಗೀತಾ ಶೃಂಗೇರಿ ಹೊರಹೊಮ್ಮಿದ್ದಾರೆ. ಈಗ ಬಿಗ್ಬಾಸ್ ಮನೆಯಿಂದ ಹೊರಬಂದ ಬೆನ್ನಲ್ಲೇ ನ್ಯೂಸ್ಫಸ್ಟ್ ಜತೆ ಮಾತಾಡಿದ್ದಾರೆ ನಟಿ ಸಂಗೀತಾ.
ವಿನಯ್, ಡ್ರೋನ್ ಪ್ರತಾಪ್ ಮಧ್ಯೆ ಜಗಳ ನಡೀತಿತ್ತು. ವಿನಯ್ ಅವರು ಡ್ರೋನ್ ಪ್ರತಾಪ್ ಆವಾಜ್ ಹಾಕಿದ್ರು. ಆಗ ಡ್ರೋನ್ ಪ್ರತಾಪ್ ಹೆದರಿದ್ದ, ಅವನು ಯಾವತ್ತು ಆ ರೀತಿ ಸಂದರ್ಭ ಫೇಸ್ ಮಾಡಿರಲಿಲ್ಲ. ನಾನು ಏನೋ ಹೇಳಕ್ಕೆ ಹೋಗಿ ಒಂದು ಪದ ಬಳಸಿದ್ದೆ. ಅಲ್ಲಿಂದ ಕೆಲವು ಅಪಾರ್ಥಗಳ ಮಧ್ಯೆಯೇ ನನ್ನ, ವಿನಯ್ ಮಧ್ಯೆ ಜಗಳ ಶುರುವಾಯ್ತು ಎಂದರು.
ನನ್ನನ್ನು ಜನ ಸಿಂಹಿಣಿ ಎಂದು ಕರೆಯುತ್ತಿದ್ದಾರೆ. ಅದಕ್ಕೆ ಕಾರಣ ನಾನು ಬಿಗ್ಬಾಸ್ನಲ್ಲಿ ಆಡಿದ ಆಟ, ತೋರಿಸಿದ ಧೈರ್ಯ. ಜನ ನನಗೆ ಸಿಂಹಿಣಿ ಎಂದು ಕರೆಯುತ್ತಿರೋ ನನ್ನ ಗುಣಗಳ ಕಾರಣಕ್ಕೆ. ಅದಕ್ಕೆ ನಾನು ಧನ್ಯಳಾಗಿದ್ದೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಹುನಿರೀಕ್ಷಿತ ಕನ್ನಡ ಬಿಗ್ಬಾಸ್ ಸೀಸನ್ 10
ಈ ಬಾರಿ 2ನೇ ರನ್ನರ್ ಅಪ್ ನಟಿ ಸಂಗೀತಾ..!
ನ್ಯೂಸ್ಫಸ್ಟ್ ನಟಿ ಸಂಗೀತಾ ಹೇಳಿದ್ದೇನು ಗೊತ್ತಾ?
ಬಹುನಿರೀಕ್ಷಿತ ಕನ್ನಡ ಬಿಗ್ಬಾಸ್ ಸೀಸನ್ 10 ಫೈನಲ್ ಮುಗಿದಿದೆ. ಈ ಬಾರಿ ಬಿಗ್ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಆಗಿದ್ದಾರೆ. 2ನೇ ರನ್ನರ್ ಅಪ್ ಆಗಿ ನಟಿ ಸಂಗೀತಾ ಶೃಂಗೇರಿ ಹೊರಹೊಮ್ಮಿದ್ದಾರೆ. ಈಗ ಬಿಗ್ಬಾಸ್ ಮನೆಯಿಂದ ಹೊರಬಂದ ಬೆನ್ನಲ್ಲೇ ನ್ಯೂಸ್ಫಸ್ಟ್ ಜತೆ ಮಾತಾಡಿದ್ದಾರೆ ನಟಿ ಸಂಗೀತಾ.
ವಿನಯ್, ಡ್ರೋನ್ ಪ್ರತಾಪ್ ಮಧ್ಯೆ ಜಗಳ ನಡೀತಿತ್ತು. ವಿನಯ್ ಅವರು ಡ್ರೋನ್ ಪ್ರತಾಪ್ ಆವಾಜ್ ಹಾಕಿದ್ರು. ಆಗ ಡ್ರೋನ್ ಪ್ರತಾಪ್ ಹೆದರಿದ್ದ, ಅವನು ಯಾವತ್ತು ಆ ರೀತಿ ಸಂದರ್ಭ ಫೇಸ್ ಮಾಡಿರಲಿಲ್ಲ. ನಾನು ಏನೋ ಹೇಳಕ್ಕೆ ಹೋಗಿ ಒಂದು ಪದ ಬಳಸಿದ್ದೆ. ಅಲ್ಲಿಂದ ಕೆಲವು ಅಪಾರ್ಥಗಳ ಮಧ್ಯೆಯೇ ನನ್ನ, ವಿನಯ್ ಮಧ್ಯೆ ಜಗಳ ಶುರುವಾಯ್ತು ಎಂದರು.
ನನ್ನನ್ನು ಜನ ಸಿಂಹಿಣಿ ಎಂದು ಕರೆಯುತ್ತಿದ್ದಾರೆ. ಅದಕ್ಕೆ ಕಾರಣ ನಾನು ಬಿಗ್ಬಾಸ್ನಲ್ಲಿ ಆಡಿದ ಆಟ, ತೋರಿಸಿದ ಧೈರ್ಯ. ಜನ ನನಗೆ ಸಿಂಹಿಣಿ ಎಂದು ಕರೆಯುತ್ತಿರೋ ನನ್ನ ಗುಣಗಳ ಕಾರಣಕ್ಕೆ. ಅದಕ್ಕೆ ನಾನು ಧನ್ಯಳಾಗಿದ್ದೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ