ಭಾರತದ ಬಗ್ಗೆ ಹೀನಾಯವಾಗಿ ಮಾತನಾಡಿದ ಮಾಲ್ಡೀವ್ಸ್ ಅಧ್ಯಕ್ಷ
ಭಾರತವನ್ನ ಕೊಳಚೆಗೆ ಹೋಲಿಸಿದ್ದ ಮೊಹಮ್ಮದ್ ಮುಯಿಜ್ಜು
ಮೊಹಮ್ಮದ್ ಮುಯಿಜ್ಜುಗೆ ಕ್ಷಮೆ ಕೇಳಿ ಎಂದ ಜೆಪಿ ಪಕ್ಷದ ನಾಯಕ
ಮಾಲ್ಡೀವ್ಸ್ನ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಭಾರತ ದೇಶವನ್ನು ಹೀಯಾಲಿಸಿದ್ದರು. ಲಕ್ಷ ದ್ವೀಪವನ್ನು ಕೊಳಚೆಗೆ ಹೋಲಿಸಿದ್ದರು. ಆದರೀಗ ಮಾಲ್ಡೀವ್ಸ್ ಜುಮ್ಹೂರಿ ಪಕ್ಷದ (ಜೆಪಿ) ನಾಯಕ ಖಾಸಿಮ್ ಇಬ್ರಾಹಿಂ ಅವರು ಈ ಬಗ್ಗೆ ಕ್ಷಮೆ ಕೇಳುವಂತೆ ಮೊಹಮ್ಮದ್ ಮುಯಿಜ್ಜುಗೆ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆ ಬಳಿ ಕ್ಷಮೆ ಕೇಳಬೇಕು ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಖಾಸಿಮ್ ಇಬ್ರಾಹಿಂ, ‘ಯಾವುದೇ ದೇಶಕ್ಕೆ ಸಂಭಂದಿಸಿದಂತೆ ಅಥವಾ ನೆರೆ ಹೊರೆಯ ದೇಶಕ್ಕೆ ಸಂಭಂದಿಸಿದಂತೆ ನಾವು ಸಂಭಂದದ ಮೇಲೆ ಪರಿಣಾಮ ಬೀರುವಂತೆ ಮಾತನಾಡಬಾರದು. ನಮ್ಮ ದೇಶಕ್ಕೆ ಭಾದ್ಯತೆ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಚೀನಾ ಪ್ರವಾಸದ ಬಳಿಕ ಮೊಹಮ್ಮದ್ ಮುಯಿಜ್ಜು ನೀಡಿರುವ ಹೇಳಿಕೆ ತಪ್ಪು. ಏಕೆಂದರೆ ಅದರಿಂದ ದೇಶಕ್ಕೆ ನಷ್ಟವನ್ನು ಉಂಟು ಮಾಡುತ್ತದೆ. ಅದನ್ನು ಮಾಡಲು ಸಾಧ್ಯವಿಲ್ಲ. ಹೀಗೆ ಮಾಡಬಾರದು ಎಂದು ಮೊಹಮ್ಮದ್ ಮುಯಿಜ್ಜು ಹೇಳುತ್ತೇನೆ. ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಲು ಮುಯಿಜ್ಜು ಹೇಳುತ್ತೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಭಾರತದ ಬಗ್ಗೆ ಹೀನಾಯವಾಗಿ ಮಾತನಾಡಿದ ಮಾಲ್ಡೀವ್ಸ್ ಅಧ್ಯಕ್ಷ
ಭಾರತವನ್ನ ಕೊಳಚೆಗೆ ಹೋಲಿಸಿದ್ದ ಮೊಹಮ್ಮದ್ ಮುಯಿಜ್ಜು
ಮೊಹಮ್ಮದ್ ಮುಯಿಜ್ಜುಗೆ ಕ್ಷಮೆ ಕೇಳಿ ಎಂದ ಜೆಪಿ ಪಕ್ಷದ ನಾಯಕ
ಮಾಲ್ಡೀವ್ಸ್ನ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಭಾರತ ದೇಶವನ್ನು ಹೀಯಾಲಿಸಿದ್ದರು. ಲಕ್ಷ ದ್ವೀಪವನ್ನು ಕೊಳಚೆಗೆ ಹೋಲಿಸಿದ್ದರು. ಆದರೀಗ ಮಾಲ್ಡೀವ್ಸ್ ಜುಮ್ಹೂರಿ ಪಕ್ಷದ (ಜೆಪಿ) ನಾಯಕ ಖಾಸಿಮ್ ಇಬ್ರಾಹಿಂ ಅವರು ಈ ಬಗ್ಗೆ ಕ್ಷಮೆ ಕೇಳುವಂತೆ ಮೊಹಮ್ಮದ್ ಮುಯಿಜ್ಜುಗೆ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆ ಬಳಿ ಕ್ಷಮೆ ಕೇಳಬೇಕು ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಖಾಸಿಮ್ ಇಬ್ರಾಹಿಂ, ‘ಯಾವುದೇ ದೇಶಕ್ಕೆ ಸಂಭಂದಿಸಿದಂತೆ ಅಥವಾ ನೆರೆ ಹೊರೆಯ ದೇಶಕ್ಕೆ ಸಂಭಂದಿಸಿದಂತೆ ನಾವು ಸಂಭಂದದ ಮೇಲೆ ಪರಿಣಾಮ ಬೀರುವಂತೆ ಮಾತನಾಡಬಾರದು. ನಮ್ಮ ದೇಶಕ್ಕೆ ಭಾದ್ಯತೆ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಚೀನಾ ಪ್ರವಾಸದ ಬಳಿಕ ಮೊಹಮ್ಮದ್ ಮುಯಿಜ್ಜು ನೀಡಿರುವ ಹೇಳಿಕೆ ತಪ್ಪು. ಏಕೆಂದರೆ ಅದರಿಂದ ದೇಶಕ್ಕೆ ನಷ್ಟವನ್ನು ಉಂಟು ಮಾಡುತ್ತದೆ. ಅದನ್ನು ಮಾಡಲು ಸಾಧ್ಯವಿಲ್ಲ. ಹೀಗೆ ಮಾಡಬಾರದು ಎಂದು ಮೊಹಮ್ಮದ್ ಮುಯಿಜ್ಜು ಹೇಳುತ್ತೇನೆ. ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಲು ಮುಯಿಜ್ಜು ಹೇಳುತ್ತೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ