3ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ
ಕ್ಯಾಪ್ಟನ್ ರೋಹಿತ್ ಪಡೆಗೆ ಬರೋಬ್ಬರಿ 434 ರನ್ಗಳ ಭರ್ಜರಿ ಜಯ
ಇಂಗ್ಲೆಂಡ್ ವಿರುದ್ಧ ಗೆಲುವಿನ ಬಗ್ಗೆ ರೋಹಿತ್ ಹೇಳಿದ್ದೇನು ಗೊತ್ತಾ..?
ರಾಜ್ಕೋಟ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 3ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಬರೋಬ್ಬರಿ 434 ರನ್ಗಳಿಂದ ಗೆದ್ದು ಬೀಗಿದೆ. ಗೆದ್ದ ಬಳಿಕ ಮಾತಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಭಾರತದ ಗೆಲುವಿಗೆ ಎಲ್ಲರ ಶ್ರಮ ಕಾರಣ ಎಂದರು.
ನಾವು ಟೆಸ್ಟ್ ಕ್ರಿಕೆಟ್ ಆಡುವಾಗ 5 ದಿನದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಇದು ಮೂರು ದಿನ ಕ್ರಿಕೆಟ್ ಅಲ್ಲ, ಐದು ದಿನದ ಆಟ. ಹಾಗಾಗಿ ಟೆಸ್ಟ್ ಕ್ರಿಕೆಟ್ ಆಡುವಾಗ ತಾಳ್ಮೆ ಇರಬೇಕು. ಇಂಗ್ಲೆಂಡ್ ನಮ್ಮ ಮೇಲೆ ಬಹಳ ಒತ್ತಡ ಹಾಕಿದ್ರು. ಆದ್ರೂ, ನಾವು ಬೌನ್ಸ್ ಬ್ಯಾಕ್ ಮಾಡಿದ್ವಿ ಎಂದರು.
ಇಂಗ್ಲೆಂಡ್ ಗೆದ್ದಿರುವುದು ನಮಗೆ ಖುಷಿ ತಂದಿದೆ. ಸರ್ಫರಾಜ್ ಖಾನ್ ತುಂಬಾ ಅದ್ಭುತ ಬ್ಯಾಟಿಂಗ್ ಮಾಡಿದ್ರು. ಇನ್ನೂ, ಚೂರು ಟೈಮ್ ತೆಗೆದುಕೊಂಡು ಆಡಬಹುದಿತ್ತು ಎಂದು ನಾವು ಭಾವಸಿದ್ದೆವು. ಇವರು ಟೀಮ್ ಇಂಡಿಯಾ ಇನ್ನೂ ಕೊಡುಗೆ ನೀಡಬೇಕಿದೆ ಎಂದರು,
ನಾನು ಯಶಸ್ವಿ ಜೈಸ್ವಾಲ್ ಬಗ್ಗೆ ಜಾಸ್ತಿ ಮಾತಾಡಬೇಕಾದ ಅಗತ್ಯ ಇಲ್ಲ. ಹಲವು ಬಾರಿ ನಾನು ಜೈಸ್ವಾಲ್ ಬಗ್ಗೆ ಹೇಳಿದ್ದೇನೆ. ಪದೇ ಪದೇ ಮಾತಾಡೋದು ಒಳ್ಳೆಯದಲ್ಲ, ಆತ ಕ್ವಾಲಿಟಿ ಪ್ಲೇಯರ್. ಜಡೇಜಾ ಬಗ್ಗೆ ಕೂಡ ನಾವು ನೆನೆಯಲೇಬೇಕು. ಎಲ್ಲರೂ ತುಂಬಾ ಚೆನ್ನಾಗಿ ಪ್ರದರ್ಶನ ನೀಡಿದ್ರು. ಮುಂದಿನ ಟೆಸ್ಟ್ನಲ್ಲೂ ಹೀಗೆ ಆಡಲಿ ಎಂದು ಬಯಸುತ್ತೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
3ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ
ಕ್ಯಾಪ್ಟನ್ ರೋಹಿತ್ ಪಡೆಗೆ ಬರೋಬ್ಬರಿ 434 ರನ್ಗಳ ಭರ್ಜರಿ ಜಯ
ಇಂಗ್ಲೆಂಡ್ ವಿರುದ್ಧ ಗೆಲುವಿನ ಬಗ್ಗೆ ರೋಹಿತ್ ಹೇಳಿದ್ದೇನು ಗೊತ್ತಾ..?
ರಾಜ್ಕೋಟ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 3ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಬರೋಬ್ಬರಿ 434 ರನ್ಗಳಿಂದ ಗೆದ್ದು ಬೀಗಿದೆ. ಗೆದ್ದ ಬಳಿಕ ಮಾತಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಭಾರತದ ಗೆಲುವಿಗೆ ಎಲ್ಲರ ಶ್ರಮ ಕಾರಣ ಎಂದರು.
ನಾವು ಟೆಸ್ಟ್ ಕ್ರಿಕೆಟ್ ಆಡುವಾಗ 5 ದಿನದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಇದು ಮೂರು ದಿನ ಕ್ರಿಕೆಟ್ ಅಲ್ಲ, ಐದು ದಿನದ ಆಟ. ಹಾಗಾಗಿ ಟೆಸ್ಟ್ ಕ್ರಿಕೆಟ್ ಆಡುವಾಗ ತಾಳ್ಮೆ ಇರಬೇಕು. ಇಂಗ್ಲೆಂಡ್ ನಮ್ಮ ಮೇಲೆ ಬಹಳ ಒತ್ತಡ ಹಾಕಿದ್ರು. ಆದ್ರೂ, ನಾವು ಬೌನ್ಸ್ ಬ್ಯಾಕ್ ಮಾಡಿದ್ವಿ ಎಂದರು.
ಇಂಗ್ಲೆಂಡ್ ಗೆದ್ದಿರುವುದು ನಮಗೆ ಖುಷಿ ತಂದಿದೆ. ಸರ್ಫರಾಜ್ ಖಾನ್ ತುಂಬಾ ಅದ್ಭುತ ಬ್ಯಾಟಿಂಗ್ ಮಾಡಿದ್ರು. ಇನ್ನೂ, ಚೂರು ಟೈಮ್ ತೆಗೆದುಕೊಂಡು ಆಡಬಹುದಿತ್ತು ಎಂದು ನಾವು ಭಾವಸಿದ್ದೆವು. ಇವರು ಟೀಮ್ ಇಂಡಿಯಾ ಇನ್ನೂ ಕೊಡುಗೆ ನೀಡಬೇಕಿದೆ ಎಂದರು,
ನಾನು ಯಶಸ್ವಿ ಜೈಸ್ವಾಲ್ ಬಗ್ಗೆ ಜಾಸ್ತಿ ಮಾತಾಡಬೇಕಾದ ಅಗತ್ಯ ಇಲ್ಲ. ಹಲವು ಬಾರಿ ನಾನು ಜೈಸ್ವಾಲ್ ಬಗ್ಗೆ ಹೇಳಿದ್ದೇನೆ. ಪದೇ ಪದೇ ಮಾತಾಡೋದು ಒಳ್ಳೆಯದಲ್ಲ, ಆತ ಕ್ವಾಲಿಟಿ ಪ್ಲೇಯರ್. ಜಡೇಜಾ ಬಗ್ಗೆ ಕೂಡ ನಾವು ನೆನೆಯಲೇಬೇಕು. ಎಲ್ಲರೂ ತುಂಬಾ ಚೆನ್ನಾಗಿ ಪ್ರದರ್ಶನ ನೀಡಿದ್ರು. ಮುಂದಿನ ಟೆಸ್ಟ್ನಲ್ಲೂ ಹೀಗೆ ಆಡಲಿ ಎಂದು ಬಯಸುತ್ತೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ