ಲೋಸಸಭಾ ಚುನಾವಣೆಗೆ ಬಿಜೆಪಿ ಗೆಲುವಿನ ಲೆಕ್ಕಾಚಾರ
ಒಟ್ಟು 267 ಅಭ್ಯರ್ಥಿಗಳ ಹೆಸರನ್ನು ರಿಲೀಸ್ ಮಾಡಿದ ಬಿಜೆಪಿ
ಪಿಯುಷ್ ಗೋಯಲ್ ಸೇರಿ ಐವರು ಕೇಂದ್ರ ಸಚಿವರು ಕಣಕ್ಕೆ
ಲೋಕ ಸಮರಕ್ಕಾಗಿ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಬಿಜೆಪಿ ಮಾರ್ಚ್ 1ರಂದು ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಮಾರ್ಚ್ 13ರಂದು ಸಂಜೆ 2ನೇ ಲೀಸ್ಟ್ನಲ್ಲಿ 72 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆಗೊಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ಸದ್ಯ ಬಿಡುಗಡೆಗೊಂಡ ಪಟ್ಟಿಯಲ್ಲಿ ಪಿಯುಷ್ ಗೋಯಲ್ ಸೇರಿದಂತೆ ವಿವಿಧ ರಾಜ್ಯಗಳ ಐವರು ಕೇಂದ್ರ ಸಚಿವರವನ್ನು ಕಣಕ್ಕಿಳಿಸುವ ಮೂಲಕ ಮತ್ತೆ ಗೆಲುವಿನ ಲೆಕ್ಕಾಚಾರವನ್ನು ಬಿಜೆಪಿ ಹಾಕಿದೆ.
ಪಿಯುಷ್ ಗೋಯಲ್
ಮುಂಬೈ ಉತ್ತರದಿಂದ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಪಿಯುಷ್ ಗೋಯಲ್ ಕಣಕ್ಕಿಳಿದಿದ್ದಾರೆ ರೆ. ಈ ಬಾರಿ ಗೊಪಾಲ್ ಶೆಟ್ಟಿಯವರಿಗೆ ಟಿಕೆಟ್ ಕೈತಪ್ಪಿದ್ದು, ಅವರ ಬದಲಿಗೆ ಮುಂಬೈ ಉತ್ತರದಿಂದ ಪಿಯುಷ್ ಗೋಯಲ್ ಕಣಕ್ಕಿಳಿಯುತ್ತಿದ್ದಾರೆ.
ನಿತಿನ್ ಗಡ್ಕರಿ
ಆರ್ಎಸ್ಎಸ್ನ ಪ್ರಧಾನ ಕಛೇರಿಯಾದ ನಾಗ್ಪುರದಲ್ಲಿ ನಿತಿನ್ ಗಡ್ಕರಿ ಕಣಕ್ಕಿಳಿಯುತ್ತಿದ್ದಾರೆ. 2014ರಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಗಾಗಿ ಚುನಾಯಿತರಾದ ಇವರು ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ.
ಅನುರಾಗ್ ಠಾಕೂರ್
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಈವರೆಗೆ ನಾಲ್ಕು ಬಾರಿ ಗೆದ್ದಿರುವ ಹಮೀರ್ಪುರದಿಂದ ಸ್ಪರ್ಧಿಸುತ್ತಿದ್ದಾರೆ. ಇವರು 2008ರಿಂದ ಇಲ್ಲಿ ಕಣಕ್ಕಿಳಿಯುತ್ತಾ ಬಮದಿದ್ದಾರೆ.
ಪ್ರಲ್ಹಾದ್ ಜೋಶಿ
ಬಿಜೆಪಿ ಈ ಬಾರಿ 370 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಮೂಲಕ ಜಯತರುವ ನಿರೀಕ್ಷೆಯಲ್ಲಿದೆ. 2009ರಿಂದ ಜೋಶಿ ಧಾರವಾಡದ ಸಂಸದರಾಗಿದ್ದಾರೆ. ಈ ಬಾರಿಯೂ ಪ್ರಲ್ಹಾದ್ ಜೋಶಿ ಧಾರವಾಡದಿಂದ ಸ್ಪರ್ಧಿಸುತ್ತಿದ್ದಾರೆ.
ರಾವ್ ಇಂದ್ರಜಿತ್
ಸಚಿವ ರಾವ್ ಇಂದ್ರಜಿತ್ ಗುರuಗಾಮವ್ನಿಂದ ಸ್ಪರ್ಧಿಸುತ್ತಿದ್ದಾರೆ. 2009ರಿಂದ ಕಣಕ್ಕಿಳಿಯುತ್ತಾ ಬಂದಿರುವ ಅವರು ಈ ಬಾರುಯೂ ಸಹ ಬಿಜೆಪಿ ದೊಡ್ಡ ಗೆಲುವು ತಂದುಕೊಂಡುವ ಲೆಕ್ಕಚಾರದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಲೋಸಸಭಾ ಚುನಾವಣೆಗೆ ಬಿಜೆಪಿ ಗೆಲುವಿನ ಲೆಕ್ಕಾಚಾರ
ಒಟ್ಟು 267 ಅಭ್ಯರ್ಥಿಗಳ ಹೆಸರನ್ನು ರಿಲೀಸ್ ಮಾಡಿದ ಬಿಜೆಪಿ
ಪಿಯುಷ್ ಗೋಯಲ್ ಸೇರಿ ಐವರು ಕೇಂದ್ರ ಸಚಿವರು ಕಣಕ್ಕೆ
ಲೋಕ ಸಮರಕ್ಕಾಗಿ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಬಿಜೆಪಿ ಮಾರ್ಚ್ 1ರಂದು ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಮಾರ್ಚ್ 13ರಂದು ಸಂಜೆ 2ನೇ ಲೀಸ್ಟ್ನಲ್ಲಿ 72 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆಗೊಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ಸದ್ಯ ಬಿಡುಗಡೆಗೊಂಡ ಪಟ್ಟಿಯಲ್ಲಿ ಪಿಯುಷ್ ಗೋಯಲ್ ಸೇರಿದಂತೆ ವಿವಿಧ ರಾಜ್ಯಗಳ ಐವರು ಕೇಂದ್ರ ಸಚಿವರವನ್ನು ಕಣಕ್ಕಿಳಿಸುವ ಮೂಲಕ ಮತ್ತೆ ಗೆಲುವಿನ ಲೆಕ್ಕಾಚಾರವನ್ನು ಬಿಜೆಪಿ ಹಾಕಿದೆ.
ಪಿಯುಷ್ ಗೋಯಲ್
ಮುಂಬೈ ಉತ್ತರದಿಂದ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಪಿಯುಷ್ ಗೋಯಲ್ ಕಣಕ್ಕಿಳಿದಿದ್ದಾರೆ ರೆ. ಈ ಬಾರಿ ಗೊಪಾಲ್ ಶೆಟ್ಟಿಯವರಿಗೆ ಟಿಕೆಟ್ ಕೈತಪ್ಪಿದ್ದು, ಅವರ ಬದಲಿಗೆ ಮುಂಬೈ ಉತ್ತರದಿಂದ ಪಿಯುಷ್ ಗೋಯಲ್ ಕಣಕ್ಕಿಳಿಯುತ್ತಿದ್ದಾರೆ.
ನಿತಿನ್ ಗಡ್ಕರಿ
ಆರ್ಎಸ್ಎಸ್ನ ಪ್ರಧಾನ ಕಛೇರಿಯಾದ ನಾಗ್ಪುರದಲ್ಲಿ ನಿತಿನ್ ಗಡ್ಕರಿ ಕಣಕ್ಕಿಳಿಯುತ್ತಿದ್ದಾರೆ. 2014ರಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಗಾಗಿ ಚುನಾಯಿತರಾದ ಇವರು ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ.
ಅನುರಾಗ್ ಠಾಕೂರ್
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಈವರೆಗೆ ನಾಲ್ಕು ಬಾರಿ ಗೆದ್ದಿರುವ ಹಮೀರ್ಪುರದಿಂದ ಸ್ಪರ್ಧಿಸುತ್ತಿದ್ದಾರೆ. ಇವರು 2008ರಿಂದ ಇಲ್ಲಿ ಕಣಕ್ಕಿಳಿಯುತ್ತಾ ಬಮದಿದ್ದಾರೆ.
ಪ್ರಲ್ಹಾದ್ ಜೋಶಿ
ಬಿಜೆಪಿ ಈ ಬಾರಿ 370 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಮೂಲಕ ಜಯತರುವ ನಿರೀಕ್ಷೆಯಲ್ಲಿದೆ. 2009ರಿಂದ ಜೋಶಿ ಧಾರವಾಡದ ಸಂಸದರಾಗಿದ್ದಾರೆ. ಈ ಬಾರಿಯೂ ಪ್ರಲ್ಹಾದ್ ಜೋಶಿ ಧಾರವಾಡದಿಂದ ಸ್ಪರ್ಧಿಸುತ್ತಿದ್ದಾರೆ.
ರಾವ್ ಇಂದ್ರಜಿತ್
ಸಚಿವ ರಾವ್ ಇಂದ್ರಜಿತ್ ಗುರuಗಾಮವ್ನಿಂದ ಸ್ಪರ್ಧಿಸುತ್ತಿದ್ದಾರೆ. 2009ರಿಂದ ಕಣಕ್ಕಿಳಿಯುತ್ತಾ ಬಂದಿರುವ ಅವರು ಈ ಬಾರುಯೂ ಸಹ ಬಿಜೆಪಿ ದೊಡ್ಡ ಗೆಲುವು ತಂದುಕೊಂಡುವ ಲೆಕ್ಕಚಾರದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ