ಕಾರ್ ಪಾರ್ಕಿಂಗ್ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ
ನಮ್ಮ ಜಾಗದಲ್ಲೇ ಕಾರ್ ಪಾರ್ಕ್ ಮಾಡ್ತೀಯ ಎಂದು ದಂಪತಿ ಮೇಲೆ ಹಲ್ಲೆ
ದಂಪತಿ ಮೇಲೆ ಮನಸೋ-ಇಚ್ಛೆ ಹಲ್ಲೆ ನಡೆಸಿದ ಕಿಡಿಗೇಡಿಗಳ ಮೇಲೆ ಕೇಸ್
ಬೆಂಗಳೂರು: ಕಾರ್ ಪಾರ್ಕಿಂಗ್ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದೆ. ನಮ್ಮ ಜಾಗದಲ್ಲೇ ಕಾರ್ ಪಾರ್ಕ್ ಮಾಡ್ತೀಯ ಎಂದು ದಂಪತಿ ಮೇಲೆ ಕಿಡಿಗೇಡಿಗಳು ಮನಸೋ-ಇಚ್ಛೆ ಥಳಿಸಿದ್ದಾರೆ.
ಇನ್ನು, ರೋಹಿಣಿ ಮತ್ತು ವೃಷಭ್ ಅನ್ನೋರು ಹಲ್ಲೆಗೆ ಒಳಗಾದ ದಂಪತಿ. ಅನಂತಮೂರ್ತಿ ಕುಟುಂಬದವರು ಮನಸೋ-ಇಚ್ಛೆ ಹಲ್ಲೆ ನಡೆಸಿದವರು. ಈ ಘಟನೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದಿದೆ.
ಅಸಲಿಗೆ ಆಗಿದ್ದೇನು..?
ರೋಹಿಣಿ, ವೃಷಭ್ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ಇದ್ದರು. ಇವರ ಅಪಾರ್ಟ್ಮೆಂಟ್ ಪಕ್ಕ ಇದ್ದ ಖಾಲಿ ಜಾಗದಲ್ಲಿ ತಮ್ಮ ಐ20 ಕಾರ್ ಪಾರ್ಕ್ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅನಂತಮೂರ್ತಿ ಕುಟುಂಬ ಜಾಗ ನಮ್ಮದು, ಕಾರ್ ಹೇಗೆ ಪಾರ್ಕ್ ಮಾಡಿದ್ರಿ ಎಂದು ಖ್ಯಾತೆ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳ ಆಗಿದೆ.
Kalesh over car parking 📍 Bengaluru
(Yesterday night in Bengaluru’s Doddanekundi a couple from Belagavi who recently moved to the city were thrashed, abused for parking their car infront of their house (in a land which is open for parking)
pic.twitter.com/dvf53UBXEH— Ghar Ke Kalesh (@gharkekalesh) March 18, 2024
ಈ ಸಂಬಂಧ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ದಂಪತಿ ಪೊಲೀಸ್ ದೂರು ನೀಡಿದ್ದಾರೆ. ಹಾಗಾಗಿ ಪೊಲೀಸ್ರು ಅನಂತಮೂರ್ತಿ, ಪ್ರಶಾಂತ್ ಮತ್ತಿಡೀ ಕುಟುಂಬದ ವಿರುದ್ಧ ಎಫ್ಐಆರ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಾರ್ ಪಾರ್ಕಿಂಗ್ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ
ನಮ್ಮ ಜಾಗದಲ್ಲೇ ಕಾರ್ ಪಾರ್ಕ್ ಮಾಡ್ತೀಯ ಎಂದು ದಂಪತಿ ಮೇಲೆ ಹಲ್ಲೆ
ದಂಪತಿ ಮೇಲೆ ಮನಸೋ-ಇಚ್ಛೆ ಹಲ್ಲೆ ನಡೆಸಿದ ಕಿಡಿಗೇಡಿಗಳ ಮೇಲೆ ಕೇಸ್
ಬೆಂಗಳೂರು: ಕಾರ್ ಪಾರ್ಕಿಂಗ್ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದೆ. ನಮ್ಮ ಜಾಗದಲ್ಲೇ ಕಾರ್ ಪಾರ್ಕ್ ಮಾಡ್ತೀಯ ಎಂದು ದಂಪತಿ ಮೇಲೆ ಕಿಡಿಗೇಡಿಗಳು ಮನಸೋ-ಇಚ್ಛೆ ಥಳಿಸಿದ್ದಾರೆ.
ಇನ್ನು, ರೋಹಿಣಿ ಮತ್ತು ವೃಷಭ್ ಅನ್ನೋರು ಹಲ್ಲೆಗೆ ಒಳಗಾದ ದಂಪತಿ. ಅನಂತಮೂರ್ತಿ ಕುಟುಂಬದವರು ಮನಸೋ-ಇಚ್ಛೆ ಹಲ್ಲೆ ನಡೆಸಿದವರು. ಈ ಘಟನೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದಿದೆ.
ಅಸಲಿಗೆ ಆಗಿದ್ದೇನು..?
ರೋಹಿಣಿ, ವೃಷಭ್ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ಇದ್ದರು. ಇವರ ಅಪಾರ್ಟ್ಮೆಂಟ್ ಪಕ್ಕ ಇದ್ದ ಖಾಲಿ ಜಾಗದಲ್ಲಿ ತಮ್ಮ ಐ20 ಕಾರ್ ಪಾರ್ಕ್ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅನಂತಮೂರ್ತಿ ಕುಟುಂಬ ಜಾಗ ನಮ್ಮದು, ಕಾರ್ ಹೇಗೆ ಪಾರ್ಕ್ ಮಾಡಿದ್ರಿ ಎಂದು ಖ್ಯಾತೆ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳ ಆಗಿದೆ.
Kalesh over car parking 📍 Bengaluru
(Yesterday night in Bengaluru’s Doddanekundi a couple from Belagavi who recently moved to the city were thrashed, abused for parking their car infront of their house (in a land which is open for parking)
pic.twitter.com/dvf53UBXEH— Ghar Ke Kalesh (@gharkekalesh) March 18, 2024
ಈ ಸಂಬಂಧ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ದಂಪತಿ ಪೊಲೀಸ್ ದೂರು ನೀಡಿದ್ದಾರೆ. ಹಾಗಾಗಿ ಪೊಲೀಸ್ರು ಅನಂತಮೂರ್ತಿ, ಪ್ರಶಾಂತ್ ಮತ್ತಿಡೀ ಕುಟುಂಬದ ವಿರುದ್ಧ ಎಫ್ಐಆರ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ