ಕಾನೂನು ಬಾಹೀರವಾಗಿ ಮಗು ದತ್ತು ಪಡೆದ ಆರೋಪ
ನಿನ್ನೆ ಬೆಂಗಳೂರು ಬ್ಯಾಡರಳ್ಳಿ ಪೊಲೀಸರಿಂದ ಸೋನುಗೌಡ ಅರೆಸ್ಟ್
ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಸೋನು ಶ್ರೀನಿವಾಸ್ ಗೌಡ
ಕಾನೂನು ಬಾಹೀರವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಬಿಗ್ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನಕ್ಕೆ ಒಳಗಾಗಿದ್ದಾರೆ.
ನಿನ್ನೆ ಬಂಧಿಸಿದ್ದ ಬೆಂಗಳೂರು ಬ್ಯಾಡರಳ್ಳಿ ಪೊಲೀಸರು, ಕೋರ್ಟ್ಗೆ ಹಾಜರುಪಡಿಸಿದ್ದರು. ಸೋನು ಗೌಡ ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ. ಹೆಚ್ಚಿನ ತನಿಖೆ ಹಾಗು ಮಹಜರ್ ನಡೆಸಬೇಕಾದ ಹಿನ್ನಲೆ ಕಸ್ಟಡಿಗೆ ಮನವಿ ಮಾಡಿದ್ದ ಪೊಲೀಸರು, ಸದ್ಯ ಸೋನುಗೌಡಾರನ್ನ ಮಹಿಳಾ ಸಾಂತ್ವಾನ ಕೇಂದ್ರದಲ್ಲಿರಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಧರ್ಮದ ವಿವಾಹಿತ ಮಹಿಳೆ ಹಣೆಗೆ ಸಿಂಧೂರ ಇಡುವುದು ಆಕೆಯ ಕರ್ತವ್ಯ -ಕೋರ್ಟ್ ಅಭಿಪ್ರಾಯ
ಇಂದು ರಾಯಚೂರಿಗೆ ಮಹಜರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಆದರೆ ಸೋನು ಗೌಡ ಮಾತ್ರ ಈ ಬಗ್ಗೆ ಗರಂ ಆಗಿದ್ದು, ಒಂದು ಹುಡುಗಿನ ರಕ್ಷಣೆ ಮಾಡ್ಬೇಕು ಅಂತಾ ಕರೆದುಕೊಂಡು ಬಂದಿದ್ದು ಎಂದಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಾನೂನು ಬಾಹೀರವಾಗಿ ಮಗು ದತ್ತು ಪಡೆದ ಆರೋಪ
ನಿನ್ನೆ ಬೆಂಗಳೂರು ಬ್ಯಾಡರಳ್ಳಿ ಪೊಲೀಸರಿಂದ ಸೋನುಗೌಡ ಅರೆಸ್ಟ್
ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಸೋನು ಶ್ರೀನಿವಾಸ್ ಗೌಡ
ಕಾನೂನು ಬಾಹೀರವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಬಿಗ್ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನಕ್ಕೆ ಒಳಗಾಗಿದ್ದಾರೆ.
ನಿನ್ನೆ ಬಂಧಿಸಿದ್ದ ಬೆಂಗಳೂರು ಬ್ಯಾಡರಳ್ಳಿ ಪೊಲೀಸರು, ಕೋರ್ಟ್ಗೆ ಹಾಜರುಪಡಿಸಿದ್ದರು. ಸೋನು ಗೌಡ ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ. ಹೆಚ್ಚಿನ ತನಿಖೆ ಹಾಗು ಮಹಜರ್ ನಡೆಸಬೇಕಾದ ಹಿನ್ನಲೆ ಕಸ್ಟಡಿಗೆ ಮನವಿ ಮಾಡಿದ್ದ ಪೊಲೀಸರು, ಸದ್ಯ ಸೋನುಗೌಡಾರನ್ನ ಮಹಿಳಾ ಸಾಂತ್ವಾನ ಕೇಂದ್ರದಲ್ಲಿರಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಧರ್ಮದ ವಿವಾಹಿತ ಮಹಿಳೆ ಹಣೆಗೆ ಸಿಂಧೂರ ಇಡುವುದು ಆಕೆಯ ಕರ್ತವ್ಯ -ಕೋರ್ಟ್ ಅಭಿಪ್ರಾಯ
ಇಂದು ರಾಯಚೂರಿಗೆ ಮಹಜರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಆದರೆ ಸೋನು ಗೌಡ ಮಾತ್ರ ಈ ಬಗ್ಗೆ ಗರಂ ಆಗಿದ್ದು, ಒಂದು ಹುಡುಗಿನ ರಕ್ಷಣೆ ಮಾಡ್ಬೇಕು ಅಂತಾ ಕರೆದುಕೊಂಡು ಬಂದಿದ್ದು ಎಂದಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ