ಪಂದ್ಯ ಗೆಲುವಿನ ಮೇಲೆ ಕಣ್ಣಿಟ್ಟಿರುವ ಕೆ.ಎಲ್ ರಾಹುಲ್ ಟೀಮ್
ಸೋಲಿನೊಂದಿಗೆ ಅಭಿಯಾನ ಆರಂಭಿಸಿದ KL ರಾಹುಲ್ ಪಡೆ
ಕೆಎಲ್ ರಾಹುಲ್ ಪಡೆಗೆ ಠಕ್ಕರ್ ಕೊಡ್ತಾರಾ ಗಬ್ಬರ್ ಶಿಖರ್ ಧವನ್?
ಐಪಿಎಲ್ ಸಂಗ್ರಾಮದಲ್ಲಿ ಇಂದು ಗೆದ್ದವರ ಹಾಗೂ ಸೋತರ ನಡುವೆ ಕಾಳಗ ಏರ್ಪಡಲಿದೆ. ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಬಲಾಢ್ಯ ಪಂಜಾಬ್ ಕಿಂಗ್ಸ್ ತಂಡವನ್ನ ಎದುರಿಸಲಿದೆ. ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಕೆ.ಎಲ್ ರಾಹುಲ್ ಪಡೆ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮೊದಲ ಪಂದ್ಯದಲ್ಲೇ ಮುಗ್ಗರಿಸಿರುವ ಸೂಪರ್ ಜೈಂಟ್ಸ್ ಈ ಪಂದ್ಯವನ್ನು ಗೆದ್ದು ಖಾತೆ ತೆರೆಯುವ ಭರವಸೆಯಲ್ಲಿದೆ.
ಇನ್ನು ಪಂಜಾಬ್ ಕಿಂಗ್ಸ್ದು ಬೇರೆನೇ ಇದೆ. ಮೊದಲ ಪಂದ್ಯ ಗೆದ್ದಿರುವ ಗಬ್ಬರ್ ಶಿಖರ್ ಧವನ್, ಬಳಿಕ ಬೆಂಗಳೂರು ವಿರುದ್ಧ ಸೋತು ಹೋದರು. ಹೀಗಾಗಿ ಸೋಲನ್ನು ಮರೆಯಲು ಇಂದು ಪಂಜಾಬ್ ಕಠಿಣ ಸವಾಲೊಡ್ಡುವ ಲೆಕ್ಕಚಾರದಲ್ಲಿದೆ. ಬಿಗ್ ಹಿಟ್ಟರ್ ಲೀವಿಂಗ್ಸ್ಟೋನ್ ಹಾಗೂ ಆಲ್ರೌಂಡರ್ ಸ್ಯಾಮ್ ಕರನ್ ನೆಟ್ಸ್ನಲ್ಲಿ ಭರ್ಜರಿ ತಾಲೀಮು ನಡೆಸಿದ್ದಾರೆ. ಓಪನರ್ ಆಗಿ ಕಣಕ್ಕೆ ಇಳಿಯುವ ಗಬ್ಬರ್ ಮಿಂಚಿನ ಬ್ಯಾಟಿಂಗ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಪಂದ್ಯ ಗೆಲುವಿನ ಮೇಲೆ ಕಣ್ಣಿಟ್ಟಿರುವ ಕೆ.ಎಲ್ ರಾಹುಲ್ ಟೀಮ್
ಸೋಲಿನೊಂದಿಗೆ ಅಭಿಯಾನ ಆರಂಭಿಸಿದ KL ರಾಹುಲ್ ಪಡೆ
ಕೆಎಲ್ ರಾಹುಲ್ ಪಡೆಗೆ ಠಕ್ಕರ್ ಕೊಡ್ತಾರಾ ಗಬ್ಬರ್ ಶಿಖರ್ ಧವನ್?
ಐಪಿಎಲ್ ಸಂಗ್ರಾಮದಲ್ಲಿ ಇಂದು ಗೆದ್ದವರ ಹಾಗೂ ಸೋತರ ನಡುವೆ ಕಾಳಗ ಏರ್ಪಡಲಿದೆ. ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಬಲಾಢ್ಯ ಪಂಜಾಬ್ ಕಿಂಗ್ಸ್ ತಂಡವನ್ನ ಎದುರಿಸಲಿದೆ. ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಕೆ.ಎಲ್ ರಾಹುಲ್ ಪಡೆ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮೊದಲ ಪಂದ್ಯದಲ್ಲೇ ಮುಗ್ಗರಿಸಿರುವ ಸೂಪರ್ ಜೈಂಟ್ಸ್ ಈ ಪಂದ್ಯವನ್ನು ಗೆದ್ದು ಖಾತೆ ತೆರೆಯುವ ಭರವಸೆಯಲ್ಲಿದೆ.
ಇನ್ನು ಪಂಜಾಬ್ ಕಿಂಗ್ಸ್ದು ಬೇರೆನೇ ಇದೆ. ಮೊದಲ ಪಂದ್ಯ ಗೆದ್ದಿರುವ ಗಬ್ಬರ್ ಶಿಖರ್ ಧವನ್, ಬಳಿಕ ಬೆಂಗಳೂರು ವಿರುದ್ಧ ಸೋತು ಹೋದರು. ಹೀಗಾಗಿ ಸೋಲನ್ನು ಮರೆಯಲು ಇಂದು ಪಂಜಾಬ್ ಕಠಿಣ ಸವಾಲೊಡ್ಡುವ ಲೆಕ್ಕಚಾರದಲ್ಲಿದೆ. ಬಿಗ್ ಹಿಟ್ಟರ್ ಲೀವಿಂಗ್ಸ್ಟೋನ್ ಹಾಗೂ ಆಲ್ರೌಂಡರ್ ಸ್ಯಾಮ್ ಕರನ್ ನೆಟ್ಸ್ನಲ್ಲಿ ಭರ್ಜರಿ ತಾಲೀಮು ನಡೆಸಿದ್ದಾರೆ. ಓಪನರ್ ಆಗಿ ಕಣಕ್ಕೆ ಇಳಿಯುವ ಗಬ್ಬರ್ ಮಿಂಚಿನ ಬ್ಯಾಟಿಂಗ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ