ಬೆಂಗಳೂರಲ್ಲಿ ಮಾಂಸದಂಗಡಿಗೆ ಮುಗಿಬಿದ್ದ ನಾನ್ವೆಜ್ ಪ್ರಿಯರು
ಬೆಂಗಳೂರಿನಲ್ಲಿ ನಡೀತಿದೆ ಭರ್ಜರಿ ವ್ಯಾಪಾರ, ಮಾಲೀಕರು ಖುಷ್
ಬೇರೆ ಬೇರೆ ಕೌಂಟರ್ ಮಾಡಿ ಮಾರುತ್ತಿರುವ ಮಾಲೀಕರು
ಬೆಂಗಳೂರು: ಯುಗಾದಿ ಹೊಸ ತೊಡಕು ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ಮಾಂಸದ ಅಂಗಡಿಗಳು ಪುಲ್ ರಶ್ ಆಗಿವೆ. ನಾನ್ವೆಜ್ ಪ್ರಿಯರು ಮಾಂಸದ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.
ಮೈಸೂರು ರಸ್ತೆಯ ಬ್ಯಾಟರಾಯನಪುರ ಪಾಪಣ್ಣ ಮಾಂಸದ ಅಂಗಡಿಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಬೆಳ್ಳಂಬೆಳಗ್ಗೆ ಮಾಂಸಕ್ಕೆ ಜನರು ಕ್ಯೂನಲ್ಲಿ ನಿಂತು ಕೊಳ್ಳುತ್ತಿದ್ದಾರೆ. ನಗರದ ಬೇರೆ ಬೇರೆ ಕಡೆಗಳಿಂದ ಬಂದು ಮಾಂಸ ಕೊಳ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಗೆಲ್ಲಲು ಅಖಾಡಕ್ಕೆ ಮೋದಿ ಎಂಟ್ರಿ; ಯಾವಾಗ ಬರ್ತಿದ್ದಾರೆ, ನಿಮ್ಮ ಜಿಲ್ಲೆಗಳಿಗೂ ಬರ್ತಾರಾ?
ರಾತ್ರಿ ಮೂರು ಗಂಟೆಯಿಂದಲೇ ಮಾಂಸ ಮಾರಾಟ ಆರಂಭವಾಗಿದ್ದು, ಭರ್ಜರಿ ವ್ಯಾಪಾರದ ಖುಷಿಯಲ್ಲಿ ಅಂಗಡಿ ಮಾಲೀಕರಿದ್ದಾರೆ. ಇಂದು ಒಂದೇ ದಿನ 5 ಸಾವಿರ ಕೆಜಿ ಮಾಂಸ ಮಾರಾಟವಾಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದು ಕೆಜಿ ಕುರಿ ಮಾಂಸದ ಬೆಲೆ 850 ರೂಪಾಯಿ ನಿಗಧಿ ಮಾಡಲಾಗಿದೆ.
ಇದನ್ನೂ ಓದಿ: ಗನ್ ಇಟ್ಕೊಂಡು ಬಂದು CMಗೆ ಹಾರ ಹಾಕಿದ ಕೇಸ್; ಭದ್ರತಾ ವೈಫಲ್ಯ ಖಂಡಿಸಿದ ಕುಮಾರಸ್ವಾಮಿ, ಏನಂದ್ರು..?
ಯುಗಾದಿ ಹೊಸ ತೊಡಕಿಗಾಗಿ ಒಟ್ಟು 500 ಕುರಿಗಳ ವ್ಯವಸ್ಥೆಯನ್ನು ಮಾಲೀಕರು ಮಾಡಿಕೊಂಡಿದ್ದಾರೆ. ಮಾಂಸ ಮಾರಾಟಕ್ಕಾಗಿ ಒಟ್ಟು ನಾಲ್ಕು ಕೌಂಟರ್ಗಳ ವ್ಯವಸ್ಥೆ ಇದೆ. ಗೌರಿಬಿದನೂರು, ಮಂಡ್ಯ, ಕನಕಪುರ ಕಡೆಗಳಿಂದ ಕುರಿ ಮರಿಗಳನ್ನು ಮಾಲೀಕರು ತರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಗೆದ್ದರೂ ಮುಂಬೈ ತಂಡದಲ್ಲಿ ಆರದ ಕಾವು; ಫ್ಯಾನ್ಸ್ ವಾರ್ಗೆ ಬೆಂಕಿ ಹಚ್ಚಿದ ರೋಹಿತ್ ಶರ್ಮಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಂಗಳೂರಲ್ಲಿ ಮಾಂಸದಂಗಡಿಗೆ ಮುಗಿಬಿದ್ದ ನಾನ್ವೆಜ್ ಪ್ರಿಯರು
ಬೆಂಗಳೂರಿನಲ್ಲಿ ನಡೀತಿದೆ ಭರ್ಜರಿ ವ್ಯಾಪಾರ, ಮಾಲೀಕರು ಖುಷ್
ಬೇರೆ ಬೇರೆ ಕೌಂಟರ್ ಮಾಡಿ ಮಾರುತ್ತಿರುವ ಮಾಲೀಕರು
ಬೆಂಗಳೂರು: ಯುಗಾದಿ ಹೊಸ ತೊಡಕು ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ಮಾಂಸದ ಅಂಗಡಿಗಳು ಪುಲ್ ರಶ್ ಆಗಿವೆ. ನಾನ್ವೆಜ್ ಪ್ರಿಯರು ಮಾಂಸದ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.
ಮೈಸೂರು ರಸ್ತೆಯ ಬ್ಯಾಟರಾಯನಪುರ ಪಾಪಣ್ಣ ಮಾಂಸದ ಅಂಗಡಿಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಬೆಳ್ಳಂಬೆಳಗ್ಗೆ ಮಾಂಸಕ್ಕೆ ಜನರು ಕ್ಯೂನಲ್ಲಿ ನಿಂತು ಕೊಳ್ಳುತ್ತಿದ್ದಾರೆ. ನಗರದ ಬೇರೆ ಬೇರೆ ಕಡೆಗಳಿಂದ ಬಂದು ಮಾಂಸ ಕೊಳ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಗೆಲ್ಲಲು ಅಖಾಡಕ್ಕೆ ಮೋದಿ ಎಂಟ್ರಿ; ಯಾವಾಗ ಬರ್ತಿದ್ದಾರೆ, ನಿಮ್ಮ ಜಿಲ್ಲೆಗಳಿಗೂ ಬರ್ತಾರಾ?
ರಾತ್ರಿ ಮೂರು ಗಂಟೆಯಿಂದಲೇ ಮಾಂಸ ಮಾರಾಟ ಆರಂಭವಾಗಿದ್ದು, ಭರ್ಜರಿ ವ್ಯಾಪಾರದ ಖುಷಿಯಲ್ಲಿ ಅಂಗಡಿ ಮಾಲೀಕರಿದ್ದಾರೆ. ಇಂದು ಒಂದೇ ದಿನ 5 ಸಾವಿರ ಕೆಜಿ ಮಾಂಸ ಮಾರಾಟವಾಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದು ಕೆಜಿ ಕುರಿ ಮಾಂಸದ ಬೆಲೆ 850 ರೂಪಾಯಿ ನಿಗಧಿ ಮಾಡಲಾಗಿದೆ.
ಇದನ್ನೂ ಓದಿ: ಗನ್ ಇಟ್ಕೊಂಡು ಬಂದು CMಗೆ ಹಾರ ಹಾಕಿದ ಕೇಸ್; ಭದ್ರತಾ ವೈಫಲ್ಯ ಖಂಡಿಸಿದ ಕುಮಾರಸ್ವಾಮಿ, ಏನಂದ್ರು..?
ಯುಗಾದಿ ಹೊಸ ತೊಡಕಿಗಾಗಿ ಒಟ್ಟು 500 ಕುರಿಗಳ ವ್ಯವಸ್ಥೆಯನ್ನು ಮಾಲೀಕರು ಮಾಡಿಕೊಂಡಿದ್ದಾರೆ. ಮಾಂಸ ಮಾರಾಟಕ್ಕಾಗಿ ಒಟ್ಟು ನಾಲ್ಕು ಕೌಂಟರ್ಗಳ ವ್ಯವಸ್ಥೆ ಇದೆ. ಗೌರಿಬಿದನೂರು, ಮಂಡ್ಯ, ಕನಕಪುರ ಕಡೆಗಳಿಂದ ಕುರಿ ಮರಿಗಳನ್ನು ಮಾಲೀಕರು ತರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಗೆದ್ದರೂ ಮುಂಬೈ ತಂಡದಲ್ಲಿ ಆರದ ಕಾವು; ಫ್ಯಾನ್ಸ್ ವಾರ್ಗೆ ಬೆಂಕಿ ಹಚ್ಚಿದ ರೋಹಿತ್ ಶರ್ಮಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ