newsfirstkannada.com

×

ಸಿನಿಮಾದಿಂದ ಲಾಸ್​.. ರಿಷಬ್​ ಶೆಟ್ಟಿಗೆ ಮನೆಯನ್ನು ಮಾರಿದ್ದ ದ್ವಾರಕೀಶ್

Share :

Published April 16, 2024 at 7:40pm

    ಯಾವ ಸಿನಿಮಾದಿಂದ ಲಾಸ್​ ಆದ್ರು ದ್ವಾರಕೀಶ್​?

    ರಿಷಬ್​ ಶೆಟ್ಟಿ ಎಷ್ಟು ಕೋಟಿಗೆ ಮನೆ ಖರೀದಿಸಿದ್ರು ಗೊತ್ತಾ?

    ನಾಳೆ ದ್ವಾರಕೀಶ್​ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಫಿಸಲಾಗಿದೆ

ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್​​ ಅವರು 2021ರಲ್ಲಿ ಎಚ್​ಎಸ್​ಆರ್​ ಲೇಔಟ್​ನ ಮನೆಯನ್ನು ಮಾರಾಟ ಮಾಡಿದ್ದರು. ನಿರ್ದೇಶಕ ರಿಷಬ್​ ಶೆಟ್ಟಿಯವರು ಆ ಮನೆಯನ್ನು ಖರೀದಿದ್ದರು.

ದ್ವಾರಕೀಶ್​​ ನಿರ್ಮಾಣದಲ್ಲಿ ‘ಆಯುಷ್ಮಾನ್​ಭವ’ ಸಿನಿಮಾ ಮೂಡಿ ಬಂದಿತ್ತು. ಆದರೆ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿಲ್ಲ. ಹೀಗಾಗಿ ಅವರ ಪುತ್ರ ಯೋಗೀಶ್​ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಸುದ್ದಿ ವರದಿಯಾಗಿತ್ತು.

ದ್ವಾರಕೀಶ್ 105 ಕೋಟಿ ರೂಗೆ ತಮ್ಮ ಮನೆಯನ್ನು ಮಾರಿದ್ದರು ಎಂಬ ಸುದ್ದಿ ಹರಿದಾಡಿತ್ತು. ನಟ, ನಿರ್ದೇಶಕ ರಿಷಬ್​ ಶೆಟ್ಟಿಯವರು ಈ ಮನೆಯನ್ನು ಖರೀದಿಸಿದ್ದಾರೆ.

ಇದನ್ನೂ ಓದಿ: ಇಂಡಸ್ಟ್ರಿಯ ಗಾಡ್ ಫಾದರ್.. ದ್ವಾರಕೀಶ್ ನೆನೆದು ಭಾವುಕರಾದ ನಟಿ ಭವ್ಯ; ಕಾರ್ತಿಕ್​ ಮಹೇಶ್​ ಹೇಳಿದ್ದೇನು?

ದ್ವಾರಕೀಶ್​ 81ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕರು ಕಂಬಿನಿ ಮಿಡಿದಿದ್ದಾರೆ.

ನಾಳೆ ದ್ವಾರಕೀಶ್​ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿನಿಮಾದಿಂದ ಲಾಸ್​.. ರಿಷಬ್​ ಶೆಟ್ಟಿಗೆ ಮನೆಯನ್ನು ಮಾರಿದ್ದ ದ್ವಾರಕೀಶ್

https://newsfirstlive.com/wp-content/uploads/2024/04/Rishabh-Shetty.jpg

    ಯಾವ ಸಿನಿಮಾದಿಂದ ಲಾಸ್​ ಆದ್ರು ದ್ವಾರಕೀಶ್​?

    ರಿಷಬ್​ ಶೆಟ್ಟಿ ಎಷ್ಟು ಕೋಟಿಗೆ ಮನೆ ಖರೀದಿಸಿದ್ರು ಗೊತ್ತಾ?

    ನಾಳೆ ದ್ವಾರಕೀಶ್​ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಫಿಸಲಾಗಿದೆ

ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್​​ ಅವರು 2021ರಲ್ಲಿ ಎಚ್​ಎಸ್​ಆರ್​ ಲೇಔಟ್​ನ ಮನೆಯನ್ನು ಮಾರಾಟ ಮಾಡಿದ್ದರು. ನಿರ್ದೇಶಕ ರಿಷಬ್​ ಶೆಟ್ಟಿಯವರು ಆ ಮನೆಯನ್ನು ಖರೀದಿದ್ದರು.

ದ್ವಾರಕೀಶ್​​ ನಿರ್ಮಾಣದಲ್ಲಿ ‘ಆಯುಷ್ಮಾನ್​ಭವ’ ಸಿನಿಮಾ ಮೂಡಿ ಬಂದಿತ್ತು. ಆದರೆ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿಲ್ಲ. ಹೀಗಾಗಿ ಅವರ ಪುತ್ರ ಯೋಗೀಶ್​ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಸುದ್ದಿ ವರದಿಯಾಗಿತ್ತು.

ದ್ವಾರಕೀಶ್ 105 ಕೋಟಿ ರೂಗೆ ತಮ್ಮ ಮನೆಯನ್ನು ಮಾರಿದ್ದರು ಎಂಬ ಸುದ್ದಿ ಹರಿದಾಡಿತ್ತು. ನಟ, ನಿರ್ದೇಶಕ ರಿಷಬ್​ ಶೆಟ್ಟಿಯವರು ಈ ಮನೆಯನ್ನು ಖರೀದಿಸಿದ್ದಾರೆ.

ಇದನ್ನೂ ಓದಿ: ಇಂಡಸ್ಟ್ರಿಯ ಗಾಡ್ ಫಾದರ್.. ದ್ವಾರಕೀಶ್ ನೆನೆದು ಭಾವುಕರಾದ ನಟಿ ಭವ್ಯ; ಕಾರ್ತಿಕ್​ ಮಹೇಶ್​ ಹೇಳಿದ್ದೇನು?

ದ್ವಾರಕೀಶ್​ 81ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕರು ಕಂಬಿನಿ ಮಿಡಿದಿದ್ದಾರೆ.

ನಾಳೆ ದ್ವಾರಕೀಶ್​ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More