ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಪ್ರತಿಷ್ಠಿತ 2024ರ ಟಿ20 ವಿಶ್ವಕಪ್
ಈ ಹೊತ್ತಲ್ಲೇ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಬಿಗ್ ಶಾಕ್!
ವಿಶ್ವಕಪ್ನಿಂದ ಟೀಮ್ ಇಂಡಿಯಾ ಯಂಗ್ ಬ್ಯಾಟರ್ ಹೊರಬೀಳೋ ಸಾಧ್ಯತೆ
ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಪ್ರತಿಷ್ಠಿತ 2024ರ ಟಿ20 ವಿಶ್ವಕಪ್ ನಡೆಯಲಿದೆ. ಈ ಹೊತ್ತಲ್ಲೇ ಟೀಮ್ ಇಂಡಿಯಾಗೆ ವೈಟ್ ಅಂಡ್ ರೆಡ್ ಬಾಲ್ ಕ್ರಿಕೆಟ್ನಲ್ಲಿ ಖಾಯಂ ಪ್ಲೇಯರ್ ಆಗಿದ್ದ ಯಶಸ್ವಿ ಜೈಸ್ವಾಲ್ ಫಾರ್ಮ್ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾರಣ ಕಳೆದ ಬಾರಿ ಗರಿಷ್ಠ ರನ್ ಗಳಿಸಿದ್ದ ಜೈಸ್ವಾಲ್ ಈ ಬಾರಿ ಐಪಿಎಲ್ ಸೀಸನ್ನಲ್ಲಿ ಕಳಪೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಟಿ20 ವಿಶ್ವಕಪ್ನಿಂದ ಜೈಸ್ವಾಲ್ ಹೊರಬೀಳೋ ಸಾಧ್ಯತೆ ಇದೆ.
ಇನ್ನು, ಈ ಸಂಬಂಧ ಮಾತಾಡಿರೋ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಯಶಸ್ವಿ ಜೈಸ್ವಾಲ್ ಫಾರ್ಮ್ ಕಳಪೆಯಾಗಿದೆ. ಹಾಗಾಗಿ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ರಾಜಸ್ತಾನ್ ರಾಯಲ್ಸ್ ತಂಡದ ನಿರ್ದೇಶಕ ಕುಮಾರ್ ಸಂಗಕ್ಕಾರ ಜೈಸ್ವಾಲ್ ಜತೆ ಮಾತಾಡಬೇಕು ಎಂದರು.
ನಾವು ಯಶಸ್ವಿ ಜೈಸ್ವಾಲ್ ಬಗ್ಗೆ ಚಿಂತೆ ಮಾಡಬೇಕಿದೆ. ಕಾರಣ ಈ ಸೀಸನ್ನಲ್ಲಿ ಜೈಸ್ವಾಲ್ ಕಳಪೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರತಿ ಬಾಲ್ ಅಗ್ರೆಸ್ಸಿವ್ ಆಗಿ ಆಡೋ ಜೈಸ್ವಾಲ್ ಯಾಕೆ ಹೀಗೆ ಕೆಟ್ಟದಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ರೋಹಿತ್ ಕರೆ ಮಾಡಿ ಜೈಸ್ವಾಲ್ಗೆ ಚೆನ್ನಾಗಿ ಆಡಿ ಎಂದು ಹೇಳಬೇಕು ಎಂದರು.
ನನಗೆ ಯಶಸ್ವಿ ಜೈಸ್ವಾಲ್ ತುಂಬಾ ಇಷ್ಟ. ಕುಮಾರ ಸಂಗಕ್ಕಾರ ಅವರೊಂದಿಗೆ ಮಾತನಾಡಬೇಕು. ಟಿ20 ವಿಶ್ವಕಪ್ಗೆ ಹೋಗಬೇಕು ಆದರೆ ಫಾರ್ಮ್ ಅಗತ್ಯ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಹುಷಾರ್ ಆಗಿ ಆಡಲಿ ಎಂದು ಬಯಸುತ್ತೇನೆ ಎಂದರು.
ಇದನ್ನೂ ಓದಿ: ಧೋನಿ, ಕಾರ್ತಿಕ್ ಟಿ-20 ವಿಶ್ವಕಪ್ಗೆ ಎಂಟ್ರಿ..? ಅಚ್ಚರಿಯ ಹೇಳಿಕೆ ಕೊಟ್ಟ ಕ್ಯಾಪ್ಟನ್ ರೋಹಿತ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಪ್ರತಿಷ್ಠಿತ 2024ರ ಟಿ20 ವಿಶ್ವಕಪ್
ಈ ಹೊತ್ತಲ್ಲೇ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಬಿಗ್ ಶಾಕ್!
ವಿಶ್ವಕಪ್ನಿಂದ ಟೀಮ್ ಇಂಡಿಯಾ ಯಂಗ್ ಬ್ಯಾಟರ್ ಹೊರಬೀಳೋ ಸಾಧ್ಯತೆ
ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಪ್ರತಿಷ್ಠಿತ 2024ರ ಟಿ20 ವಿಶ್ವಕಪ್ ನಡೆಯಲಿದೆ. ಈ ಹೊತ್ತಲ್ಲೇ ಟೀಮ್ ಇಂಡಿಯಾಗೆ ವೈಟ್ ಅಂಡ್ ರೆಡ್ ಬಾಲ್ ಕ್ರಿಕೆಟ್ನಲ್ಲಿ ಖಾಯಂ ಪ್ಲೇಯರ್ ಆಗಿದ್ದ ಯಶಸ್ವಿ ಜೈಸ್ವಾಲ್ ಫಾರ್ಮ್ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾರಣ ಕಳೆದ ಬಾರಿ ಗರಿಷ್ಠ ರನ್ ಗಳಿಸಿದ್ದ ಜೈಸ್ವಾಲ್ ಈ ಬಾರಿ ಐಪಿಎಲ್ ಸೀಸನ್ನಲ್ಲಿ ಕಳಪೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಟಿ20 ವಿಶ್ವಕಪ್ನಿಂದ ಜೈಸ್ವಾಲ್ ಹೊರಬೀಳೋ ಸಾಧ್ಯತೆ ಇದೆ.
ಇನ್ನು, ಈ ಸಂಬಂಧ ಮಾತಾಡಿರೋ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಯಶಸ್ವಿ ಜೈಸ್ವಾಲ್ ಫಾರ್ಮ್ ಕಳಪೆಯಾಗಿದೆ. ಹಾಗಾಗಿ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ರಾಜಸ್ತಾನ್ ರಾಯಲ್ಸ್ ತಂಡದ ನಿರ್ದೇಶಕ ಕುಮಾರ್ ಸಂಗಕ್ಕಾರ ಜೈಸ್ವಾಲ್ ಜತೆ ಮಾತಾಡಬೇಕು ಎಂದರು.
ನಾವು ಯಶಸ್ವಿ ಜೈಸ್ವಾಲ್ ಬಗ್ಗೆ ಚಿಂತೆ ಮಾಡಬೇಕಿದೆ. ಕಾರಣ ಈ ಸೀಸನ್ನಲ್ಲಿ ಜೈಸ್ವಾಲ್ ಕಳಪೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರತಿ ಬಾಲ್ ಅಗ್ರೆಸ್ಸಿವ್ ಆಗಿ ಆಡೋ ಜೈಸ್ವಾಲ್ ಯಾಕೆ ಹೀಗೆ ಕೆಟ್ಟದಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ರೋಹಿತ್ ಕರೆ ಮಾಡಿ ಜೈಸ್ವಾಲ್ಗೆ ಚೆನ್ನಾಗಿ ಆಡಿ ಎಂದು ಹೇಳಬೇಕು ಎಂದರು.
ನನಗೆ ಯಶಸ್ವಿ ಜೈಸ್ವಾಲ್ ತುಂಬಾ ಇಷ್ಟ. ಕುಮಾರ ಸಂಗಕ್ಕಾರ ಅವರೊಂದಿಗೆ ಮಾತನಾಡಬೇಕು. ಟಿ20 ವಿಶ್ವಕಪ್ಗೆ ಹೋಗಬೇಕು ಆದರೆ ಫಾರ್ಮ್ ಅಗತ್ಯ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಹುಷಾರ್ ಆಗಿ ಆಡಲಿ ಎಂದು ಬಯಸುತ್ತೇನೆ ಎಂದರು.
ಇದನ್ನೂ ಓದಿ: ಧೋನಿ, ಕಾರ್ತಿಕ್ ಟಿ-20 ವಿಶ್ವಕಪ್ಗೆ ಎಂಟ್ರಿ..? ಅಚ್ಚರಿಯ ಹೇಳಿಕೆ ಕೊಟ್ಟ ಕ್ಯಾಪ್ಟನ್ ರೋಹಿತ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್