ಸಂಬಂಧಿಕರ ಮದುವೆಯಂದು ಭಾವನ ಕೊಲೆ
ಅಣ್ಣ, ತಮ್ಮನ ಕೈಯಾರೆ ಕೊಲೆಯಾದ ತಂಗಿ ಗಂಡ
ತಂಗಿ ಗಂಡನ ಜೊತೆಗಿದ್ದ ಇಬ್ಬರು ಸ್ನೇಹಿತರು ಗಂಭೀರ
ಅಣ್ಣ-ತಮ್ಮ ಸೇರಿ ತನ್ನ ತಂಗಿಯ ಗಂಡನನ್ನು ಕಡಿದು ಕೊಂದ ಘಟನೆ ಹರಿಯಾಣದ ಯಮುನಾ ನಗರದ ಬಳಿ ಬೆಳಕಿಗೆ ಬಂದಿದೆ. ಅಭಿಷೇಕ್ ಎಂಬಾತ ಕೊಲೆಯಾಗಿದ್ದಾನೆ.
ರಿಶು ಎಂಬಾಕೆಯನ್ನು ಅಭಿಷೇಕ್ ಕಳೆದ ವರ್ಷ ವಿವಾಹವಾಗಿದ್ದನು. ಪಂಜಾಬ್ನ ಝೀರ್ಕ್ಪುರ್ನಲ್ಲಿ ಈ ಜೋಡಿ ವಾಸವಿದ್ದರು. ಆದರೆ ಇವರಿಬ್ಬರು ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದರು. ಪ್ರೀತಿಸಿ ಓಡಿ ಹೋದ ಜೋಡಿ ಸಂಸಾರ ನಡೆಸುತ್ತಿದ್ದರು.
ಇದನ್ನೂ ಓದಿ: ನಟಿ ಅಮೂಲ್ಯ ಮಾವನ ಮನೆ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ.. BJP ಮುಖಂಡನ ಮನೆಯಲ್ಲಿ ಏನೆಲ್ಲಾ ಸಿಕ್ತು?
ಅಭಿಷೇಕ್ ತನ್ನ ಸಂಬಂಧಿಕರ ವಿವಾಹಕ್ಕೆಂದು ಇಬ್ಬರು ಸ್ನೇಹಿತರೊಂದಿಗೆ ಯಮುನಾ ನಗರಕ್ಕೆ ಬಂದಿದ್ದರು. ಈ ವಿಚಾರ ತಿಳಿದ ಕೂಡಲೆ ರಿಶು ಸಹೋದದರು ಆತನನ್ನು ಕೊಲೆ ಮಾಡಲು ಪ್ಲಾನ್ ಮಾಡುತ್ತಾರೆ. ಅದರಂತೆ ಇಬ್ಬರು ಅಭಿಷೇಕ್ ಮತ್ತು ಆತನ ಸ್ನೇಹಿತರ ಮೇಲೆ ದಾಳಿ ಮಾಡುತ್ತಾರೆ. ಅಭಿಷೇಕ್ನನ್ನು ಕೊಲೆ ಮಾಡುತ್ತಾರೆ. ಇನ್ನು ಆತನ ಸ್ನೇಹಿತರು ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಂಬಂಧಿಕರ ಮದುವೆಯಂದು ಭಾವನ ಕೊಲೆ
ಅಣ್ಣ, ತಮ್ಮನ ಕೈಯಾರೆ ಕೊಲೆಯಾದ ತಂಗಿ ಗಂಡ
ತಂಗಿ ಗಂಡನ ಜೊತೆಗಿದ್ದ ಇಬ್ಬರು ಸ್ನೇಹಿತರು ಗಂಭೀರ
ಅಣ್ಣ-ತಮ್ಮ ಸೇರಿ ತನ್ನ ತಂಗಿಯ ಗಂಡನನ್ನು ಕಡಿದು ಕೊಂದ ಘಟನೆ ಹರಿಯಾಣದ ಯಮುನಾ ನಗರದ ಬಳಿ ಬೆಳಕಿಗೆ ಬಂದಿದೆ. ಅಭಿಷೇಕ್ ಎಂಬಾತ ಕೊಲೆಯಾಗಿದ್ದಾನೆ.
ರಿಶು ಎಂಬಾಕೆಯನ್ನು ಅಭಿಷೇಕ್ ಕಳೆದ ವರ್ಷ ವಿವಾಹವಾಗಿದ್ದನು. ಪಂಜಾಬ್ನ ಝೀರ್ಕ್ಪುರ್ನಲ್ಲಿ ಈ ಜೋಡಿ ವಾಸವಿದ್ದರು. ಆದರೆ ಇವರಿಬ್ಬರು ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದರು. ಪ್ರೀತಿಸಿ ಓಡಿ ಹೋದ ಜೋಡಿ ಸಂಸಾರ ನಡೆಸುತ್ತಿದ್ದರು.
ಇದನ್ನೂ ಓದಿ: ನಟಿ ಅಮೂಲ್ಯ ಮಾವನ ಮನೆ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ.. BJP ಮುಖಂಡನ ಮನೆಯಲ್ಲಿ ಏನೆಲ್ಲಾ ಸಿಕ್ತು?
ಅಭಿಷೇಕ್ ತನ್ನ ಸಂಬಂಧಿಕರ ವಿವಾಹಕ್ಕೆಂದು ಇಬ್ಬರು ಸ್ನೇಹಿತರೊಂದಿಗೆ ಯಮುನಾ ನಗರಕ್ಕೆ ಬಂದಿದ್ದರು. ಈ ವಿಚಾರ ತಿಳಿದ ಕೂಡಲೆ ರಿಶು ಸಹೋದದರು ಆತನನ್ನು ಕೊಲೆ ಮಾಡಲು ಪ್ಲಾನ್ ಮಾಡುತ್ತಾರೆ. ಅದರಂತೆ ಇಬ್ಬರು ಅಭಿಷೇಕ್ ಮತ್ತು ಆತನ ಸ್ನೇಹಿತರ ಮೇಲೆ ದಾಳಿ ಮಾಡುತ್ತಾರೆ. ಅಭಿಷೇಕ್ನನ್ನು ಕೊಲೆ ಮಾಡುತ್ತಾರೆ. ಇನ್ನು ಆತನ ಸ್ನೇಹಿತರು ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ