ಪಂದ್ಯ ಸೋತ ಬಳಿಕ ಮನದ ಮಾತು ಹಂಚಿಕೊಂಡ ಕೆ.ಎಲ್ ರಾಹುಲ್
ಸೋತಾಗ ತೆಗೆದುಕೊಂಡ ನಿರ್ಧಾರ ಮೇಲೆ ಪ್ರಶ್ನೆಗಳು ಉದ್ಭವಿಸುತ್ತವೆ
ಆ ರೀತಿಯ ಬ್ಯಾಟಿಂಗನ್ನು ಟಿವಿಯಲ್ಲಿ ನೋಡಿದ್ದೇವೆ ಎಂದ ಲಕ್ನೋ ನಾಯಕ
LSGvsSRH: ನಿನ್ನೆ ನಡೆದ ಲಕ್ನೋ ಮತ್ತು ಹೈದರಾಬಾದ್ ತಂಡದ ನಡುವೆ ಚಮತ್ಕಾರವೇ ನಡೆದಿದೆ. ಹೈದರಾಬಾದ್ ಬಾಟ್ಸ್ಮನ್ಗಳು ಲಕ್ನೋ ನೀಡಿದ 165 ರನ್ಗಳ ಸವಾಲನ್ನು ಬರೀ 9.4 ಓವರ್ನಲ್ಲಿ ಸ್ವೀಕರಿಸಿ ಗೆದ್ದು ಬೀಗಿದ್ದಾರೆ. ಆದರೆ ಈ ಪಂದ್ಯ ಮಾತ್ರ ಲಕ್ನೋ ನಾಯಕನಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಪಂದ್ಯ ಮುಗಿದ ಬಳಿಕ ಕೆ.ಎಲ್ ರಾಹುಲ್ ಎನು ಹೇಳಿದ್ದಾರೆ ಗೊತ್ತಾ?
ಪಂದ್ಯದ ಬ್ರೇಕ್ ಸಮಯದಲ್ಲಿ ಕೆ.ಎಲ್ ರಾಹುಲ್ಗೆ ಲಕ್ನೋ ಮಾಲೀಕ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಈ ದೃಶ್ಯ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ನಿನ್ನೆ ಪಂದ್ಯದಲ್ಲಿ ರಾಹುಲ್ಗೆ ದೊಡ್ಡ ಒತ್ತಡವಿತ್ತು ಎಂಬುದು ಮೇಲ್ನೋಟಕ್ಕೆ ಕಾಣಿಸಿದೆ. ಕಾರಣ ಹೈದರಾಬಾದ್ನ ಇಬ್ಬರು ದಾಂಡಿಗರು ಬರೀ ಸಿಕ್ಸ್ ಫೋರ್ ಬಾರಿಸಿಯೇ 148 ರನ್ ನೀಡಿದ್ದಾರೆ.
Yes he didn’t play well yesterday, but this is pathetic from the owner. KL Rahul represents our country at the highest level and deserves better.
Come to RCB @klrahul. We love you! 🙏❤️ pic.twitter.com/fHUBCseGB2
— 𝐊𝐨𝐡𝐥𝐢𝐧𝐚𝐭!𝟎𝐧_👑🚩 (@bholination) May 9, 2024
ಆ ರೀತಿಯ ಬ್ಯಾಟಿಂಗನ್ನು ಟಿವಿಯಲ್ಲಿ ನೋಡಿದ್ದೇವೆ
ಪಂದ್ಯ ಮುಂಗಿದ ಬಳಿಕ ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್ ಮಾತನಾಡಿದ್ದಾರೆ. ‘ನಾನು ಮಾತಿಗೆ ಸೋತಿದ್ದೇನೆ. ಆ ರೀತಿಯ ಬ್ಯಾಟಿಂಗನ್ನು ಟಿವಿಯಲ್ಲಿ ನೋಡಿದ್ದೇವೆ. ಆದರೆ ಇದು ಅವಾಸ್ತವ ಬ್ಯಾಟಿಂಗ್’ ಎಂದು ಹೇಳಿದ್ದಾರೆ.
ಅವರ ಕೌಶಲ್ಯಕ್ಕೆ ಅಭಿನಂದನೆಗಳು
ಬಳಿಕ ಮಾತು ಮುಂದುವರೆಸಿದ ಲಕ್ನೋ ತಂಡದ ನಾಯಕ, ‘ಎಲ್ಲವೂ ಬ್ಯಾಟ್ನ ಮಧ್ಯಭಾಗವನ್ನು ಕಂಡುಕೊಂಡಂತೆ ತೋರುತ್ತಿದೆ. ಅವರ ಕೌಶಲ್ಯಕ್ಕೆ ಅಭಿನಂದನೆಗಳು. ಅವರು ತಮ್ಮ ಸಿಕ್ಸ್ ಹೊಡೆಯುತ್ತಾ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ. ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಏನು ಆಡಿದೆ ಎಂಬುದನ್ನು ತಿಳಿಯಲು ಅವರು ಅವಕಾಶ ನೀಡಲಿಲ್ಲ’ ಎಂದು ಹೇಳಿದ್ದಾರೆ.
This is just pathetic from @LucknowIPL owner
Never saw SRH management with players on the field or even closer to dressing room irrespective of so many bad seasons and still face lot of wrath for getting involved. Just look at this @klrahul leave this shit next year #SRHvsLSG pic.twitter.com/6NlAvHMCjJ— SRI (@srikant5333) May 8, 2024
ಸೋತಾಗ ತೆಗೆದುಕೊಂಡ ನಿರ್ಧಾರ ಮೇಲೆ ಪ್ರಶ್ನೆಗಳು ಉದ್ಭವಿಸುತ್ತೆ
‘ಒಮ್ಮೆ ನೀವು ಸೋತ ಪಕ್ಷದಲ್ಲಿ, ತೆಗೆದುಕೊಂಡ ನಿರ್ಧಾರಗಳ ಮೇಲೆ ಪ್ರಶ್ನಾರ್ಥಕ ಬರುತ್ತವೆ. ನಾವು 40-50 ರನ್ಗಳ ಕೊರತೆ ಎದುರಿಸಿದ್ದೆವು. ಪವರ್ಪ್ಲೇಯಲ್ಲಿ ನಾವು ವಿಕೆಟ್ಗಳನ್ನು ಕಳೆದುಕೊಂಡಾಗ, ನಮಗೆ ಯಾವುದೇ ಆವೇಗವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆಯುಷ್ ಮತ್ತು ನಿಕಿ ನಮ್ಮನ್ನು 166ಕ್ಕೆ ತಲುಪಿಸಲು ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ ನಾವು 240 ಗಳಿಸಿದ್ದರೂ, ಹೈದರಾಬಾದ್ ತಂಡ ಅದನ್ನು ಬೆನ್ನಟ್ಟುತ್ತಿದ್ದರು’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪಂದ್ಯ ಸೋತ ಬಳಿಕ ಮನದ ಮಾತು ಹಂಚಿಕೊಂಡ ಕೆ.ಎಲ್ ರಾಹುಲ್
ಸೋತಾಗ ತೆಗೆದುಕೊಂಡ ನಿರ್ಧಾರ ಮೇಲೆ ಪ್ರಶ್ನೆಗಳು ಉದ್ಭವಿಸುತ್ತವೆ
ಆ ರೀತಿಯ ಬ್ಯಾಟಿಂಗನ್ನು ಟಿವಿಯಲ್ಲಿ ನೋಡಿದ್ದೇವೆ ಎಂದ ಲಕ್ನೋ ನಾಯಕ
LSGvsSRH: ನಿನ್ನೆ ನಡೆದ ಲಕ್ನೋ ಮತ್ತು ಹೈದರಾಬಾದ್ ತಂಡದ ನಡುವೆ ಚಮತ್ಕಾರವೇ ನಡೆದಿದೆ. ಹೈದರಾಬಾದ್ ಬಾಟ್ಸ್ಮನ್ಗಳು ಲಕ್ನೋ ನೀಡಿದ 165 ರನ್ಗಳ ಸವಾಲನ್ನು ಬರೀ 9.4 ಓವರ್ನಲ್ಲಿ ಸ್ವೀಕರಿಸಿ ಗೆದ್ದು ಬೀಗಿದ್ದಾರೆ. ಆದರೆ ಈ ಪಂದ್ಯ ಮಾತ್ರ ಲಕ್ನೋ ನಾಯಕನಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಪಂದ್ಯ ಮುಗಿದ ಬಳಿಕ ಕೆ.ಎಲ್ ರಾಹುಲ್ ಎನು ಹೇಳಿದ್ದಾರೆ ಗೊತ್ತಾ?
ಪಂದ್ಯದ ಬ್ರೇಕ್ ಸಮಯದಲ್ಲಿ ಕೆ.ಎಲ್ ರಾಹುಲ್ಗೆ ಲಕ್ನೋ ಮಾಲೀಕ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಈ ದೃಶ್ಯ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ನಿನ್ನೆ ಪಂದ್ಯದಲ್ಲಿ ರಾಹುಲ್ಗೆ ದೊಡ್ಡ ಒತ್ತಡವಿತ್ತು ಎಂಬುದು ಮೇಲ್ನೋಟಕ್ಕೆ ಕಾಣಿಸಿದೆ. ಕಾರಣ ಹೈದರಾಬಾದ್ನ ಇಬ್ಬರು ದಾಂಡಿಗರು ಬರೀ ಸಿಕ್ಸ್ ಫೋರ್ ಬಾರಿಸಿಯೇ 148 ರನ್ ನೀಡಿದ್ದಾರೆ.
Yes he didn’t play well yesterday, but this is pathetic from the owner. KL Rahul represents our country at the highest level and deserves better.
Come to RCB @klrahul. We love you! 🙏❤️ pic.twitter.com/fHUBCseGB2
— 𝐊𝐨𝐡𝐥𝐢𝐧𝐚𝐭!𝟎𝐧_👑🚩 (@bholination) May 9, 2024
ಆ ರೀತಿಯ ಬ್ಯಾಟಿಂಗನ್ನು ಟಿವಿಯಲ್ಲಿ ನೋಡಿದ್ದೇವೆ
ಪಂದ್ಯ ಮುಂಗಿದ ಬಳಿಕ ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್ ಮಾತನಾಡಿದ್ದಾರೆ. ‘ನಾನು ಮಾತಿಗೆ ಸೋತಿದ್ದೇನೆ. ಆ ರೀತಿಯ ಬ್ಯಾಟಿಂಗನ್ನು ಟಿವಿಯಲ್ಲಿ ನೋಡಿದ್ದೇವೆ. ಆದರೆ ಇದು ಅವಾಸ್ತವ ಬ್ಯಾಟಿಂಗ್’ ಎಂದು ಹೇಳಿದ್ದಾರೆ.
ಅವರ ಕೌಶಲ್ಯಕ್ಕೆ ಅಭಿನಂದನೆಗಳು
ಬಳಿಕ ಮಾತು ಮುಂದುವರೆಸಿದ ಲಕ್ನೋ ತಂಡದ ನಾಯಕ, ‘ಎಲ್ಲವೂ ಬ್ಯಾಟ್ನ ಮಧ್ಯಭಾಗವನ್ನು ಕಂಡುಕೊಂಡಂತೆ ತೋರುತ್ತಿದೆ. ಅವರ ಕೌಶಲ್ಯಕ್ಕೆ ಅಭಿನಂದನೆಗಳು. ಅವರು ತಮ್ಮ ಸಿಕ್ಸ್ ಹೊಡೆಯುತ್ತಾ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ. ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಏನು ಆಡಿದೆ ಎಂಬುದನ್ನು ತಿಳಿಯಲು ಅವರು ಅವಕಾಶ ನೀಡಲಿಲ್ಲ’ ಎಂದು ಹೇಳಿದ್ದಾರೆ.
This is just pathetic from @LucknowIPL owner
Never saw SRH management with players on the field or even closer to dressing room irrespective of so many bad seasons and still face lot of wrath for getting involved. Just look at this @klrahul leave this shit next year #SRHvsLSG pic.twitter.com/6NlAvHMCjJ— SRI (@srikant5333) May 8, 2024
ಸೋತಾಗ ತೆಗೆದುಕೊಂಡ ನಿರ್ಧಾರ ಮೇಲೆ ಪ್ರಶ್ನೆಗಳು ಉದ್ಭವಿಸುತ್ತೆ
‘ಒಮ್ಮೆ ನೀವು ಸೋತ ಪಕ್ಷದಲ್ಲಿ, ತೆಗೆದುಕೊಂಡ ನಿರ್ಧಾರಗಳ ಮೇಲೆ ಪ್ರಶ್ನಾರ್ಥಕ ಬರುತ್ತವೆ. ನಾವು 40-50 ರನ್ಗಳ ಕೊರತೆ ಎದುರಿಸಿದ್ದೆವು. ಪವರ್ಪ್ಲೇಯಲ್ಲಿ ನಾವು ವಿಕೆಟ್ಗಳನ್ನು ಕಳೆದುಕೊಂಡಾಗ, ನಮಗೆ ಯಾವುದೇ ಆವೇಗವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆಯುಷ್ ಮತ್ತು ನಿಕಿ ನಮ್ಮನ್ನು 166ಕ್ಕೆ ತಲುಪಿಸಲು ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ ನಾವು 240 ಗಳಿಸಿದ್ದರೂ, ಹೈದರಾಬಾದ್ ತಂಡ ಅದನ್ನು ಬೆನ್ನಟ್ಟುತ್ತಿದ್ದರು’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ