ಇಬ್ಬರು ಯುವಕರು ಹೀಗ್ಯಾಕೆ ಮಾಡಿದರು? ಉತ್ತರ ನಿಗೂಢ
ಗೆದ್ದೆತ್ತಿನ ಬಾಲ ಹಿಡಿಯೋದು ಅಂದ್ರೆ ಹೀಗೆಯೇ ಅಂತೆ..!
ಸಿಎಸ್ಕೆ ವಿರುದ್ಧ ಗೆದ್ದು ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಕಳೆದ ಶನಿವಾರ ಆರ್ಸಿಬಿ ಮತ್ತು ಚೆನ್ನೈ ನಡುವೆ ರೋಚಕ ಪಂದ್ಯ ನಡೆಯಿತು. ಆರ್ಸಿಬಿ ಎದುರಾಳಿ ಸಿಎಸ್ಕೆಯನ್ನು 27 ರನ್ಗಳಿಂದ ಮಣಿಸಿ ಪ್ಲೇ-ಆಫ್ ಪ್ರವೇಶ ಮಾಡಿತು.
ರಣ ರೋಚಕ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸಿಎಸ್ಕೆ ಹಾಗೂ ಆರ್ಸಿಬಿ ಅಭಿಮಾನಿಗಳು ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದವು. ಪಂದ್ಯದ ವೇಳೆ ಇಬ್ಬರು ಅಭಿಮಾನಿಗಳು ಸಿಎಸ್ಕೆ ಡ್ರೆಸ್ ಹಾಕೊಂಡು ಬಂದಿದ್ದರು. ಆದರೆ ಯಾವಾಗ ಆರ್ಸಿಬಿ ಗೆಲ್ಲುತ್ತೆ ಅನ್ನೋದು ಖಚಿತ ಆಗ್ತಿದ್ದಂತೆ.. ತಾವು ಧರಿಸಿದ್ದ ಸಿಎಸ್ಕೆ ಡ್ರೆಸ್ ಬದಲಾಯಿಸಿ, ಆರ್ಸಿಬಿ ಬಣ್ಣದಲ್ಲಿ ಕಾಣಿಸಿಕೊಂಡು ಆರ್ಸಿಬಿಗೆ ಸಪೋರ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಇರಾನ್ ಅಧ್ಯಕ್ಷ ರೈಸಿ ಇನ್ನಿಲ್ಲ.. ಹೆಲಿಕಾಪ್ಟರ್ ಅಪಘಾತದಲ್ಲಿ ವಿದೇಶಾಂಗ ಸಚಿವ ಸೇರಿ ಎಲ್ಲರೂ ಸಾವು
ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕ್ರಿಕೆಟ್ ಪ್ರಿಯರು ಈ ಅಭಿಮಾನಿಗಳ ನಡೆಯನ್ನು ತಮ್ಮದೇ ರೀತಿಯಲ್ಲಿ ವಿಮರ್ಶೆ ಮಾಡ್ತಿದ್ದಾರೆ. ‘ನೋಡಿ ಗೆದ್ದೆತ್ತಿನ ಬಾಲ ಹಿಡಿಯುತ್ತಿದ್ದಾರೆ’ ಅಂತಾ ಕೆಲವರು ಹೇಳಿದ್ರೆ, ಇನ್ನ ಹಲವರು ಆರ್ಸಿಬಿ ಅಭಿಮಾನಿಗಳ ಕೆಟ್ಟ ನಡವಳಿಕೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದೇ ರೀತಿ ಅನೇಕ ನೆಟ್ಟಿಗರು ತಮಗೆ ತೋಚಿದ ರೀತಿಯಲ್ಲಿ ಕಮೆಂಟ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಆರ್ಸಿಬಿ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ.. ಟ್ವಿಟರ್ನಲ್ಲಿ ಭಾರೀ ಆಕ್ರೋಶ..!
— Out Of Context Cricket (@GemsOfCricket) May 19, 2024
ಇದನ್ನೂ ಓದಿ:RCB ವಿರುದ್ಧ ಬಲಿಷ್ಠ ತಂಡ ಕಣಕ್ಕೆ.. ಪ್ಲೇ-ಆಫ್ನಲ್ಲಿ ಯಾರು, ಯಾರ ಜೊತೆ ಸೆಣಸಾಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಬ್ಬರು ಯುವಕರು ಹೀಗ್ಯಾಕೆ ಮಾಡಿದರು? ಉತ್ತರ ನಿಗೂಢ
ಗೆದ್ದೆತ್ತಿನ ಬಾಲ ಹಿಡಿಯೋದು ಅಂದ್ರೆ ಹೀಗೆಯೇ ಅಂತೆ..!
ಸಿಎಸ್ಕೆ ವಿರುದ್ಧ ಗೆದ್ದು ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಕಳೆದ ಶನಿವಾರ ಆರ್ಸಿಬಿ ಮತ್ತು ಚೆನ್ನೈ ನಡುವೆ ರೋಚಕ ಪಂದ್ಯ ನಡೆಯಿತು. ಆರ್ಸಿಬಿ ಎದುರಾಳಿ ಸಿಎಸ್ಕೆಯನ್ನು 27 ರನ್ಗಳಿಂದ ಮಣಿಸಿ ಪ್ಲೇ-ಆಫ್ ಪ್ರವೇಶ ಮಾಡಿತು.
ರಣ ರೋಚಕ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸಿಎಸ್ಕೆ ಹಾಗೂ ಆರ್ಸಿಬಿ ಅಭಿಮಾನಿಗಳು ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದವು. ಪಂದ್ಯದ ವೇಳೆ ಇಬ್ಬರು ಅಭಿಮಾನಿಗಳು ಸಿಎಸ್ಕೆ ಡ್ರೆಸ್ ಹಾಕೊಂಡು ಬಂದಿದ್ದರು. ಆದರೆ ಯಾವಾಗ ಆರ್ಸಿಬಿ ಗೆಲ್ಲುತ್ತೆ ಅನ್ನೋದು ಖಚಿತ ಆಗ್ತಿದ್ದಂತೆ.. ತಾವು ಧರಿಸಿದ್ದ ಸಿಎಸ್ಕೆ ಡ್ರೆಸ್ ಬದಲಾಯಿಸಿ, ಆರ್ಸಿಬಿ ಬಣ್ಣದಲ್ಲಿ ಕಾಣಿಸಿಕೊಂಡು ಆರ್ಸಿಬಿಗೆ ಸಪೋರ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಇರಾನ್ ಅಧ್ಯಕ್ಷ ರೈಸಿ ಇನ್ನಿಲ್ಲ.. ಹೆಲಿಕಾಪ್ಟರ್ ಅಪಘಾತದಲ್ಲಿ ವಿದೇಶಾಂಗ ಸಚಿವ ಸೇರಿ ಎಲ್ಲರೂ ಸಾವು
ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕ್ರಿಕೆಟ್ ಪ್ರಿಯರು ಈ ಅಭಿಮಾನಿಗಳ ನಡೆಯನ್ನು ತಮ್ಮದೇ ರೀತಿಯಲ್ಲಿ ವಿಮರ್ಶೆ ಮಾಡ್ತಿದ್ದಾರೆ. ‘ನೋಡಿ ಗೆದ್ದೆತ್ತಿನ ಬಾಲ ಹಿಡಿಯುತ್ತಿದ್ದಾರೆ’ ಅಂತಾ ಕೆಲವರು ಹೇಳಿದ್ರೆ, ಇನ್ನ ಹಲವರು ಆರ್ಸಿಬಿ ಅಭಿಮಾನಿಗಳ ಕೆಟ್ಟ ನಡವಳಿಕೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದೇ ರೀತಿ ಅನೇಕ ನೆಟ್ಟಿಗರು ತಮಗೆ ತೋಚಿದ ರೀತಿಯಲ್ಲಿ ಕಮೆಂಟ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಆರ್ಸಿಬಿ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ.. ಟ್ವಿಟರ್ನಲ್ಲಿ ಭಾರೀ ಆಕ್ರೋಶ..!
— Out Of Context Cricket (@GemsOfCricket) May 19, 2024
ಇದನ್ನೂ ಓದಿ:RCB ವಿರುದ್ಧ ಬಲಿಷ್ಠ ತಂಡ ಕಣಕ್ಕೆ.. ಪ್ಲೇ-ಆಫ್ನಲ್ಲಿ ಯಾರು, ಯಾರ ಜೊತೆ ಸೆಣಸಾಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ