74 ಪಂದ್ಯಗಳು.. 65 ದಿನಗಳ ಐಪಿಎಲ್ ಜಾತ್ರೆಯಲ್ಲಿ ಕಪ್ ಯಾರಿಗೆ?
ಇಂದು ಕೋಲ್ಕತ್ತಾ ನೈಟ್ ರೈಡರ್ಸ್- ಸನ್ ರೈಸರ್ಸ್ ಮಧ್ಯೆ ಮೆಗಾಫೈಟ್
IPL ಫೈನಲ್ಸ್ನಲ್ಲಿ ಟೇಬಲ್ ಟಾಪರ್ಗಳ ನಡುವೆ ಜಿದ್ದಾಜಿದ್ದಿ ಹೇಗಿದೆ?
ಐಪಿಎಲ್ ಮಹಾ ಸಂಗ್ರಾಮದಲ್ಲಿ ಇಂದು, ಬಲಿಷ್ಠ ತಂಡಗಳ ಹಣಾಹಣಿ ನಡೆಯಲಿದೆ. ಮಾಜಿ ಚಾಂಪಿಯನ್ಗಳ ಈ ಫೈನಲ್ ಫೈಟ್ನಲ್ಲಿ ಉಭಯ ತಂಡಗಳು, ಟ್ರೋಫಿ ಬರ ನೀಗಿಸಿಕೊಳ್ಳುಯವ ಲೆಕ್ಕಚಾರದಲ್ಲಿವೆ. ಹಾಗಾದ್ರೆ ಟ್ರೋಫಿ ನಿರೀಕ್ಷೆಯಲ್ಲಿರುವ ಉಭಯ ತಂಡಗಳ ಬಲಬಲಾ ಏನು?.
ಸೀಸನ್-17ರ ಕಲರ್ಫುಲ್ ಟೂರ್ನಿಗೆ ಇಂದು ತೆರೆ..!
ಸೀಸನ್-17ರ ಕಲರ್ಫುಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. 70 ರೋಚಕ ಲೀಗ್ ಮ್ಯಾಚ್ಗಳು, 3 ಹೈಟೆನ್ಶನ್ ಪ್ಲೇ-ಆಫ್ ಪಂದ್ಯಗಳ ಕಾದಾಟ. ಒಂದು ರಣರೋಚಕ ಫೈನಲ್.. 65 ದಿನಗಳ ಅದ್ಧೂರಿ ಮನರಂಜನೆಯ ಜಾತ್ರೆಗೆ, ಇಂದು ತೆರೆ ಬೀಳಲಿದೆ. ಆದ್ರೆ ಮಿಲಿಯನ್ ಡಾಲರ್ ಟೂರ್ನಿ ಗೆಲ್ಲೋದ್ಯಾರು ಎಂಬ ಪ್ರಶ್ನೆ, ಅಭಿಮಾನಿಗಳನ್ನ ಕಾಡ್ತಿದೆ.
ಇದನ್ನೂ ಓದಿ: ಮಕ್ಕಳ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ.. ಪ್ರಪಂಚ ನೋಡೋ ಮುನ್ನವೇ 7 ನವಜಾತ ಶಿಶುಗಳು ಸಾವು
ಐಪಿಎಲ್ ಫೈನಲ್ಸ್ನಲ್ಲಿ ಟೇಬಲ್ ಟಾಪರ್ಗಳಾದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ಮುಖಾಮುಖಿಯಾಗ್ತಿದ್ದು, ರಣಕಣದಲ್ಲಿ ಕಪ್ ಗೆಲ್ಲಲು ಪಣತೊಟ್ಟಿವೆ. ಆದ್ರೆ ಮಿಲಿಯನ್ ಡಾಲರ್ ಟೂರ್ನಿ ಗೆಲ್ಲಲು ಇನ್ನಿಲ್ಲದ ಗೇಮ್ ಪ್ಲಾನ್, ಸ್ಟ್ರಾಟರ್ಜಿಗಳನ್ನೇ ರೂಪಿಸಿಕೊಂಡಿರುವ ಉಭಯ ತಂಡಗಳು, ಚೆನ್ನೈನ ಚಿದಂಬರಂ ಸ್ಟೇಡಿಯಮ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡೋ ಲೆಕ್ಕಾಚಾರದಲ್ಲಿವೆ.
ಟ್ರೋಫಿ ಬರದ ಲೆಕ್ಕಾಚಾರ.. ಇಬ್ಬರಿಗೂ ಟಫ್ ಟಾಸ್ಕ್..!
2016ರ ಬಳಿಕ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ನೈಟ್ ರೈಡರ್ಸ್, ಕಪ್ ಗೆಲ್ಲೋ ಕನವರಿಕೆಯಲ್ಲಿದ್ರೆ. ಅತ್ತ ಸನ್ರೈಸರ್ಸ್ ಹೈದ್ರಾಬಾದ್, ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ 8 ವರ್ಷಗಳ ಬಳಿಕ ಐಪಿಎಲ್ ಕಿರೀಟಕ್ಕೆ ಮುತ್ತಿಡೋ ಆತ್ಮವಿಶ್ವಾಸದಲ್ಲಿದೆ. ಆದ್ರೆ ಸೂಪರ್ ಸ್ಟಾರ್ ಆಟಗಾರರ ದಂಡನ್ನೇ ಹೊಂದಿರುವ ಉಭಯ ತಂಡಗಳು, ಸುಲಭವಾಗಿ ಸೋಲೊಪ್ಪಿಕೊಳ್ಳುವ ಚಾನ್ಸೇ ಇಲ್ಲ.
ಕೆಕೆಆರ್ ತಂಡದ ಸ್ಟ್ರೆಂಥ್
ಕೆಕೆಆರ್ ಬಲವೇ ಗಂಭೀರ್ ಮಾರ್ಗದರ್ಶನ, ಶ್ರೇಯಸ್ ಅಯ್ಯರ್ ನಾಯಕತ್ವವಾಗಿದೆ. ಸಾಲಿಡ್ ಓಪನಿಂಗ್ ಜೊತೆ ಅದ್ಭುತ ಬೌಲಿಂಗ್ ನಡೆಸುವ ನರೈನ್, ಕೆಕೆಆರ್ನ ಎಕ್ಸ್ ಫ್ಯಾಕ್ಟರ್. ಮಿಡಲ್ ಆ್ಯಂಡ್ ಲೋವರ್ ಆರ್ಡರ್ನಲ್ಲಿ ಸ್ಫೋಟಕ ಬ್ಯಾಟರ್ಗಳ ಬಲ ಇದೆ. ಮಿಚೆಲ್ ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾ ಪೇಸ್ ಅಟ್ಯಾಕ್ ಜೊತೆ ಕ್ವಾಲಿಟಿ ಸ್ಪಿನ್ನರ್ಗಳು ಗೇಮ್ ಚೇಂಜರ್ಗಳಾಗಿದ್ದಾರೆ. ಇಂಟ್ರೆಸ್ಟಿಗ್ ಅಂದ್ರೆ, ಈಡನ್ ಗಾರ್ಡನ್ಸ್ ಪಿಚ್ಗೂ ಚಿದಂಬರಂ ಸ್ಟೇಡಿಯಂ ಪಿಚ್ಗೂ ಸಾಮ್ಯತೆ ಇದೆ. ಹೀಗಾಗಿ ಚಿದಂಬರಂ ಸ್ಟೇಡಿಯಂ, ಕೆಕೆಆರ್ ತಂಡಕ್ಕೆ ಅಡ್ವಾಂಟೇಜ್ ಆಗಲಿದೆ.
ಕೆಕೆಆರ್ ತಂಡದ ವಿಕ್ನೇಸ್
ಆದ್ರೆ ಫಿಲ್ ಸಾಲ್ಟ್ ಅಲಭ್ಯತೆಯ ಜೊತೆ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಅಸ್ಥಿರತೆ, ಕೆಕೆಆರ್ ತಂಡಕ್ಕೆ ಕಾಡಲಿದೆ. ಇದರ ಜೊತೆ ಫಿನಿಷರ್ಗಳಾಗಿ ರಿಂಕು, ರಸೆಲ್ ವಿಫಲವಾಗ್ತಿದ್ದಾರೆ. ಇದು ಕೆಕೆಆರ್ಗೆ ಡಿಸ್ ಅಡ್ವಾಂಟೇಜ್ ಆಗಿದೆ. ಇದಿಷ್ಟೇ ಅಲ್ಲ, ಮಿಚೆಲ್ ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾಗೆ ಸಾಥ್ ನೀಡವಂತ 3ನೇ ವೇಗಿಯ ಕೊರತೆ ಕೆಕೆಆರ್ಗೆ ಕಾಡಲಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲೂ ಸ್ಟ್ರೆಂಥ್ ಆ್ಯಂಡ್ ವಿಕ್ನೇಸ್ ಇದ್ದೇ ಇದೆ.
ಇದನ್ನೂ ಓದಿ: ಗೇಮಿಂಗ್ ಝೋನ್ನಲ್ಲಿ ಅಗ್ನಿ ದುರಂತ ಕೇಸ್; ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 32ಕ್ಕೆ ಏರಿಕೆ
SRH ತಂಡದ ಸ್ಟ್ರೆಂಥ್
ಸನ್ ರೈಸರ್ಸ್ ತಂಡದ ಬಲವೇ ಪ್ಯಾಟ್ ಕಮಿನ್ಸ್ ಲೀಡರ್ಶಿಪ್. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾರ ಫೈರಿ ಓಪನಿಂಗ್ ಜೊತೆ ಓವರ್ಸೀಸ್ ಆಟಗಾರರ ಸಕ್ಸಸ್, ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ರಾಹುಲ್ ತ್ರಿಪಾಠಿ, ಕ್ಲಾಸೆನ್ ಸ್ಫೋಟಕ ಆಟದ ಜೊತೆ ವೈರಿಟಿ ಆಲೌಂಡರ್ಗಳು ತಂಡದ ಬ್ಯಾಟಿಂಗ್ಗೆ ಡೆಪ್ತ್ ನೀಡುವ ಜೊತೆ ತಂಡಕ್ಕೆ ಸಮತೋಲನ ನೀಡುತ್ತಿದೆ. ಇದರ ಜೊತೆ ಅನುಭವಿ ಪೇಸ್ ಅಟ್ಯಾಕ್ ಹಾಗೂ ಶಹಬಾಜ್ ಸ್ಪಿನ್ ವರ್ಕೌಟ್ ಆಗ್ತಿದೆ.
SRH ತಂಡದ ವಿಕ್ನೇಸ್
ಓಪನರ್ಸ್ ಹಾಗೂ ಓವರ್ಸೀಸ್ ಪ್ಲೇಯರ್ಸ್ ಮೇಲೆ ಹೈದ್ರಾಬಾದ್ ಹೆಚ್ಚು ಡಿಪೆಂಡ್ ಆಗಿದೆ. ಅನುಭವಿ ಇಂಡಿಯನ್ ಬ್ಯಾಟರ್ಗಳ ಕೊರತೆ ಕಾಡ್ತಿದೆ. ಅವಶ್ಯಕತೆ ಇದ್ದಾಗ, ಮಿಡಲ್ ಆರ್ಡರ್ ಹಾಗೂ ಲೋವರ್ ಆರ್ಡರ್ನಲ್ಲಿ ನಿತೀಶ್ ರೆಡ್ಡಿ, ಅಬ್ದುಲ್ ಸಮದ್ ಕೈಕೊಡುತ್ತಿದ್ದಾರೆ. ಅನುಭವಿಗಳಿದ್ದರೂ ಡೆತ್ ಓವರ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡ್ತಿಲ್ಲ. ಅನುಭವಿ ಸ್ಪಿನ್ನರ್ಗಳು ತಂಡದಲ್ಲಿ ಇಲ್ಲ. ಇದರಿಂದ ಫೈನಲ್ಸ್ನಲ್ಲಿ ಸನ್ ರೈಸರ್ಸ್ಗೆ ಹೊಡೆತ ಬಿದ್ದರು ಅಚ್ಚರಿ ಇಲ್ಲ. ಟೇಬಲ್ ಟಾಪರ್ಗಳ ಮುಖಾಮುಖಿ ಭಾರೀ ಕ್ಯುರಿಯಾಸಿಟಿ ಹುಟ್ಟಿ ಹಾಕಿದ್ದು, ಯಾರಿಗೆ ಟ್ರೋಫಿ ಗೆಲುವಿನ ಭಾಗ್ಯ ಸಿಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
74 ಪಂದ್ಯಗಳು.. 65 ದಿನಗಳ ಐಪಿಎಲ್ ಜಾತ್ರೆಯಲ್ಲಿ ಕಪ್ ಯಾರಿಗೆ?
ಇಂದು ಕೋಲ್ಕತ್ತಾ ನೈಟ್ ರೈಡರ್ಸ್- ಸನ್ ರೈಸರ್ಸ್ ಮಧ್ಯೆ ಮೆಗಾಫೈಟ್
IPL ಫೈನಲ್ಸ್ನಲ್ಲಿ ಟೇಬಲ್ ಟಾಪರ್ಗಳ ನಡುವೆ ಜಿದ್ದಾಜಿದ್ದಿ ಹೇಗಿದೆ?
ಐಪಿಎಲ್ ಮಹಾ ಸಂಗ್ರಾಮದಲ್ಲಿ ಇಂದು, ಬಲಿಷ್ಠ ತಂಡಗಳ ಹಣಾಹಣಿ ನಡೆಯಲಿದೆ. ಮಾಜಿ ಚಾಂಪಿಯನ್ಗಳ ಈ ಫೈನಲ್ ಫೈಟ್ನಲ್ಲಿ ಉಭಯ ತಂಡಗಳು, ಟ್ರೋಫಿ ಬರ ನೀಗಿಸಿಕೊಳ್ಳುಯವ ಲೆಕ್ಕಚಾರದಲ್ಲಿವೆ. ಹಾಗಾದ್ರೆ ಟ್ರೋಫಿ ನಿರೀಕ್ಷೆಯಲ್ಲಿರುವ ಉಭಯ ತಂಡಗಳ ಬಲಬಲಾ ಏನು?.
ಸೀಸನ್-17ರ ಕಲರ್ಫುಲ್ ಟೂರ್ನಿಗೆ ಇಂದು ತೆರೆ..!
ಸೀಸನ್-17ರ ಕಲರ್ಫುಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. 70 ರೋಚಕ ಲೀಗ್ ಮ್ಯಾಚ್ಗಳು, 3 ಹೈಟೆನ್ಶನ್ ಪ್ಲೇ-ಆಫ್ ಪಂದ್ಯಗಳ ಕಾದಾಟ. ಒಂದು ರಣರೋಚಕ ಫೈನಲ್.. 65 ದಿನಗಳ ಅದ್ಧೂರಿ ಮನರಂಜನೆಯ ಜಾತ್ರೆಗೆ, ಇಂದು ತೆರೆ ಬೀಳಲಿದೆ. ಆದ್ರೆ ಮಿಲಿಯನ್ ಡಾಲರ್ ಟೂರ್ನಿ ಗೆಲ್ಲೋದ್ಯಾರು ಎಂಬ ಪ್ರಶ್ನೆ, ಅಭಿಮಾನಿಗಳನ್ನ ಕಾಡ್ತಿದೆ.
ಇದನ್ನೂ ಓದಿ: ಮಕ್ಕಳ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ.. ಪ್ರಪಂಚ ನೋಡೋ ಮುನ್ನವೇ 7 ನವಜಾತ ಶಿಶುಗಳು ಸಾವು
ಐಪಿಎಲ್ ಫೈನಲ್ಸ್ನಲ್ಲಿ ಟೇಬಲ್ ಟಾಪರ್ಗಳಾದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ಮುಖಾಮುಖಿಯಾಗ್ತಿದ್ದು, ರಣಕಣದಲ್ಲಿ ಕಪ್ ಗೆಲ್ಲಲು ಪಣತೊಟ್ಟಿವೆ. ಆದ್ರೆ ಮಿಲಿಯನ್ ಡಾಲರ್ ಟೂರ್ನಿ ಗೆಲ್ಲಲು ಇನ್ನಿಲ್ಲದ ಗೇಮ್ ಪ್ಲಾನ್, ಸ್ಟ್ರಾಟರ್ಜಿಗಳನ್ನೇ ರೂಪಿಸಿಕೊಂಡಿರುವ ಉಭಯ ತಂಡಗಳು, ಚೆನ್ನೈನ ಚಿದಂಬರಂ ಸ್ಟೇಡಿಯಮ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡೋ ಲೆಕ್ಕಾಚಾರದಲ್ಲಿವೆ.
ಟ್ರೋಫಿ ಬರದ ಲೆಕ್ಕಾಚಾರ.. ಇಬ್ಬರಿಗೂ ಟಫ್ ಟಾಸ್ಕ್..!
2016ರ ಬಳಿಕ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ನೈಟ್ ರೈಡರ್ಸ್, ಕಪ್ ಗೆಲ್ಲೋ ಕನವರಿಕೆಯಲ್ಲಿದ್ರೆ. ಅತ್ತ ಸನ್ರೈಸರ್ಸ್ ಹೈದ್ರಾಬಾದ್, ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ 8 ವರ್ಷಗಳ ಬಳಿಕ ಐಪಿಎಲ್ ಕಿರೀಟಕ್ಕೆ ಮುತ್ತಿಡೋ ಆತ್ಮವಿಶ್ವಾಸದಲ್ಲಿದೆ. ಆದ್ರೆ ಸೂಪರ್ ಸ್ಟಾರ್ ಆಟಗಾರರ ದಂಡನ್ನೇ ಹೊಂದಿರುವ ಉಭಯ ತಂಡಗಳು, ಸುಲಭವಾಗಿ ಸೋಲೊಪ್ಪಿಕೊಳ್ಳುವ ಚಾನ್ಸೇ ಇಲ್ಲ.
ಕೆಕೆಆರ್ ತಂಡದ ಸ್ಟ್ರೆಂಥ್
ಕೆಕೆಆರ್ ಬಲವೇ ಗಂಭೀರ್ ಮಾರ್ಗದರ್ಶನ, ಶ್ರೇಯಸ್ ಅಯ್ಯರ್ ನಾಯಕತ್ವವಾಗಿದೆ. ಸಾಲಿಡ್ ಓಪನಿಂಗ್ ಜೊತೆ ಅದ್ಭುತ ಬೌಲಿಂಗ್ ನಡೆಸುವ ನರೈನ್, ಕೆಕೆಆರ್ನ ಎಕ್ಸ್ ಫ್ಯಾಕ್ಟರ್. ಮಿಡಲ್ ಆ್ಯಂಡ್ ಲೋವರ್ ಆರ್ಡರ್ನಲ್ಲಿ ಸ್ಫೋಟಕ ಬ್ಯಾಟರ್ಗಳ ಬಲ ಇದೆ. ಮಿಚೆಲ್ ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾ ಪೇಸ್ ಅಟ್ಯಾಕ್ ಜೊತೆ ಕ್ವಾಲಿಟಿ ಸ್ಪಿನ್ನರ್ಗಳು ಗೇಮ್ ಚೇಂಜರ್ಗಳಾಗಿದ್ದಾರೆ. ಇಂಟ್ರೆಸ್ಟಿಗ್ ಅಂದ್ರೆ, ಈಡನ್ ಗಾರ್ಡನ್ಸ್ ಪಿಚ್ಗೂ ಚಿದಂಬರಂ ಸ್ಟೇಡಿಯಂ ಪಿಚ್ಗೂ ಸಾಮ್ಯತೆ ಇದೆ. ಹೀಗಾಗಿ ಚಿದಂಬರಂ ಸ್ಟೇಡಿಯಂ, ಕೆಕೆಆರ್ ತಂಡಕ್ಕೆ ಅಡ್ವಾಂಟೇಜ್ ಆಗಲಿದೆ.
ಕೆಕೆಆರ್ ತಂಡದ ವಿಕ್ನೇಸ್
ಆದ್ರೆ ಫಿಲ್ ಸಾಲ್ಟ್ ಅಲಭ್ಯತೆಯ ಜೊತೆ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಅಸ್ಥಿರತೆ, ಕೆಕೆಆರ್ ತಂಡಕ್ಕೆ ಕಾಡಲಿದೆ. ಇದರ ಜೊತೆ ಫಿನಿಷರ್ಗಳಾಗಿ ರಿಂಕು, ರಸೆಲ್ ವಿಫಲವಾಗ್ತಿದ್ದಾರೆ. ಇದು ಕೆಕೆಆರ್ಗೆ ಡಿಸ್ ಅಡ್ವಾಂಟೇಜ್ ಆಗಿದೆ. ಇದಿಷ್ಟೇ ಅಲ್ಲ, ಮಿಚೆಲ್ ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾಗೆ ಸಾಥ್ ನೀಡವಂತ 3ನೇ ವೇಗಿಯ ಕೊರತೆ ಕೆಕೆಆರ್ಗೆ ಕಾಡಲಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲೂ ಸ್ಟ್ರೆಂಥ್ ಆ್ಯಂಡ್ ವಿಕ್ನೇಸ್ ಇದ್ದೇ ಇದೆ.
ಇದನ್ನೂ ಓದಿ: ಗೇಮಿಂಗ್ ಝೋನ್ನಲ್ಲಿ ಅಗ್ನಿ ದುರಂತ ಕೇಸ್; ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 32ಕ್ಕೆ ಏರಿಕೆ
SRH ತಂಡದ ಸ್ಟ್ರೆಂಥ್
ಸನ್ ರೈಸರ್ಸ್ ತಂಡದ ಬಲವೇ ಪ್ಯಾಟ್ ಕಮಿನ್ಸ್ ಲೀಡರ್ಶಿಪ್. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾರ ಫೈರಿ ಓಪನಿಂಗ್ ಜೊತೆ ಓವರ್ಸೀಸ್ ಆಟಗಾರರ ಸಕ್ಸಸ್, ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ರಾಹುಲ್ ತ್ರಿಪಾಠಿ, ಕ್ಲಾಸೆನ್ ಸ್ಫೋಟಕ ಆಟದ ಜೊತೆ ವೈರಿಟಿ ಆಲೌಂಡರ್ಗಳು ತಂಡದ ಬ್ಯಾಟಿಂಗ್ಗೆ ಡೆಪ್ತ್ ನೀಡುವ ಜೊತೆ ತಂಡಕ್ಕೆ ಸಮತೋಲನ ನೀಡುತ್ತಿದೆ. ಇದರ ಜೊತೆ ಅನುಭವಿ ಪೇಸ್ ಅಟ್ಯಾಕ್ ಹಾಗೂ ಶಹಬಾಜ್ ಸ್ಪಿನ್ ವರ್ಕೌಟ್ ಆಗ್ತಿದೆ.
SRH ತಂಡದ ವಿಕ್ನೇಸ್
ಓಪನರ್ಸ್ ಹಾಗೂ ಓವರ್ಸೀಸ್ ಪ್ಲೇಯರ್ಸ್ ಮೇಲೆ ಹೈದ್ರಾಬಾದ್ ಹೆಚ್ಚು ಡಿಪೆಂಡ್ ಆಗಿದೆ. ಅನುಭವಿ ಇಂಡಿಯನ್ ಬ್ಯಾಟರ್ಗಳ ಕೊರತೆ ಕಾಡ್ತಿದೆ. ಅವಶ್ಯಕತೆ ಇದ್ದಾಗ, ಮಿಡಲ್ ಆರ್ಡರ್ ಹಾಗೂ ಲೋವರ್ ಆರ್ಡರ್ನಲ್ಲಿ ನಿತೀಶ್ ರೆಡ್ಡಿ, ಅಬ್ದುಲ್ ಸಮದ್ ಕೈಕೊಡುತ್ತಿದ್ದಾರೆ. ಅನುಭವಿಗಳಿದ್ದರೂ ಡೆತ್ ಓವರ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡ್ತಿಲ್ಲ. ಅನುಭವಿ ಸ್ಪಿನ್ನರ್ಗಳು ತಂಡದಲ್ಲಿ ಇಲ್ಲ. ಇದರಿಂದ ಫೈನಲ್ಸ್ನಲ್ಲಿ ಸನ್ ರೈಸರ್ಸ್ಗೆ ಹೊಡೆತ ಬಿದ್ದರು ಅಚ್ಚರಿ ಇಲ್ಲ. ಟೇಬಲ್ ಟಾಪರ್ಗಳ ಮುಖಾಮುಖಿ ಭಾರೀ ಕ್ಯುರಿಯಾಸಿಟಿ ಹುಟ್ಟಿ ಹಾಕಿದ್ದು, ಯಾರಿಗೆ ಟ್ರೋಫಿ ಗೆಲುವಿನ ಭಾಗ್ಯ ಸಿಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ