ಬದಲಾಯ್ತು ನಟಿ ಶ್ರೀಲೀಲಾ ಲಕ್.. ತೆರೆಯಿತು ಬಾಲಿವುಡ್ ಬಾಗಿಲು
ಟಾಲಿವುಡ್ ಟು ಬಾಲಿವುಡ್ ಹಾರಲು ಹೊರಟ ಸ್ಯಾಂಡಲ್ವುಡ್ ನಟಿ
ಖ್ಯಾತ ನಟನ ಮಗನಿಗೆ ನಾಯಕಿಯಾಗಲಿದ್ದಾರೆ ಶ್ರೀಲೀಲಾ!?
ಕನ್ನಡ, ತೆಲುಗು ಸಿನಿಮಾಗಳ ನಂತರ ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಅವರ ಲಕ್ ಬದಲಾಗಿದೆ. ಟಾಲಿವುಡ್ ಬಳಿಕ ಇದೀಗ ಶ್ರೀಲೀಲಾ ಮುಂಬೈ ವಿಮಾನ ಏರಿದ್ದಾರೆ. ಬಾಲಿವುಡ್ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಶ್ರೀಲೀಲಾ ಬಾಲಿವುಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಿರಬಿದ್ದಿದ್ದೇ ತಡ ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಟಿಯ ವೇಗದ ಬೆಳವಣಿಗೆಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಅಂದಹಾಗೆಯೇ ಶ್ರೀಲೀಲಾ ಬಾಲಿವುಡ್ನಲ್ಲಿ ಯಾರಿಗೆ ಜೋಡಿಯಾಗುತ್ತಿದ್ದಾರೆ ಗೊತ್ತಾ?.
ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ಶ್ರೀಲೀಲಾ ನಟಿಯಾಗಲಿದ್ದಾರಂತೆ. ‘ಡೈಲಾರ್’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಈ ಸಂಬಂಧ ಶ್ರೀಲೀಲಾ ಜೊತೆ ಮಾತುಕತೆಯೂ ಆಗಿದ್ದು, ಶೀಘ್ರದಲ್ಲೇ ಚಿತ್ರದ ಶೂಟಿಂಗ್ನಲ್ಲೂ ಪಾಲ್ಗೊಳ್ಳಲಿದ್ದಾರಂತೆ.
ಇದನ್ನೂ ಓದಿ: ವೇಗವಾಗಿ ಬಂದು ಒಂಟೆಗೆ ಡಿಕ್ಕಿ ಹೊಡೆದ ಕಾರು.. ಬಾನೆಟ್ ಮೇಲೆ ಸಿಲುಕಿ ಕೂಗಾಡಿದ ಪ್ರಾಣಿ.. ಅಸಲಿಗೆ ಆಗಿದ್ದೇನು?
ಆಗಸ್ಟ್ನಿಂದ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿಲಿದ್ದು, ಶ್ರೀಲೀಲಾಗೆ ಉತ್ತಮ ಪಾತ್ರ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಘಟಪ್ರಭಾ ನದಿ ದಾಟುವ ವೇಳೆ ಅವಘಡ.. 13 ಜನರನ್ನು ಹೊತ್ತು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ
ಇನ್ನು ಭಗವಂತ ಕೇಸರಿ, ಗುಂಟೂರು ಖಾರಂ ಸಿನಿಮಾ ಬಳಿಕ ನಟಿಗೆ ಬಾಲಿವುಡ್ ಬಾಗಿಲು ತೆರೆದಿದೆ. ಅಭಿಮಾನಿಗಳಂತೂ ನಟಿಯನ್ನು ಹಿಂದಿ ಸಿನಿಮಾದಲ್ಲೂ ಕಾಣಲು ಕಾತುರರಾಗಿದ್ದಾರೆ. ಇದಲ್ಲದೆ ನಟಿ ತೆಲುಗಿನ ನಟ ರವಿತೇಜ ಜೊತೆಗೂ ಸಿನಿಮಾ ಒಪ್ಪಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬದಲಾಯ್ತು ನಟಿ ಶ್ರೀಲೀಲಾ ಲಕ್.. ತೆರೆಯಿತು ಬಾಲಿವುಡ್ ಬಾಗಿಲು
ಟಾಲಿವುಡ್ ಟು ಬಾಲಿವುಡ್ ಹಾರಲು ಹೊರಟ ಸ್ಯಾಂಡಲ್ವುಡ್ ನಟಿ
ಖ್ಯಾತ ನಟನ ಮಗನಿಗೆ ನಾಯಕಿಯಾಗಲಿದ್ದಾರೆ ಶ್ರೀಲೀಲಾ!?
ಕನ್ನಡ, ತೆಲುಗು ಸಿನಿಮಾಗಳ ನಂತರ ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಅವರ ಲಕ್ ಬದಲಾಗಿದೆ. ಟಾಲಿವುಡ್ ಬಳಿಕ ಇದೀಗ ಶ್ರೀಲೀಲಾ ಮುಂಬೈ ವಿಮಾನ ಏರಿದ್ದಾರೆ. ಬಾಲಿವುಡ್ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಶ್ರೀಲೀಲಾ ಬಾಲಿವುಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಿರಬಿದ್ದಿದ್ದೇ ತಡ ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಟಿಯ ವೇಗದ ಬೆಳವಣಿಗೆಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಅಂದಹಾಗೆಯೇ ಶ್ರೀಲೀಲಾ ಬಾಲಿವುಡ್ನಲ್ಲಿ ಯಾರಿಗೆ ಜೋಡಿಯಾಗುತ್ತಿದ್ದಾರೆ ಗೊತ್ತಾ?.
ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ಶ್ರೀಲೀಲಾ ನಟಿಯಾಗಲಿದ್ದಾರಂತೆ. ‘ಡೈಲಾರ್’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಈ ಸಂಬಂಧ ಶ್ರೀಲೀಲಾ ಜೊತೆ ಮಾತುಕತೆಯೂ ಆಗಿದ್ದು, ಶೀಘ್ರದಲ್ಲೇ ಚಿತ್ರದ ಶೂಟಿಂಗ್ನಲ್ಲೂ ಪಾಲ್ಗೊಳ್ಳಲಿದ್ದಾರಂತೆ.
ಇದನ್ನೂ ಓದಿ: ವೇಗವಾಗಿ ಬಂದು ಒಂಟೆಗೆ ಡಿಕ್ಕಿ ಹೊಡೆದ ಕಾರು.. ಬಾನೆಟ್ ಮೇಲೆ ಸಿಲುಕಿ ಕೂಗಾಡಿದ ಪ್ರಾಣಿ.. ಅಸಲಿಗೆ ಆಗಿದ್ದೇನು?
ಆಗಸ್ಟ್ನಿಂದ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿಲಿದ್ದು, ಶ್ರೀಲೀಲಾಗೆ ಉತ್ತಮ ಪಾತ್ರ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಘಟಪ್ರಭಾ ನದಿ ದಾಟುವ ವೇಳೆ ಅವಘಡ.. 13 ಜನರನ್ನು ಹೊತ್ತು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ
ಇನ್ನು ಭಗವಂತ ಕೇಸರಿ, ಗುಂಟೂರು ಖಾರಂ ಸಿನಿಮಾ ಬಳಿಕ ನಟಿಗೆ ಬಾಲಿವುಡ್ ಬಾಗಿಲು ತೆರೆದಿದೆ. ಅಭಿಮಾನಿಗಳಂತೂ ನಟಿಯನ್ನು ಹಿಂದಿ ಸಿನಿಮಾದಲ್ಲೂ ಕಾಣಲು ಕಾತುರರಾಗಿದ್ದಾರೆ. ಇದಲ್ಲದೆ ನಟಿ ತೆಲುಗಿನ ನಟ ರವಿತೇಜ ಜೊತೆಗೂ ಸಿನಿಮಾ ಒಪ್ಪಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ