ಎಳು ವರ್ಷದ ಪ್ರೀತಿ.. ದೂರವಾದಳೇ ಯುವರಾಣಿ?
ಶ್ರೀದೇವಿ ಭೈರಪ್ಪ ಯಾರು? ಆಕೆಯ ಊರು ಯಾವುದು?
ದೊಡ್ಮನೆಯಲ್ಲಿ ಕೇಳಿ ಬಂದ ವಿಚ್ಛೇದನದ ಆಘಾತ
ಸ್ಯಾಂಡಲ್ವುಡ್ನಲ್ಲಿ ಡಿವೋರ್ಸ್ ಎಂಬ ಪೆಡಂಭೂತ ತಾಂಡವವಾಡುತ್ತಿದೆ. ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾದ ಬಳಿಕ ಇದೀಗ ಮತ್ತೊಂದು ಆಘಾತ ಕೇಳಿಬಂದಿದೆ. ದೊಡ್ಮನೆಯಲ್ಲಿ ವಿಚ್ಛೇದನ ಎಂಬ ಶಬ್ಧ ಸ್ಫೋಟಿಸಿದೆ.
ಹೌದು. ಸ್ಯಾಂಡಲ್ವುಡ್ ನಟ ಯುವ ರಾಜ್ಕುಮಾರ್ ಮತ್ತು ಪ್ರೀತಿಸಿ ವಿವಾಹವಾದ ಮಡದಿಯ ನಡುವೆ ವಿಚ್ಛೇದನ ಎಂಬ ಶಬ್ಧ ಕೇಳಿಬಂದಿದೆ. ಈ ಸುದ್ದಿ ಇದೀಗ ಸ್ಯಾಂಡಲ್ವುಡ್ನಲ್ಲಿ ಕರ್ಕಶ ಮಾಡಿದೆ.
ಪ್ರೀತಿಸಿ ವಿವಾಹವಾದ ಜೋಡಿ
ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಪ್ರೀತಿಸಿ ವಿವಾಹವಾದ ಜೋಡಿ. ಆದರೀಗ ಈ ಜೋಡಿನ ನಡುವೆ ಡಿವೋರ್ಸ್ ಎಂಬ ಪದ ಬಂದಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸಂಗತಿ. ಆದರೆ ಇದೀಗ ಸ್ಯಾಂಡಲ್ವುಡ್ ಸುತ್ತ ಹರಿದಾಡುತ್ತಿರುವ ಸುದ್ದಿ ಸುಳ್ಳಾಗಲಿ ಎಂಬುದು ಅಭಿಮಾನಿಗಳ ಆಸೆ.
ಶ್ರೀದೇವಿ ಭೈರಪ್ಪ ಯಾರು? ಯಾವ ಊರು?
ಮೂಲತಃ ಮೈಸೂರಿನ ಹುಡುಗಿ ಶ್ರೀದೇವಿ ಭೆರಪ್ಪ. ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಉನ್ನತ ಶಿಕ್ಷಣ ಮುಗಿಸಿದರು.
ಏಳು ವರ್ಷ ಪ್ರೀತಿ ಕೊನೆಯಾಯ್ತಾ?
ಯುವ ಮತ್ತು ಶ್ರೀದೇವಿ ಪ್ರಾರಂಭದಲ್ಲಿ ಫ್ರೆಂಡ್ಸ್ ಆಗಿದ್ದರು. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿದೆ. ಅಚ್ಚರಿಯ ಸಂಗತಿ ಎಂದರೆ 7 ವರ್ಷದಿಂದ ಈ ಜೋಡಿ ಪ್ರೀತಿಸಿ ಬಳಿಕ ವಿವಾಹವಾಗುತ್ತಾರೆ.
2019ರಲ್ಲಿ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ವಿವಾಹವಾಗುತ್ತಾರೆ. ಬಳಿಕ ರಾಜ್ ಫ್ಯಾಮಿಲಿ ಸೇರುತ್ತಾರೆ. ಅಂದಹಾಗೆಯೇ ಶ್ರೀದೇವಿ ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೀಗ ಈ ಜೋಡಿ ನಡುವೆ ಮನಸ್ಥಾಪವಿದೆ ಎಮದು ಹೇಳಲಾಗುತ್ತಿದೆ.
ಸದ್ಯ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ದೂರವಾಗಲು ಬಯಸಿದ್ದಾರಂತೆ. ಹರಿದಾಡುತ್ತಿರುವ ಮಾಹಿತಿ ಪ್ರಕಾರ ಶ್ರೀದೇವಿ ವಿದೇಶದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎಳು ವರ್ಷದ ಪ್ರೀತಿ.. ದೂರವಾದಳೇ ಯುವರಾಣಿ?
ಶ್ರೀದೇವಿ ಭೈರಪ್ಪ ಯಾರು? ಆಕೆಯ ಊರು ಯಾವುದು?
ದೊಡ್ಮನೆಯಲ್ಲಿ ಕೇಳಿ ಬಂದ ವಿಚ್ಛೇದನದ ಆಘಾತ
ಸ್ಯಾಂಡಲ್ವುಡ್ನಲ್ಲಿ ಡಿವೋರ್ಸ್ ಎಂಬ ಪೆಡಂಭೂತ ತಾಂಡವವಾಡುತ್ತಿದೆ. ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾದ ಬಳಿಕ ಇದೀಗ ಮತ್ತೊಂದು ಆಘಾತ ಕೇಳಿಬಂದಿದೆ. ದೊಡ್ಮನೆಯಲ್ಲಿ ವಿಚ್ಛೇದನ ಎಂಬ ಶಬ್ಧ ಸ್ಫೋಟಿಸಿದೆ.
ಹೌದು. ಸ್ಯಾಂಡಲ್ವುಡ್ ನಟ ಯುವ ರಾಜ್ಕುಮಾರ್ ಮತ್ತು ಪ್ರೀತಿಸಿ ವಿವಾಹವಾದ ಮಡದಿಯ ನಡುವೆ ವಿಚ್ಛೇದನ ಎಂಬ ಶಬ್ಧ ಕೇಳಿಬಂದಿದೆ. ಈ ಸುದ್ದಿ ಇದೀಗ ಸ್ಯಾಂಡಲ್ವುಡ್ನಲ್ಲಿ ಕರ್ಕಶ ಮಾಡಿದೆ.
ಪ್ರೀತಿಸಿ ವಿವಾಹವಾದ ಜೋಡಿ
ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಪ್ರೀತಿಸಿ ವಿವಾಹವಾದ ಜೋಡಿ. ಆದರೀಗ ಈ ಜೋಡಿನ ನಡುವೆ ಡಿವೋರ್ಸ್ ಎಂಬ ಪದ ಬಂದಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸಂಗತಿ. ಆದರೆ ಇದೀಗ ಸ್ಯಾಂಡಲ್ವುಡ್ ಸುತ್ತ ಹರಿದಾಡುತ್ತಿರುವ ಸುದ್ದಿ ಸುಳ್ಳಾಗಲಿ ಎಂಬುದು ಅಭಿಮಾನಿಗಳ ಆಸೆ.
ಶ್ರೀದೇವಿ ಭೈರಪ್ಪ ಯಾರು? ಯಾವ ಊರು?
ಮೂಲತಃ ಮೈಸೂರಿನ ಹುಡುಗಿ ಶ್ರೀದೇವಿ ಭೆರಪ್ಪ. ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಉನ್ನತ ಶಿಕ್ಷಣ ಮುಗಿಸಿದರು.
ಏಳು ವರ್ಷ ಪ್ರೀತಿ ಕೊನೆಯಾಯ್ತಾ?
ಯುವ ಮತ್ತು ಶ್ರೀದೇವಿ ಪ್ರಾರಂಭದಲ್ಲಿ ಫ್ರೆಂಡ್ಸ್ ಆಗಿದ್ದರು. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿದೆ. ಅಚ್ಚರಿಯ ಸಂಗತಿ ಎಂದರೆ 7 ವರ್ಷದಿಂದ ಈ ಜೋಡಿ ಪ್ರೀತಿಸಿ ಬಳಿಕ ವಿವಾಹವಾಗುತ್ತಾರೆ.
2019ರಲ್ಲಿ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ವಿವಾಹವಾಗುತ್ತಾರೆ. ಬಳಿಕ ರಾಜ್ ಫ್ಯಾಮಿಲಿ ಸೇರುತ್ತಾರೆ. ಅಂದಹಾಗೆಯೇ ಶ್ರೀದೇವಿ ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೀಗ ಈ ಜೋಡಿ ನಡುವೆ ಮನಸ್ಥಾಪವಿದೆ ಎಮದು ಹೇಳಲಾಗುತ್ತಿದೆ.
ಸದ್ಯ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ದೂರವಾಗಲು ಬಯಸಿದ್ದಾರಂತೆ. ಹರಿದಾಡುತ್ತಿರುವ ಮಾಹಿತಿ ಪ್ರಕಾರ ಶ್ರೀದೇವಿ ವಿದೇಶದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ