ಕೊಲೆ ಕೇಸ್ವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಅರೆಸ್ಟ್
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ವಿಚಾರಣೆ
ಒಡೆದ ಹೃದಯದ ಪೋಸ್ಟ್ ಹಾಕಿದ ರಕ್ಷಿತಾ ಪ್ರೇಮ್ ಹೇಳಿದ್ದೇನು..?
ಬೆಂಗಳೂರು: ಕೊಲೆ ಕೇಸ್ವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ನಟಿ ರಕ್ಷಿತಾ ಪ್ರೇಮ್ ರಿಯಾಕ್ಟ್ ಮಾಡಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ತನ್ನ ವಾಟ್ಸಪ್ನಲ್ಲಿ ಸ್ಟೇಟಸ್ ಹಾಕಿರೋ ರಕ್ಷಿತಾ ಪ್ರೇಮ್ ತನ್ನ ನೋವನ್ನು ಹೊರಹಾಕಿದ್ದಾರೆ.
ನನಗೆ ತುಂಬಾ ಹೇಳಬೇಕು ಅನಿಸುತ್ತಿದೆ. ಆದರೆ ಏನು ಹೇಳಕ್ಕಾಗಲ್ಲ ಎಂದು ಸ್ಟೇಟಸ್ ಹಾಕಿರೋ ರಕ್ಷಿತಾ ಪ್ರೇಮ್ ಹೊಡೆದ ಒಡೆದ ಹೃದಯದ ಈಮೋಜಿ ಪೋಸ್ಟ್ ಮಾಡಿದ್ದಾರೆ. ಈ ವಾಟ್ಸಪ್ ಸ್ಟೇಟಸ್ ಈಗ ಭಾರೀ ವೈರಲ್ ಆಗಿದೆ.
ಏನಿದು ಕೇಸ್?
ಇನ್ನು, ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಮೃತ ಯುವಕ ಕೆಟ್ಟದಾಗಿ ಮೆಸೆಜ್ ಮಾಡಿದ್ದ ಎಂದು ತಿಳಿದು ಬಂದಿದೆ. ಹಾಗಾಗಿ ರೇಣುಕಸ್ವಾಮಿ ಅವರನ್ನು ಕಿಡ್ನಾಪ್ ಮಾಡಿ ಶೆಡ್ನಲ್ಲಿ ಇರಿಸಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ದರ್ಶನ್ ಸೇರಿ 13 ಮಂದಿ ಬಂಧನ ಮಾಡಿದ್ದಾರೆ. ಸದ್ಯ ದರ್ಶನ್ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.
ಪೊಲೀಸ್ ಠಾಣೆ ಮುಂದೆ ನೂರಾರು ದರ್ಶನ್ ಅಭಿಮಾನಿಗಳು ಸೇರಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸ್ಟೇಷನ್ ಮುಂದೆ ದರ್ಶನ್ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಜೈಕಾರ ಹಾಕುತ್ತಿದ್ದಾರೆ. ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸ್ರು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ.
ಇದನ್ನೂ ಓದಿ: ಸ್ಟೇಷನ್ ಮುಂದೆ ಜಮಾಯಿಸಿದ ದರ್ಶನ್ ಫ್ಯಾನ್ಸ್.. ಪೊಲೀಸ್ರು ಮಾಡಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೊಲೆ ಕೇಸ್ವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಅರೆಸ್ಟ್
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ವಿಚಾರಣೆ
ಒಡೆದ ಹೃದಯದ ಪೋಸ್ಟ್ ಹಾಕಿದ ರಕ್ಷಿತಾ ಪ್ರೇಮ್ ಹೇಳಿದ್ದೇನು..?
ಬೆಂಗಳೂರು: ಕೊಲೆ ಕೇಸ್ವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ನಟಿ ರಕ್ಷಿತಾ ಪ್ರೇಮ್ ರಿಯಾಕ್ಟ್ ಮಾಡಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ತನ್ನ ವಾಟ್ಸಪ್ನಲ್ಲಿ ಸ್ಟೇಟಸ್ ಹಾಕಿರೋ ರಕ್ಷಿತಾ ಪ್ರೇಮ್ ತನ್ನ ನೋವನ್ನು ಹೊರಹಾಕಿದ್ದಾರೆ.
ನನಗೆ ತುಂಬಾ ಹೇಳಬೇಕು ಅನಿಸುತ್ತಿದೆ. ಆದರೆ ಏನು ಹೇಳಕ್ಕಾಗಲ್ಲ ಎಂದು ಸ್ಟೇಟಸ್ ಹಾಕಿರೋ ರಕ್ಷಿತಾ ಪ್ರೇಮ್ ಹೊಡೆದ ಒಡೆದ ಹೃದಯದ ಈಮೋಜಿ ಪೋಸ್ಟ್ ಮಾಡಿದ್ದಾರೆ. ಈ ವಾಟ್ಸಪ್ ಸ್ಟೇಟಸ್ ಈಗ ಭಾರೀ ವೈರಲ್ ಆಗಿದೆ.
ಏನಿದು ಕೇಸ್?
ಇನ್ನು, ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಮೃತ ಯುವಕ ಕೆಟ್ಟದಾಗಿ ಮೆಸೆಜ್ ಮಾಡಿದ್ದ ಎಂದು ತಿಳಿದು ಬಂದಿದೆ. ಹಾಗಾಗಿ ರೇಣುಕಸ್ವಾಮಿ ಅವರನ್ನು ಕಿಡ್ನಾಪ್ ಮಾಡಿ ಶೆಡ್ನಲ್ಲಿ ಇರಿಸಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ದರ್ಶನ್ ಸೇರಿ 13 ಮಂದಿ ಬಂಧನ ಮಾಡಿದ್ದಾರೆ. ಸದ್ಯ ದರ್ಶನ್ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.
ಪೊಲೀಸ್ ಠಾಣೆ ಮುಂದೆ ನೂರಾರು ದರ್ಶನ್ ಅಭಿಮಾನಿಗಳು ಸೇರಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸ್ಟೇಷನ್ ಮುಂದೆ ದರ್ಶನ್ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಜೈಕಾರ ಹಾಕುತ್ತಿದ್ದಾರೆ. ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸ್ರು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ.
ಇದನ್ನೂ ಓದಿ: ಸ್ಟೇಷನ್ ಮುಂದೆ ಜಮಾಯಿಸಿದ ದರ್ಶನ್ ಫ್ಯಾನ್ಸ್.. ಪೊಲೀಸ್ರು ಮಾಡಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ