newsfirstkannada.com

×

VIDEO: ರಿಯಾಲಿಟಿ ಶೋನಲ್ಲಿ ಗಳಗಳನೇ ಕಣ್ಣೀರಿಟ್ಟ ಚೈತ್ರಾ ವಾಸುದೇವನ್; ಅನುಶ್ರೀ ಹೇಳಿದ್ದೇನು?

Share :

Published June 16, 2024 at 9:21pm

Update June 16, 2024 at 9:22pm

    ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಫ್ಯಾನ್ಸ್​ಗಳನ್ನು ಗಳಿಸಿದ್ದ ಸ್ಪರ್ಧಿ ಇವರು

    ನಾನು ಅಂದುಕೊಂಡಿದ್ದೇ ಒಂದು ಆದರೆ ನನ್ನ ಲೈಫಲ್ಲಿ ಆಗಿದ್ದೇ ಇನ್ನೊಂದು

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೋ

ಕನ್ನಡ ಜನಪ್ರಿಯ ನಿರೂಪಕಿ ಕಮ್ ಬಿಗ್​​ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್​ ತಮ್ಮ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟಿದ್ದಾರೆ.  ಫುಲ್​ ಖುಷಿಯಲ್ಲಿದ್ದಾರೆ. ನಿರಂತರವಾಗಿ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿರೋ ನಿರೂಪಕಿ ಚೈತ್ರಾ ತಮ್ಮ ಜೀವನದಲ್ಲಿ ಎದುರಾದ ಏರುಪೇರುಗಳ ಬಗ್ಗೆ ಮಾತಾಡುತ್ತಾ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

 

ಇದನ್ನೂ ಓದಿ: ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

ಹೌದು, ಕಾಮಿಡಿ ಕಿಲಾಡಿಗಳು ನಿರೂಪಕರಾದ ಚೈತ್ರಾ ವಾಸುದೇವನ್ ಅವರು ವೇದಿಕೆ ಮೇಲೆ ಭಾವುಕರಾಗಿ ಮಾತಾಡಿದ್ದಾರೆ. ಸಾಕಷ್ಟು ಅವಮಾನಗಳನ್ನು ಫೇಸ್​ ಮಾಡಿ ಈ ಹುಡುಗಿ ಇಲ್ಲಿಯವರೆಗೂ ಬಂದು ನಿಂತಿದ್ದಾರೆ ಅಂತಾ ನಿರೂಪಕಿ ಅನುಶ್ರೀ ಹೇಳುತ್ತಾರೆ. ನನ್ನ ಇಂಜಿನಿಯರಿಂಗ್ ಮುಗಿದ ಕೂಡಲೇ ನಾನು ಮದುವೆ ಆಯ್ತು. ಆಗ ನಾನು ಅಂದುಕೊಂಡಿದ್ದೇ ಒಂದು ಆದರೆ ನನ್ನ ಲೈಫಲ್ಲಿ ಆಗಿದ್ದೇ ಇನ್ನೊಂದು. ನನ್ನಂತ ವ್ಯಕ್ತಿಗೆ ಮೋಸ ಆಗುತ್ತೆ ಅಂತ ಖಂಡಿತ ನಾನು ಅಂದು ಕೊಂಡಿರಲಿಲ್ಲ ಅಂತ ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದೇ ವೇಳೆ ಪಕ್ಕದಲ್ಲಿದ್ದ ಅನುಶ್ರೀ ಅವರು ಚೈತ್ರಾ ವಾಸುದೇವನ್ ಅವರಿಗೆ ಸಮಾಧಾನ ಮಾಡಿದ್ದಾರೆ.

 

View this post on Instagram

 

A post shared by Zee Kannada (@zeekannada)

ಇನ್ನು, ಈ ಹಿಂದೆ ಬಿಗ್ ಬಾಸ್​ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ವಿಚ್ಛೇದನ ಘೋಷಿಸಿದ್ದರು. 7 ವರ್ಷದ ದಾಂಪತ್ಯ ಬದುಕಿಗೆ ಅಂತ್ಯ ಮಾಡಿದ್ದರು. ವಿಚ್ಛೇದನದ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲೂ ಕೂಡ ಅಭಿಮಾನಿಗಳ ಒಟ್ಟಿಗೆ ಶೇರ್ ಮಾಡಿಕೊಂಡಿದ್ದರು. ಸದ್ಯ ಚೈತ್ರಾ ವಾಸುದೇವನ್ ಅವರು ಮಾತಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ರಿಯಾಲಿಟಿ ಶೋನಲ್ಲಿ ಗಳಗಳನೇ ಕಣ್ಣೀರಿಟ್ಟ ಚೈತ್ರಾ ವಾಸುದೇವನ್; ಅನುಶ್ರೀ ಹೇಳಿದ್ದೇನು?

https://newsfirstlive.com/wp-content/uploads/2024/06/Chaitra-Vasudevan3.jpg

    ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಫ್ಯಾನ್ಸ್​ಗಳನ್ನು ಗಳಿಸಿದ್ದ ಸ್ಪರ್ಧಿ ಇವರು

    ನಾನು ಅಂದುಕೊಂಡಿದ್ದೇ ಒಂದು ಆದರೆ ನನ್ನ ಲೈಫಲ್ಲಿ ಆಗಿದ್ದೇ ಇನ್ನೊಂದು

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೋ

ಕನ್ನಡ ಜನಪ್ರಿಯ ನಿರೂಪಕಿ ಕಮ್ ಬಿಗ್​​ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್​ ತಮ್ಮ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟಿದ್ದಾರೆ.  ಫುಲ್​ ಖುಷಿಯಲ್ಲಿದ್ದಾರೆ. ನಿರಂತರವಾಗಿ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿರೋ ನಿರೂಪಕಿ ಚೈತ್ರಾ ತಮ್ಮ ಜೀವನದಲ್ಲಿ ಎದುರಾದ ಏರುಪೇರುಗಳ ಬಗ್ಗೆ ಮಾತಾಡುತ್ತಾ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

 

ಇದನ್ನೂ ಓದಿ: ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

ಹೌದು, ಕಾಮಿಡಿ ಕಿಲಾಡಿಗಳು ನಿರೂಪಕರಾದ ಚೈತ್ರಾ ವಾಸುದೇವನ್ ಅವರು ವೇದಿಕೆ ಮೇಲೆ ಭಾವುಕರಾಗಿ ಮಾತಾಡಿದ್ದಾರೆ. ಸಾಕಷ್ಟು ಅವಮಾನಗಳನ್ನು ಫೇಸ್​ ಮಾಡಿ ಈ ಹುಡುಗಿ ಇಲ್ಲಿಯವರೆಗೂ ಬಂದು ನಿಂತಿದ್ದಾರೆ ಅಂತಾ ನಿರೂಪಕಿ ಅನುಶ್ರೀ ಹೇಳುತ್ತಾರೆ. ನನ್ನ ಇಂಜಿನಿಯರಿಂಗ್ ಮುಗಿದ ಕೂಡಲೇ ನಾನು ಮದುವೆ ಆಯ್ತು. ಆಗ ನಾನು ಅಂದುಕೊಂಡಿದ್ದೇ ಒಂದು ಆದರೆ ನನ್ನ ಲೈಫಲ್ಲಿ ಆಗಿದ್ದೇ ಇನ್ನೊಂದು. ನನ್ನಂತ ವ್ಯಕ್ತಿಗೆ ಮೋಸ ಆಗುತ್ತೆ ಅಂತ ಖಂಡಿತ ನಾನು ಅಂದು ಕೊಂಡಿರಲಿಲ್ಲ ಅಂತ ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದೇ ವೇಳೆ ಪಕ್ಕದಲ್ಲಿದ್ದ ಅನುಶ್ರೀ ಅವರು ಚೈತ್ರಾ ವಾಸುದೇವನ್ ಅವರಿಗೆ ಸಮಾಧಾನ ಮಾಡಿದ್ದಾರೆ.

 

View this post on Instagram

 

A post shared by Zee Kannada (@zeekannada)

ಇನ್ನು, ಈ ಹಿಂದೆ ಬಿಗ್ ಬಾಸ್​ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ವಿಚ್ಛೇದನ ಘೋಷಿಸಿದ್ದರು. 7 ವರ್ಷದ ದಾಂಪತ್ಯ ಬದುಕಿಗೆ ಅಂತ್ಯ ಮಾಡಿದ್ದರು. ವಿಚ್ಛೇದನದ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲೂ ಕೂಡ ಅಭಿಮಾನಿಗಳ ಒಟ್ಟಿಗೆ ಶೇರ್ ಮಾಡಿಕೊಂಡಿದ್ದರು. ಸದ್ಯ ಚೈತ್ರಾ ವಾಸುದೇವನ್ ಅವರು ಮಾತಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More