ದರ್ಶನ್ ಡೆವಿಲ್ ಸಿನಿಮಾದಲ್ಲಿ ಬಿಗ್ ಬಾಸ್ ವಿನಯ್ ನಟನೆ
ವಿನಯ್ ಬಿಚ್ಚಿಟ್ರು ಡೆವಿಲ್ ಶೂಟಿಂಗ್ ಪ್ಯಾಕಪ್ ಆದ ಘಟನೆ
ನೆಕ್ಸ್ಟ್ ಶೂಟ್ನಲ್ಲಿ ದರ್ಶನ್ ನಟಿಸಬೇಕಿತ್ತು, ಆದರೆ.. ಇಲ್ಲಿದೆ ವಿಡಿಯೋ
ದರ್ಶನ್ ಅರೆಸ್ಟ್ ಆಗೋ ದಿನ ನಾನೂ ಶೂಟಿಂಗ್ ಸ್ಪಾಟ್ನಲ್ಲಿ ಇದ್ದೆ ಎಂದು ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ವಿನಯ್ ಗೌಡ ಹೇಳಿದ್ದಾರೆ.
ನ್ಯೂಸ್ಫಸ್ಟ್ ಜೊತೆಗೆ ಕೆಲವು ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟ ವಿನಯ್ ಗೌಡ, ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ಬಗ್ಗೆ ಮಾತನಾಡಿದ್ದಾರೆ. ನಾರ್ಮಲ್ ಶೂಟ್ ಏನು ನಡಿಬೇಕಾಗಿತ್ತೋ ಅದು ನಡಿಯುತ್ತಿತ್ತು. ಆ ಶೂಟ್ ಮುಗಿದ ಮೇಲೆ ದರ್ಶನ್ ಬರಬೇಕಾಗಿತ್ತು. ಅಷ್ಟರಲ್ಲೇ ಪ್ಯಾಕಪ್ ಆಯ್ತು ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ವಿನಯ್, ಪ್ಯಾಕಪ್ ಆದ ಬಗ್ಗೆ ಕೇಳಿದಾಗ ಆಸೋಷಿಯೇಟ್ ಮತ್ತು ಅಸಿಸ್ಟಂಟ್ಗಳು ಏನೋ ಒಂದು ಇನ್ಸಿಂಡೆಂಟ್ ಆಗಿದೆ ಎಂದು ಹೇಳಿದರು. ನಾವು ನ್ಯೂಸ್ ಚಾನೆಲ್ ನೋಡಿದಾಗ ಏನೋ ಒಂದು ಇನ್ಸಿಡೆಂಟ್ ಆಗಿರೋದು ಗೊತ್ತಾಯ್ತು. ಮೈಸೂರಲ್ಲಿ ದರ್ಶನ್ ಇಲ್ಲ ಬೆಂಗಳೂರಿಗೆ ಹೋಗಿದ್ದಾರೆ ಎಂದು ಗೊತ್ತಾದಾಗ ಪ್ಯಾಕಪ್ ಆಯ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡೆಂಘೀ ಜ್ವರದ ಶಂಕೆ, ಬಾಲಕಿ ಸಾವು; ಮಗಳ ಶವದ ಮುಂದೆ ನಿಂತು ಸರ್ಕಾರಕ್ಕೆ ಕಣ್ಣೀರಿಡುತ್ತಲೇ ಮನವಿ ಮಾಡಿದ ತಂದೆ
ಇದನ್ನೂ ಓದಿ: ನನ್ನ ಮದುವೆಯಾಗು..! ಗಂಡ ಮತ್ತು 3 ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ ಮಹಿಳೆ!
ವಿನಯ್ ಗೌಡ ನಟ ದರ್ಶನ್ ಎದುರು ಡೆವಿಲ್ ಸಿನಿಮಾದಲ್ಲಿ ವಿಲನ್ ಆಗಿ ನಟಿಸ್ತಿದ್ದಾರೆ. ಆದರೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕದಿಂದ ಶೂಟಿಂಗ್ ಸ್ಥಗಿತವಾಗಿದೆ. ಸದ್ಯ ಡೆವಿಲ್ ಚಿತ್ರತಂಡಕ್ಕೆ ಇದರಿಂದ ಬೇಸರವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದರ್ಶನ್ ಡೆವಿಲ್ ಸಿನಿಮಾದಲ್ಲಿ ಬಿಗ್ ಬಾಸ್ ವಿನಯ್ ನಟನೆ
ವಿನಯ್ ಬಿಚ್ಚಿಟ್ರು ಡೆವಿಲ್ ಶೂಟಿಂಗ್ ಪ್ಯಾಕಪ್ ಆದ ಘಟನೆ
ನೆಕ್ಸ್ಟ್ ಶೂಟ್ನಲ್ಲಿ ದರ್ಶನ್ ನಟಿಸಬೇಕಿತ್ತು, ಆದರೆ.. ಇಲ್ಲಿದೆ ವಿಡಿಯೋ
ದರ್ಶನ್ ಅರೆಸ್ಟ್ ಆಗೋ ದಿನ ನಾನೂ ಶೂಟಿಂಗ್ ಸ್ಪಾಟ್ನಲ್ಲಿ ಇದ್ದೆ ಎಂದು ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ವಿನಯ್ ಗೌಡ ಹೇಳಿದ್ದಾರೆ.
ನ್ಯೂಸ್ಫಸ್ಟ್ ಜೊತೆಗೆ ಕೆಲವು ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟ ವಿನಯ್ ಗೌಡ, ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ಬಗ್ಗೆ ಮಾತನಾಡಿದ್ದಾರೆ. ನಾರ್ಮಲ್ ಶೂಟ್ ಏನು ನಡಿಬೇಕಾಗಿತ್ತೋ ಅದು ನಡಿಯುತ್ತಿತ್ತು. ಆ ಶೂಟ್ ಮುಗಿದ ಮೇಲೆ ದರ್ಶನ್ ಬರಬೇಕಾಗಿತ್ತು. ಅಷ್ಟರಲ್ಲೇ ಪ್ಯಾಕಪ್ ಆಯ್ತು ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ವಿನಯ್, ಪ್ಯಾಕಪ್ ಆದ ಬಗ್ಗೆ ಕೇಳಿದಾಗ ಆಸೋಷಿಯೇಟ್ ಮತ್ತು ಅಸಿಸ್ಟಂಟ್ಗಳು ಏನೋ ಒಂದು ಇನ್ಸಿಂಡೆಂಟ್ ಆಗಿದೆ ಎಂದು ಹೇಳಿದರು. ನಾವು ನ್ಯೂಸ್ ಚಾನೆಲ್ ನೋಡಿದಾಗ ಏನೋ ಒಂದು ಇನ್ಸಿಡೆಂಟ್ ಆಗಿರೋದು ಗೊತ್ತಾಯ್ತು. ಮೈಸೂರಲ್ಲಿ ದರ್ಶನ್ ಇಲ್ಲ ಬೆಂಗಳೂರಿಗೆ ಹೋಗಿದ್ದಾರೆ ಎಂದು ಗೊತ್ತಾದಾಗ ಪ್ಯಾಕಪ್ ಆಯ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡೆಂಘೀ ಜ್ವರದ ಶಂಕೆ, ಬಾಲಕಿ ಸಾವು; ಮಗಳ ಶವದ ಮುಂದೆ ನಿಂತು ಸರ್ಕಾರಕ್ಕೆ ಕಣ್ಣೀರಿಡುತ್ತಲೇ ಮನವಿ ಮಾಡಿದ ತಂದೆ
ಇದನ್ನೂ ಓದಿ: ನನ್ನ ಮದುವೆಯಾಗು..! ಗಂಡ ಮತ್ತು 3 ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ ಮಹಿಳೆ!
ವಿನಯ್ ಗೌಡ ನಟ ದರ್ಶನ್ ಎದುರು ಡೆವಿಲ್ ಸಿನಿಮಾದಲ್ಲಿ ವಿಲನ್ ಆಗಿ ನಟಿಸ್ತಿದ್ದಾರೆ. ಆದರೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕದಿಂದ ಶೂಟಿಂಗ್ ಸ್ಥಗಿತವಾಗಿದೆ. ಸದ್ಯ ಡೆವಿಲ್ ಚಿತ್ರತಂಡಕ್ಕೆ ಇದರಿಂದ ಬೇಸರವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ