ನೀರಿನಲ್ಲಿ ಟ್ಯಾಂಕರ್ ಮುಳುಗಲು ಪ್ರಮುಖ ಕಾರಣವೇನು?
ನದಿಯಲ್ಲಿ ಮೃತದೇಹಗಳಿಗಾಗಿ ಸೇನೆಯಿಂದ ಹುಡುಕಾಟ
ರಾತ್ರಿ ಸಮಯದಲ್ಲಿ ನೀರಿನಲ್ಲಿ ಕೊಚ್ಚಿ ಹೋದ ಯೋಧರು
ನವದೆಹಲಿ: ಭಾರತೀಯ ಸೇನೆ ಅಭ್ಯಾಸ ನಡೆಸುವಾಗ ಐವರು ಯೋಧರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಮ್ಮು ಕಾಶ್ಮೀರದ ಲೇಹ್ನ ದೌಲತ್ ಬೇಗ್ ಓಲ್ಡಿ ಬಳಿ ನಡೆದಿದೆ.
ಸೇನೆಯ T-72 ಟ್ಯಾಂಕ್ನಲ್ಲಿ ಐವರು ಯೋಧರು ರಾತ್ರಿ 1 ಗಂಟೆ ಸುಮಾರಿಗೆ ಬೋಧಿ ನದಿಯನ್ನು ದಾಟುತ್ತಿದ್ದರು. ಈ ವೇಳೆ ಇದ್ದಕ್ಕಿದ್ದ ಹಾಗೆ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಸೇನೆಯ ಟ್ಯಾಂಕ್ನೊಂದಿಗೆ ಐವರು ಯೋಧರು ಕೊಚ್ಚಿಕೊಂಡು ಹೋಗಿದ್ದಾರೆ. ಮೃತದೇಹಗಳಿಗಾಗಿ ಸೇನೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: IND vs SA; ಆಫ್ರಿಕಾದ ಲಕ್ಕಿ ಕ್ಯಾಪ್ಟನ್.. ನಾಯಕನಾಗಿ ಮಾಕ್ರಮ್ ಸೋತ ಇತಿಹಾಸವೇ ಇಲ್ಲ..! ರೋಚಕ ಜರ್ನಿ
ಟ್ಯಾಂಕ್ ಅಭ್ಯಾಸದ ವೇಳೆ ಈ ಅಪಘಾತ ಸಂಭವಿಸಿದೆ. T-72 ಟ್ಯಾಂಕ್ನಲ್ಲಿ ಐವರು ಸೈನಿಕರನ್ನ ಬಿಟ್ಟರೆ ಮತ್ತೆ ಯಾರೂ ಇರಲಿಲ್ಲ. ರಾತ್ರಿ ವೇಳೆ ನದಿ ದಾಟುತ್ತಿರುವಾಗ ಏಕಾಏಕಿ ಉಂಟಾದ ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿ ಎಲ್ಲರೂ ಸಾವನ್ನಪ್ಪಿದ್ದಾರೆ. ಯೋಧರಿಗಾಗಿ ಶೋಧ ನಡೆಸಲಾಗುತ್ತಿದೆ ಸೇನೆಯ ಅಧಿಕಾರಿಗಳು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನೀರಿನಲ್ಲಿ ಟ್ಯಾಂಕರ್ ಮುಳುಗಲು ಪ್ರಮುಖ ಕಾರಣವೇನು?
ನದಿಯಲ್ಲಿ ಮೃತದೇಹಗಳಿಗಾಗಿ ಸೇನೆಯಿಂದ ಹುಡುಕಾಟ
ರಾತ್ರಿ ಸಮಯದಲ್ಲಿ ನೀರಿನಲ್ಲಿ ಕೊಚ್ಚಿ ಹೋದ ಯೋಧರು
ನವದೆಹಲಿ: ಭಾರತೀಯ ಸೇನೆ ಅಭ್ಯಾಸ ನಡೆಸುವಾಗ ಐವರು ಯೋಧರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಮ್ಮು ಕಾಶ್ಮೀರದ ಲೇಹ್ನ ದೌಲತ್ ಬೇಗ್ ಓಲ್ಡಿ ಬಳಿ ನಡೆದಿದೆ.
ಸೇನೆಯ T-72 ಟ್ಯಾಂಕ್ನಲ್ಲಿ ಐವರು ಯೋಧರು ರಾತ್ರಿ 1 ಗಂಟೆ ಸುಮಾರಿಗೆ ಬೋಧಿ ನದಿಯನ್ನು ದಾಟುತ್ತಿದ್ದರು. ಈ ವೇಳೆ ಇದ್ದಕ್ಕಿದ್ದ ಹಾಗೆ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಸೇನೆಯ ಟ್ಯಾಂಕ್ನೊಂದಿಗೆ ಐವರು ಯೋಧರು ಕೊಚ್ಚಿಕೊಂಡು ಹೋಗಿದ್ದಾರೆ. ಮೃತದೇಹಗಳಿಗಾಗಿ ಸೇನೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: IND vs SA; ಆಫ್ರಿಕಾದ ಲಕ್ಕಿ ಕ್ಯಾಪ್ಟನ್.. ನಾಯಕನಾಗಿ ಮಾಕ್ರಮ್ ಸೋತ ಇತಿಹಾಸವೇ ಇಲ್ಲ..! ರೋಚಕ ಜರ್ನಿ
ಟ್ಯಾಂಕ್ ಅಭ್ಯಾಸದ ವೇಳೆ ಈ ಅಪಘಾತ ಸಂಭವಿಸಿದೆ. T-72 ಟ್ಯಾಂಕ್ನಲ್ಲಿ ಐವರು ಸೈನಿಕರನ್ನ ಬಿಟ್ಟರೆ ಮತ್ತೆ ಯಾರೂ ಇರಲಿಲ್ಲ. ರಾತ್ರಿ ವೇಳೆ ನದಿ ದಾಟುತ್ತಿರುವಾಗ ಏಕಾಏಕಿ ಉಂಟಾದ ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿ ಎಲ್ಲರೂ ಸಾವನ್ನಪ್ಪಿದ್ದಾರೆ. ಯೋಧರಿಗಾಗಿ ಶೋಧ ನಡೆಸಲಾಗುತ್ತಿದೆ ಸೇನೆಯ ಅಧಿಕಾರಿಗಳು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ