ಸಹೋದ್ಯೋಗಿಗಳ ಸಹಕಾರವಿರುವುದಿಲ್ಲ.. ಬೇಸರವಾಗಬಹುದು
ಮನೆಯವರಿಗೆ ಆತಂಕ.. ಸಾಯಂಕಾಲ ಸುಧಾರಣೆಯಾಗಬಹುದು
ಮಧುಮೇಹಿಗಳಿಗೆ ತುಂಬಾ ತೊಂದರೆಯ ಸೂಚನೆ.. ಜಾಗ್ರತೆವಹಿಸಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3:00 ರಿಂದ 4:30 ರವರೆಗೆ ಇರಲಿದೆ.
ಮೇಷ ರಾಶಿ
- ನಿಂತು ಹೋದ ಕೆಲಸ ಪುನರಾರಂಭವಾಗಲಿದೆ
- ಸ್ನೇಹಿತರ ಸಹಾಯದಿಂದ ಹಿಂದೆ ಸರಿಯಬಾರದು
- ಚಿತ್ರ ರಂಗದವರಿಗೆ ಉತ್ತಮವಾದ ಕಾಲ
- ಗುತ್ತಿಗೆ ದಾರರಿಗೆ ಹಿನ್ನಡೆಯಾಗಬಹುದು
- ಅನುಭವಿಗಳ ಮಾತು ವಿರುದ್ಧವಾಗಿ ಪರಿಣಮಿಸಬಹುದು
- ಹಣದ ವಿಚಾರದಲ್ಲಿ ಕೋಪ ಬರಬಹುದು
- ದತ್ತಾತ್ರೇಯರನ್ನು ಪೂಜಿಸಿ
ವೃಷಭ
- ನಿಮ್ಮ ಸ್ವಭಾವವು ಜನರಿಗೆ ಸ್ಫೂರ್ತಿದಾಯಕ
- ವ್ಯವಹಾರದಲ್ಲಿ ದೊಡ್ಡ ಅಪಾಯವಾಗಬಹುದು
- ಆರ್ಥಿಕ ನಷ್ಟವು ಸ್ವಲ್ಪದರಲ್ಲಿ ತಪ್ಪುತ್ತದೆ
- ಉದ್ಯೋಗವು ನಷ್ಟವನ್ನುಂಟು ಮಾಡುತ್ತದೆ
- ಹೊಸ ಕೆಲಸಕ್ಕೆ ಉತ್ತಮವಾದ ದಿನವಲ್ಲ
- ಧಾರ್ಮಿಕ ಚಟುವಟಿಕೆ ಆತ್ಮಸ್ಥೈರ್ಯ ತುಂಬಬಹುದು
- ಉಮಾಮಹೇಶ್ವರ ಆರಾಧನೆ ಮಾಡಿ
ಮಿಥುನ
- ಸಹೋದ್ಯೋಗಿಗಳ ಸಹಕಾರವಿರುವುದಿಲ್ಲ ಬೇಸರವಾಗಬಹುದು
- ಮಧುಮೇಹಿಗಳಿಗೆ ತುಂಬಾ ತೊಂದರೆಯ ಸೂಚನೆ ಜಾಗ್ರತೆವಹಿಸಿ
- ಮನೆಯವರಿಗೆ ಆತಂಕ ಸಾಯಂಕಾಲ ಸುಧಾರಣೆಯಾಗಬಹುದು
- ಇಂದು ಯಾರನ್ನು ಅತಿಯಾಗಿ ನಂಬಬೇಡಿ
- ಹಳೆಯ ವಿಚಾರಗಳು ನಿಮಗೆ ಒತ್ತಡ ತರಬಹುದು
- ಮಕ್ಕಳ ಬಗ್ಗೆ ಕಾಳಜಿ ವಹಿಸಿ
- ವಿಷ್ಣುತ್ರಯೀ ಮಂತ್ರ ಜಪಿಸಿ
ಕಟಕ
- ಮನೆಗೆ ಗಣ್ಯ ವ್ಯಕ್ತಿಗಳು ಬರಬಹುದು
- ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ
- ವ್ಯವಹಾರದಲ್ಲಿ ದೊಡ್ಡ ಸಾಧನೆಗೆ ಅವಕಾಶವಿದೆ
- ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ
- ಖಾಸಗಿ ಉದ್ಯೋಗಿಗಳಿಗೆ ಕಾರ್ಯಕ್ಷೇತ್ರ ವಿಸ್ತರಣೆ ಕೆಲವು ಬದಲಾವಣೆಯಾಗಬಹುದು
- ಸ್ನೇಹಿತರೊಂದಿಗೆ ಚರ್ಚೆ ಸಮಾಧಾನ ನೀಡಬಹುದು
- ಗೋಮಾತೆಯ ಪ್ರಾರ್ಥನೆ ಮಾಡಿ
ಸಿಂಹ
- ಸಾಮಾಜಿಕವಾಗಿ ನಿಮ್ಮ ಹೆಸರು ಪರಿಗಣಿಸಲ್ಪಡುತ್ತದೆ
- ಮನೆ ಅಥವಾ ಉದ್ಯೋಗ ಎರಡೂ ಕಡೆಗಳಲ್ಲಿ ಸಮಸ್ಯೆ ಕಾಣಬಹುದು
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಹೊಟ್ಟೆಕಿಚ್ಚಿನ ಜನ ನಿಮ್ಮನ್ನು ದೂಷಿಸಬಹುದು
- ಅಲ್ಪ ತೃಪ್ತಿಯ ಕೆಲಸವನ್ನು ಮಾಡಬೇಡಿ
- ಮನೆಯ ಅಲಂಕಾರ ಸಣ್ಣಪುಟ್ಟ ಬದಲಾವಣೆಗೆ ಹಣ ಖರ್ಚಾಗಬಹುದು
- ಕುಲದೇವತಾರಾಧನೆ ಮಾಡಿ
ಕನ್ಯಾ
- ಹಣ್ಣು ವ್ಯಾಪಾರಿಗಳಿಗೆ ಸ್ವಲ್ಪ ಲಾಭವಿದೆ
- ದೊಡ್ಡ ಉದ್ಯೋಗಸ್ಥರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆಯಾಗಬಹುದು
- ಒಳ್ಳೆಯ ಧನಾಗಮನ ಸೂಚನೆ ಆದರೆ ಹಿನ್ನಡೆಯಾಗಬಹುದು
- ಶೈಕ್ಷಣಿಕವಾಗಿ ಗುಣಮಟ್ಟ ಕಾಪಾಡಿಕೊಳ್ಳಬಹುದು
- ಆತ್ಮೀಯರ ಭೇಟಿ, ಭೋಜನ ಸುಖವೆನಿಸುತ್ತದೆ
- ಮಕ್ಕಳು ಜಾಗ್ರತೆವಹಿಸಿ ಸಮಸ್ಯೆ ಕಾಡಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಮನೆಯಲ್ಲಿ ಶುಭಕಾರ್ಯಗಳು ಸ್ಥಗಿತವಾಗಬಹುದು
- ಮನೆಯವರಲ್ಲಿ ಪರಸ್ಪರ ಹೊಂದಾಣಿಕೆ ಇರುವುದಿಲ್ಲ
- ಸಾಲದ ವಿಚಾರದಲ್ಲಿ ತೊಂದರೆಯಾಗಬಹುದು
- ವ್ಯವಹಾರಿಕ ಬದಲಾವಣೆಯಾಗಬಹುದು
- ಲೆಕ್ಕ ಪರಿಶೋಧಕರಿಗೆ ಲಾಭವಿದೆ
- ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
- ಶರಭೇಶ್ವರನನ್ನು ಆರಾಧನೆ ಮಾಡಿ
ವೃಶ್ಚಿಕ
- ಪುಣ್ಯಕ್ಷೇತ್ರಕ್ಕೆ ದರ್ಶನಕ್ಕಾಗಿ ಹೋಗಬಹುದು
- ಹೊಸ ಜವಾಬ್ದಾರಿ ನಿಮ್ಮ ಮೇಲಿರುತ್ತದೆ
- ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಇರುವುದಿಲ್ಲ
- ಪೋಷಕರಿಗೆ ದುಃಖದಾಯಕವಾಗಬಹುದು
- ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಗ್ಗೆ ಮಾತುಕತೆ ಖರೀದಿ ಮಾಡುತ್ತೀರಿ
- ಹಣವನ್ನು ಸಂಗ್ರಹಿಸಲು ಒದ್ದಾಟ
- ಆಭರಣಗಳ ಬಗ್ಗೆ ಕಾಳಜಿವಹಿಸಿ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಸಹೋದ್ಯೋಗಿಗಳ ಸ್ವಭಾವ ಅಥವಾ ವರ್ತನೆ ಬೇಸರ ತರಬಹುದು
- ಹಲ್ಲಿಗೆ ಸಂಬಂಧಿಸಿದ ತೊಂದರೆ ಅಥವಾ ನೋವು ಕಾಣಬಹುದು
- ರಾಜಕೀಯ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ಸಹಾಯವಾಗಲಿದೆ
- ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಸ್ಯೆಗಳು ಕಾಡಲಿದೆ, ಹಣಕ್ಕಾಗಿ ಹೋರಾಟ ಮಾಡುತ್ತೀರಿ
- ಅನಾವಶ್ಯಕ ವಿಚಾರಗಳಿಂದ ಮನಸ್ತಾಪವಾಗಬಹುದು
- ಶತ್ರುಗಳ ವಿರುದ್ಧ ಹೋರಾಟ ಮಾಡಬೇಡಿ ಶಾಂತವಾಗಿರಿ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಮಕರ
- ಸ್ಥಳ ಬದಲಾವಣೆಯಿಂದ ಅನುಕೂಲವಿದೆ
- ವ್ಯಾಪಾರದಲ್ಲಿ ಹಿನ್ನಡೆ, ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಯವಾಗಬಹುದು
- ಆದಾಯದ ಜಾಡು ಹಿಡಿದು ಹೋಗುವಲ್ಲಿ ಸಫಲತೆ
- ಇಂದು ಮಾನಸಿಕ ಸಮಾಧಾನವಿರುವುದಿಲ್ಲ
- ಜನರನ್ನು ಅಥವಾ ಗಿರಾಕಿಗಳನ್ನು ಮೆಚ್ಚಿಸಲು ಸಾಹಸ ಪಡಬೇಕಾಗುತ್ತದೆ
- ಸಾಯಂಕಾಲಕ್ಕೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ
- ಐಶ್ವರ್ಯ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ
ಕುಂಭ
- ಬಂಧುಗಳಲ್ಲಿ ಪರಸ್ಪರ ವಿರೋಧ ಉಂಟಾಗಬಹುದು
- ಮಂಗಳ ಕಾರ್ಯ ನಿಂತು ಹೋಗಬಹುದು ಅನ್ನೋ ಭಯ ಕಾಡಬಹುದು
- ಹಣದ ಸಮಸ್ಯೆ ಇಲ್ಲದಿದ್ದರೂ ವಿನಾಕಾರಣ ವೆಚ್ಚ
- ಮಾನಸಿಕ ಅಧಃಪಥನವಾಗಬಹುದು
- ಸಮಾಜದಲ್ಲಿ ಅವಮಾನ, ಅಪಕೀರ್ತಿ
- ಕುಟುಂಬದವರಲ್ಲಿ ಮಾತುಕತೆ ತುಂಬಾ ಪರಿಣಾಮಕಾರಿಯಾಗಿರುತ್ತದೆ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಮೀನ
- ಇಂದು ಶಾಂತವಾಗಿರುವುದು ಅಥವಾ ಮೌನವಾಗಿರುವುದು ನಿಮಗೆ ಉತ್ತಮ
- ಉದ್ಯೋಗಗಳಿಗೆ ಶುಭ ಸುದ್ದಿ ಸಿಗಬಹುದು
- ಲೇಖಕರಿಗೆ ಅಥವಾ ಪುಸ್ತಕ ವ್ಯಾಪಾರಸ್ಥರಿಗೆ ಅನುಕೂಲಕರ ದಿನ
- ಹಳೆಯ ಬಾಕಿ ಅಥವಾ ನಿರೀಕ್ಷೆಯಲ್ಲಿದ್ದ ವಿಚಾರ ಮುನ್ನೆಲೆಗೆ ಬರಬಹುದು
- ನಿಮ್ಮ ಆರೋಗ್ಯ ಗಮನಿಸಿ ಕೊಳ್ಳಿ ತಾತ್ಸರ ಬೇಡ
- ಹಳೆಯ ನೆನಪುಗಳು ಕಾಡಬಹುದು
- ಚಾಮುಂಡೇಶ್ವರಿಯನ್ನು ಕೆಂಪು ಹೂಗಳಿಂದ ಅರ್ಚಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ