newsfirstkannada.com

ಕನ್ನಡದ ಕೋಟ್ಯಾಧಿಪತಿಯಲ್ಲಿ 50 ಲಕ್ಷ ಗೆದ್ದಿದ್ದ ಪಂಪಣ್ಣ! ವಾಲ್ಮೀಕಿ ನಿಗಮ ಹಗರಣಕ್ಕೂ ಇವರಿಗೂ ಏನು ಸಂಬಂಧ?

Share :

Published July 11, 2024 at 11:35am

    ದದ್ದಲ್ ಮಾಜಿ ಪಿಎ ಪಂಪಣ್ಣ ರಾಥೋಡ್ ಶಿಕ್ಷಕರಾಗಿದ್ದರು

    ಕನ್ನಡದ ಹೆಮ್ಮಯ ಕೋಟ್ಯಾಧಿಪತಿಯಲ್ಲಿ ಭಾಗಿಯಾಗಿದ್ದರು

    ಪುನೀತ್​ ರಾಜ್​ಕುಮಾರ್​ ಅವರಿಂದ 50 ಲಕ್ಷ ಬಹುಮಾನ ಪಡೆದಿದ್ದರು

ರಾಯಚೂರು: ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ರಾಥೋಡ್​ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಈ ದಾಳಿ ನಡೆಸಿದ ಬಳಿಕ ಪಂಪಣ್ಣ ಕುರಿತಾಗಿ ಒಂದಲ್ಲಾ ಒಂದು ಸಂಗತಿ ಹೊರಬರುತ್ತಿದೆ. ಅದರಂತೆಯೇ ಕನ್ನಡದ ಹೆಮ್ಮಯ ಕೋಟ್ಯಾಧಿಪತಿಯಲ್ಲಿ ಪಂಪಣ್ಣ ಭಾಗಿಯಾಗಿ 50 ಲಕ್ಷ ರೂಪಾಯಿ ಗೆದ್ದಿದ್ದರು ಎಂಬ ಸಂಗತಿಯು ಬೆಳಕಿಗೆ ಬಂದಿದೆ.

ಪಂಪಣ್ಣರವರು ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್​ ರಾಜ್​ಕುಮಾರ್​ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿಯಲ್ಲಿ 50 ಲಕ್ಷ ವಿಜೇತರಾಗಿದ್ದರು. 2012 ರಲ್ಲಿ ಕನ್ನಡದ ಕೋಟ್ಯಾಧಿಪತಿ ಶೋ ನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ವ್ಯಾಮೋಹಕ್ಕೆ ವಿದ್ಯಾರ್ಥಿ ಬಲಿ.. ನೇಣು ಹಾಕಿಕೊಂಡು ಸಾವನ್ನಪ್ಪಿದ BE ಸ್ಟೂಡೆಂಟ್​

ಶಿಕ್ಷಕರಾಗಿದ್ದಲೇ ಕನ್ನಡ ಕೋಟ್ಯಾಧಿಪತಿ ಗೇಮ್ ಶೋ ನಲ್ಲಿ ಸ್ಪರ್ಧಿಸಿದ್ದರು. ಒಂದು ಕೋಟಿ ರೂಪಾಯಿಗೆ ಕೇಳಿದ ಪ್ರಶ್ನೆಗೆ ಪಂಪಣ್ಣ ಕ್ವಿಟ್ ಮಾಡಿ 50 ಲಕ್ಷ ಬಹುಮಾನ ಗೆದ್ದಿದ್ದರು.

 

ಇದನ್ನೂ ಓದಿ: ಶ್ರೀಮಾತಾ ಆಸ್ಪತ್ರೆಯ ಮಾಲೀಕ, ಡಾ ಸತೀಶ್ ಪೂಜಾರಿ ಹೃದಯಘಾತಕ್ಕೆ ಬಲಿ

ಸದ್ಯ ವಾಲ್ಮೀಕಿ ನಿಗಮ ಹಗರಣದಲ್ಲಿ 50 ಲಕ್ಷ ಪಡೆದ ಆರೋಪದಲ್ಲಿ ಪಂಪಣ್ಣ ಹೆಸರು ಕೇಳಿಬಂದಿದೆ. ಈ ಕುರಿತು ಅವರ ಮನೆ ಮೇಲೆ ಮನೆ ಮೇಲೆ ಇ.ಡಿ ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡದ ಕೋಟ್ಯಾಧಿಪತಿಯಲ್ಲಿ 50 ಲಕ್ಷ ಗೆದ್ದಿದ್ದ ಪಂಪಣ್ಣ! ವಾಲ್ಮೀಕಿ ನಿಗಮ ಹಗರಣಕ್ಕೂ ಇವರಿಗೂ ಏನು ಸಂಬಂಧ?

https://newsfirstlive.com/wp-content/uploads/2024/07/Pampanna.jpg

    ದದ್ದಲ್ ಮಾಜಿ ಪಿಎ ಪಂಪಣ್ಣ ರಾಥೋಡ್ ಶಿಕ್ಷಕರಾಗಿದ್ದರು

    ಕನ್ನಡದ ಹೆಮ್ಮಯ ಕೋಟ್ಯಾಧಿಪತಿಯಲ್ಲಿ ಭಾಗಿಯಾಗಿದ್ದರು

    ಪುನೀತ್​ ರಾಜ್​ಕುಮಾರ್​ ಅವರಿಂದ 50 ಲಕ್ಷ ಬಹುಮಾನ ಪಡೆದಿದ್ದರು

ರಾಯಚೂರು: ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ರಾಥೋಡ್​ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಈ ದಾಳಿ ನಡೆಸಿದ ಬಳಿಕ ಪಂಪಣ್ಣ ಕುರಿತಾಗಿ ಒಂದಲ್ಲಾ ಒಂದು ಸಂಗತಿ ಹೊರಬರುತ್ತಿದೆ. ಅದರಂತೆಯೇ ಕನ್ನಡದ ಹೆಮ್ಮಯ ಕೋಟ್ಯಾಧಿಪತಿಯಲ್ಲಿ ಪಂಪಣ್ಣ ಭಾಗಿಯಾಗಿ 50 ಲಕ್ಷ ರೂಪಾಯಿ ಗೆದ್ದಿದ್ದರು ಎಂಬ ಸಂಗತಿಯು ಬೆಳಕಿಗೆ ಬಂದಿದೆ.

ಪಂಪಣ್ಣರವರು ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್​ ರಾಜ್​ಕುಮಾರ್​ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿಯಲ್ಲಿ 50 ಲಕ್ಷ ವಿಜೇತರಾಗಿದ್ದರು. 2012 ರಲ್ಲಿ ಕನ್ನಡದ ಕೋಟ್ಯಾಧಿಪತಿ ಶೋ ನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ವ್ಯಾಮೋಹಕ್ಕೆ ವಿದ್ಯಾರ್ಥಿ ಬಲಿ.. ನೇಣು ಹಾಕಿಕೊಂಡು ಸಾವನ್ನಪ್ಪಿದ BE ಸ್ಟೂಡೆಂಟ್​

ಶಿಕ್ಷಕರಾಗಿದ್ದಲೇ ಕನ್ನಡ ಕೋಟ್ಯಾಧಿಪತಿ ಗೇಮ್ ಶೋ ನಲ್ಲಿ ಸ್ಪರ್ಧಿಸಿದ್ದರು. ಒಂದು ಕೋಟಿ ರೂಪಾಯಿಗೆ ಕೇಳಿದ ಪ್ರಶ್ನೆಗೆ ಪಂಪಣ್ಣ ಕ್ವಿಟ್ ಮಾಡಿ 50 ಲಕ್ಷ ಬಹುಮಾನ ಗೆದ್ದಿದ್ದರು.

 

ಇದನ್ನೂ ಓದಿ: ಶ್ರೀಮಾತಾ ಆಸ್ಪತ್ರೆಯ ಮಾಲೀಕ, ಡಾ ಸತೀಶ್ ಪೂಜಾರಿ ಹೃದಯಘಾತಕ್ಕೆ ಬಲಿ

ಸದ್ಯ ವಾಲ್ಮೀಕಿ ನಿಗಮ ಹಗರಣದಲ್ಲಿ 50 ಲಕ್ಷ ಪಡೆದ ಆರೋಪದಲ್ಲಿ ಪಂಪಣ್ಣ ಹೆಸರು ಕೇಳಿಬಂದಿದೆ. ಈ ಕುರಿತು ಅವರ ಮನೆ ಮೇಲೆ ಮನೆ ಮೇಲೆ ಇ.ಡಿ ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More