ಟೀಮ್ ಇಂಡಿಯಾ, ಶ್ರೀಲಂಕಾ ಮಧ್ಯೆ ಕೊನೆಯ ಏಕದಿನ ಪಂದ್ಯ
ಭಾರತ ತಂಡಕ್ಕೆ ಸವಾಲಿನ ಮೊತ್ತ ಟಾರ್ಗೆಟ್ ಕೊಟ್ಟ ಶ್ರೀಲಂಕಾ!
‘ಶೇಮ್ ಆನ್ ಯೂ ರೋಹಿತ್’ ಎಂದು ಬಹಿರಂಗ ಆಕ್ರೋಶ
ಇಂದು ಆರ್. ಪ್ರೇಮದಾಸ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಕೊನೆ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಶ್ರೀಲಂಕಾ ಸವಾಲಿನ ಮೊತ್ತ ಟಾರ್ಗೆಟ್ ನೀಡಿದೆ. ಶ್ರೀಲಂಕಾ ನೀಡಿರೋ 249 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಈಗಾಗಲೇ 6 ವಿಕೆಟ್ ಕಳೆದುಕೊಂಡಿದೆ. ಇದರ ಮಧ್ಯೆ ಕೆ.ಎಲ್ ರಾಹುಲ್ ಕೈ ಬಿಟ್ಟು ಪಂತ್ ಅವರನ್ನು ಆಯ್ಕೆ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗಂಭೀರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಟೀಮ್ ಇಂಡಿಯಾ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್ಗೆ ಬಂದ ರಿಷಬ್ ಪಂತ್ ಮೇಲೆ ಟೀಮ್ ಇಂಡಿಯಾ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟಿದ್ದರು. ಆದರೆ, ತನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಿದ ಪಂತ್ ಕೇವಲ 6 ರನ್ಗೆ ವಿಕೆಟ್ ಒಪ್ಪಿಸಿದ್ರು.
ರೋಹಿತ್ ಶರ್ಮಾ ವಿರುದ್ಧ ಆಕ್ರೋಶ
ಕೆ.ಎಲ್ ರಾಹುಲ್ ಬದಲಿಗೆ ಪಂತ್ ಅವರನ್ನು ಆಯ್ಕೆ ಮಾಡಿದ್ದೀರಿ. ಪಂತ್ ಒಬ್ಬ ಟೀಮ್ ಇಂಡಿಯಾ ದೊಡ್ಡ ಫ್ರಾಡ್. ಕೇವಲ 6 ರನ್ಗೆ ಔಟ್ ಆಗಿದ್ದಾನೆ. ಕೆ.ಎಲ್ ರಾಹುಲ್ ಅವರನ್ನು ಕೈ ಬಿಟ್ಟಿದ್ದಕ್ಕೆ ನಿನಗೆ ನಾಚಿಕೆ ಆಗಬೇಕು ಎಂದು ರೋಹಿತ್ ಶರ್ಮಾ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.
The Biggest Fraud of Indian cricket Team in ODI Rishabh Pant..He’s playing instead of KL Rahul..Gambhir ERA should think about him #INDvsSL pic.twitter.com/1ajDc7RK3L
— Faizal Ansari فضل انصاری (@amfaizal4) August 7, 2024
BC l@nd chus lo BC !!
B&sdiwale pant ko khila rahe the KL Rahul ko chor k !!
Gambhir , Rohit kuch to sharam karo aur Rahul k chus lo !!— 💞LN KaVarBhyankar (@LN_ADsDevote) August 7, 2024
ಕೆ.ಎಲ್ ರಾಹುಲ್ಗೆ ಕೊಕ್ ನೀಡಲು ಕಾರಣವೇನು?
ಮುಂಬರೋ ಚಾಂಪಿಯನ್ಸ್ ಟ್ರೋಫಿ 2025ರ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪಂತ್ ಮತ್ತು ಕೆ.ಎಲ್ ರಾಹುಲ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ಶ್ರೀಲಂಕಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಮೊದಲ ಪಂದ್ಯದಲ್ಲಿ ಕೆ.ಎಲ್ 31 ರನ್ ಗಳಿಸಿ ಔಟಾದ್ರು. 2ನೇ ಪಂದ್ಯದಲ್ಲಿ ಡಕ್ ಆಗಿ ಟೀಮ್ ಇಂಡಿಯಾ ಸೋಲಿಗೆ ಕಾರಣರಾದರು. ಹಾಗಾಗಿ ಗಂಭೀರ್ ಮತ್ತು ರೋಹಿತ್ ಕೆ.ಎಲ್ ರಾಹುಲ್ ಬದಲಿಗೆ ರಿಷಬ್ ಪಂತ್ಗೆ ಅವಕಾಶ ನೀಡಿದ್ರು. ಈ ಮೂಲಕ ಕ್ಯಾಪ್ಟನ್ ರೋಹಿತ್ ಹಠ ಸಾಧಿಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟೀಮ್ ಇಂಡಿಯಾ, ಶ್ರೀಲಂಕಾ ಮಧ್ಯೆ ಕೊನೆಯ ಏಕದಿನ ಪಂದ್ಯ
ಭಾರತ ತಂಡಕ್ಕೆ ಸವಾಲಿನ ಮೊತ್ತ ಟಾರ್ಗೆಟ್ ಕೊಟ್ಟ ಶ್ರೀಲಂಕಾ!
‘ಶೇಮ್ ಆನ್ ಯೂ ರೋಹಿತ್’ ಎಂದು ಬಹಿರಂಗ ಆಕ್ರೋಶ
ಇಂದು ಆರ್. ಪ್ರೇಮದಾಸ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಕೊನೆ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಶ್ರೀಲಂಕಾ ಸವಾಲಿನ ಮೊತ್ತ ಟಾರ್ಗೆಟ್ ನೀಡಿದೆ. ಶ್ರೀಲಂಕಾ ನೀಡಿರೋ 249 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಈಗಾಗಲೇ 6 ವಿಕೆಟ್ ಕಳೆದುಕೊಂಡಿದೆ. ಇದರ ಮಧ್ಯೆ ಕೆ.ಎಲ್ ರಾಹುಲ್ ಕೈ ಬಿಟ್ಟು ಪಂತ್ ಅವರನ್ನು ಆಯ್ಕೆ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗಂಭೀರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಟೀಮ್ ಇಂಡಿಯಾ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್ಗೆ ಬಂದ ರಿಷಬ್ ಪಂತ್ ಮೇಲೆ ಟೀಮ್ ಇಂಡಿಯಾ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟಿದ್ದರು. ಆದರೆ, ತನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಿದ ಪಂತ್ ಕೇವಲ 6 ರನ್ಗೆ ವಿಕೆಟ್ ಒಪ್ಪಿಸಿದ್ರು.
ರೋಹಿತ್ ಶರ್ಮಾ ವಿರುದ್ಧ ಆಕ್ರೋಶ
ಕೆ.ಎಲ್ ರಾಹುಲ್ ಬದಲಿಗೆ ಪಂತ್ ಅವರನ್ನು ಆಯ್ಕೆ ಮಾಡಿದ್ದೀರಿ. ಪಂತ್ ಒಬ್ಬ ಟೀಮ್ ಇಂಡಿಯಾ ದೊಡ್ಡ ಫ್ರಾಡ್. ಕೇವಲ 6 ರನ್ಗೆ ಔಟ್ ಆಗಿದ್ದಾನೆ. ಕೆ.ಎಲ್ ರಾಹುಲ್ ಅವರನ್ನು ಕೈ ಬಿಟ್ಟಿದ್ದಕ್ಕೆ ನಿನಗೆ ನಾಚಿಕೆ ಆಗಬೇಕು ಎಂದು ರೋಹಿತ್ ಶರ್ಮಾ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.
The Biggest Fraud of Indian cricket Team in ODI Rishabh Pant..He’s playing instead of KL Rahul..Gambhir ERA should think about him #INDvsSL pic.twitter.com/1ajDc7RK3L
— Faizal Ansari فضل انصاری (@amfaizal4) August 7, 2024
BC l@nd chus lo BC !!
B&sdiwale pant ko khila rahe the KL Rahul ko chor k !!
Gambhir , Rohit kuch to sharam karo aur Rahul k chus lo !!— 💞LN KaVarBhyankar (@LN_ADsDevote) August 7, 2024
ಕೆ.ಎಲ್ ರಾಹುಲ್ಗೆ ಕೊಕ್ ನೀಡಲು ಕಾರಣವೇನು?
ಮುಂಬರೋ ಚಾಂಪಿಯನ್ಸ್ ಟ್ರೋಫಿ 2025ರ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪಂತ್ ಮತ್ತು ಕೆ.ಎಲ್ ರಾಹುಲ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ಶ್ರೀಲಂಕಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಮೊದಲ ಪಂದ್ಯದಲ್ಲಿ ಕೆ.ಎಲ್ 31 ರನ್ ಗಳಿಸಿ ಔಟಾದ್ರು. 2ನೇ ಪಂದ್ಯದಲ್ಲಿ ಡಕ್ ಆಗಿ ಟೀಮ್ ಇಂಡಿಯಾ ಸೋಲಿಗೆ ಕಾರಣರಾದರು. ಹಾಗಾಗಿ ಗಂಭೀರ್ ಮತ್ತು ರೋಹಿತ್ ಕೆ.ಎಲ್ ರಾಹುಲ್ ಬದಲಿಗೆ ರಿಷಬ್ ಪಂತ್ಗೆ ಅವಕಾಶ ನೀಡಿದ್ರು. ಈ ಮೂಲಕ ಕ್ಯಾಪ್ಟನ್ ರೋಹಿತ್ ಹಠ ಸಾಧಿಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ