newsfirstkannada.com

ತಾಯಿ ಜೊತೆ ಹೋಟೆಲ್​ಗೆ ಬಂದಿದ್ದ ರೌಡಿಶೀಟರ್​.. ಊಟ ಮುಗಿಸಿ ಬರ್ತಿದ್ದಂತೆ ಅಟ್ಟಾಡಿಸಿ ಕೊಂದ ಗ್ಯಾಂಗ್

Share :

Published August 12, 2024 at 7:31am

Update August 12, 2024 at 3:46pm

    ಮಾರಕಾಸ್ತ್ರಗಳಿಂದ ಅಟ್ಟಾಡಿಸಿದ ದುಷ್ಕರ್ಮಿಗಳ ಗ್ಯಾಂಗ್​

    ರೌಡಿ ​ಮೇಲೆ ಇತ್ತೀಚೆಗಷ್ಟೇ ಜೈಲಿನಲ್ಲಿ ದಾಳಿ ಮಾಡಲಾಗಿತ್ತು

    ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ

ಮಂಗಳೂರು: ನಟೋರಿಯಸ್ ರೌಡಿಶೀಟರ್​​ನನ್ನ ಗ್ಯಾಂಗ್​ವೊಂದು ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ಮಂಗಳೂರು ಹೊರವಲಯದ ಕಲ್ಲಾಪು ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಕೊಹ್ಲಿ, ಜಡ್ಡು, ರೈನಾ ಸೇರಿ 6 ಆಟಗಾರರ​ ರೆಸ್ಟೋರೆಂಟ್​ ಬ್ಯುಸಿನೆಸ್​ ಸಕ್ಸಸ್​.. ಬೆಂಗಳೂರಲ್ಲಿ ಯಾವ ಪ್ಲೇಯರ್​ದಿದೆ?

ಉಳ್ಳಾಲದ ಕಡಪ್ಪಾರ‌ ಸಮೀರ್ ಕೊಲೆಯಾಗಿರುವ ರೌಡಿ ಶೀಟರ್. ಹೋಟೆಲ್​ಗೆ ತಾಯಿಯೊಂದಿಗೆ ಊಟಕ್ಕೆ ಬಂದಿದ್ದ. ಊಟ ಮುಗಿಸಿ ಹೋಟೆಲ್​​ನಿಂದ ಹೊರ ಬರುತ್ತಿದ್ದಂತೆ ದುಷ್ಕರ್ಮಿಗಳ ಗ್ಯಾಂಗ್​ ಸಮೀರ್​​ನನ್ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಎಸ್ಕೇಪ್ ಆಗಿದೆ.

ಕೊಲೆಯಾಗಿರುವ ರೌಡಿಶೀಟರ್​ ನಟೋರಿಯಸ್ ಟಾರ್ಗೆಟ್ ಇಲಿಯಾಸ್ ಹತ್ಯೆ ಕೇಸ್​ನ ಆರೋಪಿಯಾಗಿದ್ದ. ಮಂಗಳೂರು ಜೈಲಿನಲ್ಲಿ ಇರುವಾಗ ಸಹ ಕೈದಿಗಳು ದಾಳಿ ಮಾಡಿದ್ದರು. ಇದಾದ ಮೇಲೆ ವಾರದ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದನು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿ ಜೊತೆ ಹೋಟೆಲ್​ಗೆ ಬಂದಿದ್ದ ರೌಡಿಶೀಟರ್​.. ಊಟ ಮುಗಿಸಿ ಬರ್ತಿದ್ದಂತೆ ಅಟ್ಟಾಡಿಸಿ ಕೊಂದ ಗ್ಯಾಂಗ್

https://newsfirstlive.com/wp-content/uploads/2024/08/MNG_MURDER.jpg

    ಮಾರಕಾಸ್ತ್ರಗಳಿಂದ ಅಟ್ಟಾಡಿಸಿದ ದುಷ್ಕರ್ಮಿಗಳ ಗ್ಯಾಂಗ್​

    ರೌಡಿ ​ಮೇಲೆ ಇತ್ತೀಚೆಗಷ್ಟೇ ಜೈಲಿನಲ್ಲಿ ದಾಳಿ ಮಾಡಲಾಗಿತ್ತು

    ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ

ಮಂಗಳೂರು: ನಟೋರಿಯಸ್ ರೌಡಿಶೀಟರ್​​ನನ್ನ ಗ್ಯಾಂಗ್​ವೊಂದು ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ಮಂಗಳೂರು ಹೊರವಲಯದ ಕಲ್ಲಾಪು ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಕೊಹ್ಲಿ, ಜಡ್ಡು, ರೈನಾ ಸೇರಿ 6 ಆಟಗಾರರ​ ರೆಸ್ಟೋರೆಂಟ್​ ಬ್ಯುಸಿನೆಸ್​ ಸಕ್ಸಸ್​.. ಬೆಂಗಳೂರಲ್ಲಿ ಯಾವ ಪ್ಲೇಯರ್​ದಿದೆ?

ಉಳ್ಳಾಲದ ಕಡಪ್ಪಾರ‌ ಸಮೀರ್ ಕೊಲೆಯಾಗಿರುವ ರೌಡಿ ಶೀಟರ್. ಹೋಟೆಲ್​ಗೆ ತಾಯಿಯೊಂದಿಗೆ ಊಟಕ್ಕೆ ಬಂದಿದ್ದ. ಊಟ ಮುಗಿಸಿ ಹೋಟೆಲ್​​ನಿಂದ ಹೊರ ಬರುತ್ತಿದ್ದಂತೆ ದುಷ್ಕರ್ಮಿಗಳ ಗ್ಯಾಂಗ್​ ಸಮೀರ್​​ನನ್ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಎಸ್ಕೇಪ್ ಆಗಿದೆ.

ಕೊಲೆಯಾಗಿರುವ ರೌಡಿಶೀಟರ್​ ನಟೋರಿಯಸ್ ಟಾರ್ಗೆಟ್ ಇಲಿಯಾಸ್ ಹತ್ಯೆ ಕೇಸ್​ನ ಆರೋಪಿಯಾಗಿದ್ದ. ಮಂಗಳೂರು ಜೈಲಿನಲ್ಲಿ ಇರುವಾಗ ಸಹ ಕೈದಿಗಳು ದಾಳಿ ಮಾಡಿದ್ದರು. ಇದಾದ ಮೇಲೆ ವಾರದ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದನು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More